ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಮೊರೆಯಿಟ್ಟು ಧರಣಿ ಮಾಡುತ್ತಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕ, ಸಂಸದ ಬ್ರಜ್ ಭೂಷಣ್ ಸಿಂಗ್ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ಹಲವಾರು ಬಾರಿ ಮನವಿ ಮಾಡಿದ್ದಾರೆ. ಇದುವರೆಗೆ ಯಾವುದೇ ಕ್ರಮ ಇಲ್ಲ. ಈ ಬಗ್ಗೆ ಮಂಡ್ಯದ ದಿಟ್ಟ ಮಹಿಳಾ ಕಾರ್ಯಕರ್ತೆ ಪೂರ್ಣಿಮಾ ಅವರ ಆಕ್ರೋಶದ ನುಡಿಗಳನ್ನು ಕೇಳಿ.
ಮಾನ್ಯ ಮೋದಿಯವರೆ, ಹೆಣ್ಣು ಮಕ್ಕಳ ಗೋಳು ಕೇಳಿಸ್ತಾ ಇಲ್ವಾ?
Previous article
Next article
ಪೋಸ್ಟ್ ಹಂಚಿಕೊಳ್ಳಿ:
ಹೆಚ್ಚು ಓದಿಸಿಕೊಂಡ ಲೇಖನಗಳು
ವಿಡಿಯೋ
ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.Related
ಇದೇ ರೀತಿಯ ಇನ್ನಷ್ಟು ಲೇಖನಗಳುRelated
200 ಜನ ಕೊರಗುತ್ತಲೇ ಸತ್ತರು, ನೊಂದವರ ಹಣ ಯಾವಾಗ ಬರುತ್ತೆ ತೇಜಸ್ವಿಸೂರ್ಯ?
admin -
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೂಲಕ ಸುಮಾರು 42,000 ಠೇವಣಿದಾರರಿಗೆ ವಂಚನೆಯಾಗಿರುವುದು...
ಲಂಚ ಪಡೆದು ಅನರ್ಹರ ನೇಮಕ: ಡಾ.ಕೆ.ಸುಧಾಕರ್ ವಿರುದ್ಧ ದಂತವೈದ್ಯರ ಗಂಭೀರ ಆರೋಪ
admin -
ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ನಡೆದ ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ...
ಕುಮಾರಣ್ಣ, ಗ್ಯಾರಂಟಿಗಳಿಂದ ಮಹಿಳೆಯರು ಏನಾಗ್ತಾರೆ? ಸರಿಯಾಗಿ ತಿಳ್ಕೊಳಿ ಪ್ಲೀಸ್
admin -
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ...
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಹಳೇ ಎಂಪಿ ಬಗ್ಗೆ ಏನಂತಾರೆ? ಈಗ ಯಾರಿಗೆ ಓಟಾಕ್ತಾರೆ?
admin -
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಎಂಪಿ ಯಾರು? ಅವರು ಮಾಡಿರು ಅಭಿವೃದ್ಧಿ ಕೆಲಸಗಳೇನು?...