ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳಿಬ್ಬರು ಟಿಪ್ಪು ಸಂಸ್ಥಾನದಲ್ಲಿದ್ದರು. ಅವರೇ ಟಿಪ್ಪುವನ್ನು ಕೊಲೆ ಮಾಡಿದರು ಎಂದು ಹುಸಿ, ಹಸಿ ಸುಳ್ಳುಗಳನ್ನು ಹುಟ್ಟಿಸಿ, ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ, ಈ ಇಬ್ಬರು ಕಾಲ್ಪನಿಕ ವ್ಯಕ್ತಿಗಳು ಹುಟ್ಟಿದ್ದು, ಕೇವಲ ಐದು ವರ್ಷಗಳ ಹಿಂದೆ! ಉರಿಗೌಡ, ನಂಜೇಗೌಡ; ಒಕ್ಕಲಿಗರನ್ನು ಅವಮಾನಿಸಲು 2017ರಲ್ಲಿ ಸೃಷ್ಟಿಸಿದ ಪಾತ್ರಗಳು: ಬಿ ಸಿ ಬಸವರಾಜು ಉರಿಗೌಡ, ನಂಜೇಗೌಡ – ಇಲ್ಲಿದೆ ನೋಡಿ ಅಸಲಿ ಸಂಗತಿ.
ಉರಿಗೌಡ – ನಂಜೇಗೌಡ: ಒಕ್ಕಲಿಗರನ್ನು ಅವಮಾನಿಸಲು 2017ರಲ್ಲಿ ಸೃಷ್ಟಿಸಿದ ಪಾತ್ರಗಳು
Date: