ದೊಡ್ಡ ಬಸವಣ್ಣನಿಗೆ ಹಾಗೂ ದೊಡ್ಡ ಗಣೇಶನಿಗೆ ಕಡಲೆಕಾಯಿಯಿಂದ
ಅಭಿಷೇಕ
ಮಾಡುವ ಪ್ರತೀತಿ
ಕಡಲೆಕಾಯಿ ಪರಿಷೆಗೆ ನಾನಾ ಜಿಲ್ಲೆಗಳಿಂದ
200
ಕ್ಕೂ ಹೆಚ್ಚು ಜನ ರೈತರು ಬಂದಿದ್ದಾರೆ
ಆಂಧ್ರ, ತಮಿಳುನಾಡು, ಬೆಳಗಾವಿ, ಚಿಕ್ಕಬಳ್ಳಾಪುರ ನಾಟಿ, ಸೇಲ್ವಾಂ ಸೇರಿದಂತೆ ನಾನಾ ಬಗೆಯ
ಕಡಲೆಕಾಯಿಗಳಿವೆ
ಈ ಪರಿಷೆಗೆ 4 ರಿಂದ 5 ಲಕ್ಷ ಜನ ಬರುವ ಸಾಧ್ಯತೆಯಿದೆ
ಕಡಲೆಕಾಯಿಗಳಿವೆ
ಅಧಿಕೃತವಾಗಿ ಪರಿಷೆ
ಸೋಮವಾರ
ಆರಂಭವಾಗಲಿದೆ. ಆದರೆ, ಶನಿವಾರವೇ ಜಾತ್ರೆಯ ವಾತಾವರಣ ಮೂಡಿದೆ
ತಮಿಳುನಾಡು, ಆಂಧ್ರ ಸೇರಿದಂತೆ ನಾನಾ ರಾಜ್ಯಗಳಿಂದ ಕಡೆಲೆಕಾಯಿ ವ್ಯಾಪಾರಸ್ಥರು ಬಂದಿದ್ದಾ
ರೆ.
ಈ ವರ್ಷ ಪರಿಷೆಗೆ ಎರಡು ದಿನದ ಮೊದಲೇ ಆರಂಭವಾಗಿದ್ದು, ಪರಿಷೆಯಲ್ಲಿ ಎಲ್ಲರೂ ಸಂಭ್ರಮಿಸುತ್ತಿದ
್ದಾರೆ.
ಪರಿಷೆಯಲ್ಲಿ ಮಹಿಳೆಯರ ಅಲಂಕಾರಿಕ ವಸ್ತುಗಳು, ಮನೆಯ ಅಲಂಕಾರಿಕ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ