(ಈ ಆಡಿಯೊ ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಮೇಧಾ ಪಾಟ್ಕರ್ ನೇತೃತ್ವದಲ್ಲಿ ನರ್ಮದೆಯ ತಟದಲ್ಲಿ ನಡೆಯುತ್ತಿದ್ದ ಆಂದೋಲನದಲ್ಲಿ ಭಾಗವಹಿಸುವಾಗ ನನಗೆ ಜಾತಿ ಅಸಮಾನತೆಯ ಅನುಭವ ಬಿಟ್ಟರೆ, ರಾಜ್ಯ- ದೇಶದ ದಲಿತರ ಮೇಲಿನ ದೌರ್ಜನ್ಯಗಳ ಅರಿವಿರಲಿಲ್ಲ. ಸಣ್ಣ ಹಳ್ಳಿಯಲ್ಲಿ ನಲವತ್ತು ಕಿಲೋಮೀಟರ್ ದೂರಕ್ಕೂ ಪ್ರಯಾಣಿಸದೆ ಬದುಕುತ್ತಿದ್ದ ನನಗೆ ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಜಗತ್ತಿನ ಕಣ್ಣೀರಿನ ಸಮುದ್ರವನ್ನೇ ಪರಿಚಯಿಸಿದವು...
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ