“ಆಗ ಹಿಂದೂ ಸ್ವಾಮಿ ಅಂದಿರಿ, ಈಗ ಒಕ್ಕಲಿಗರ ಜಾತಿ ಸ್ವಾಮಿ ಅಂತೀರಾ?”

Date:

ಉರಿಗೌಡ, ನಂಜೇಗೌಡ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಯವರಿಗೆ ಬಿಜೆಪಿ ಮುಖಂಡ ಸಿ.ಟಿ ರವಿ ಹಾಗೂ ರಂಗಾಯಣದ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಪರೋಕ್ಷ ಸವಾಲೆಸೆಯುವ ಮೂಲಕ ಮತ್ತೆ ವಿವಾದಕ್ಕೆ ಕಿಡಿ ಹಚ್ಚಿದ್ದಾರೆ. ಈ ಕುರಿತು ಜಗದೀಶ್ ಜಾಣಜಾಣೆಯರು ಬಹುಮುಖ್ಯ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ, ಲೈಕ್ ಮಾಡಿ, ಷೇರ್ ಮಾಡಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಹಿಳೆಯರ ಬಗ್ಗೆ ಕೀಳಾಗಿ ಮಾತಾಡೋ ಮೋದಿಯವರ ಸಂಸ್ಕಾರ ಎಂಥದ್ದು?

'ವಿಪಕ್ಷದ ನಾಯಕಿಯರ ಬಗ್ಗೆ ಟೀಕೆ ಮಾಡುವುದು ರಾಜಕೀಯದಲ್ಲಿ ಸಹಜವಾದುದು. ಆದರೆ ಪ್ರಧಾನಿ...

ಮೋದಿಯವರ ಈ ಮಾತುಗಳು ಪ್ರಧಾನಿ ಹುದ್ದೆಗೆ ಶೋಭೆ ತರೋಲ್ಲ – ರಘುನಂದನ

ಪ್ರಧಾನಿ ಮೋದಿಯವರು ತನ್ನ ಅಭಿಮಾನಿಗಳನ್ನು ಮೆಚ್ಚಿಸುವ ಭರದಲ್ಲಿ ಪ್ರಧಾನಿ ಹುದ್ದೆಯ ಘನತೆಗೆ...

ರಾಹುಲ್ ಗಾಂಧಿ ಅನರ್ಹತೆ: ಪ್ರಶ್ನೆಯನ್ನು ಹತ್ತಿಕ್ಕಲು ಸಂಘಟಿತ ಸಂಚು

ರಾಹುಲ್ ಗಾಂಧಿ ಸಂಸತ್ ನಲ್ಲಿ ಗಂಭೀರ ಪ್ರಶ್ನೆ ಎತ್ತಿದ್ದರು. ಉತ್ತರ ಕೊಡದ...

20,000 ಕೋಟಿ: ಅದಾನಿ-ಮೋದಿ ಬಗ್ಗೆ ರಾಹುಲ್‌ ಹೇಳಿದ್ದು ನಿಜವೇ?

ಗೌತಮ್‌ ಅದಾನಿಗೆ ವಿದೇಶಿ ನೇರ ಬಂಡವಾಳದ ಮೂಲಕ 20,000 ಕೋಟಿಗೂ ಹೆಚ್ಚು...