ಅಂಕಣ

ಅಲ್ಲಮನ ಅನನ್ಯ ಪದಪ್ರಯೋಗಗಳು | ಕೆಂಡದ ಮಳೆ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಕೆಂಡದ ಮಳೆಕೆಂಡದ ಮಳೆ ಕರೆವಲ್ಲಿಉದಕವಾಗಿರಬೇಕು.ಜಲಪ್ರಳಯವಾದಲ್ಲಿವಾಯುವಿನಂತಿರಬೇಕು.ಮಹಾಪ್ರಳಯವಾದಲ್ಲಿಆಕಾಶದಂತಿರಬೇಕು.ಜಗತ್‍ಪ್ರಳಯವಾದಲ್ಲಿತನ್ನ ತಾ ಬಿಡಬೇಕು.ಗುಹೇಶ್ವರನೆಂಬ...

ಸುತ್ತಾಟ | ಕೊಡಚಾದ್ರಿಯ ಕಥೆ – ಪ್ರಕೃತಿಯ ಹಾದಿಯಲ್ಲಿ ನನ್ನ ಹೆಜ್ಜೆಗಳು

ಕೊಲ್ಲೂರಿನ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ಭಾಗವಾಗಿರುವ, ಕರ್ನಾಟಕದ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಕೊಡಚಾದ್ರಿ, ಚಾರಣ ಪ್ರಿಯರಿಗೆ, ತನ್ನ ರಮಣೀಯ ಸೌಂದರ್ಯ, ಶ್ರೀಮಂತ ಜೀವವೈವಿಧ್ಯಗಳೊಂದಿಗೆ ಮರೆಯಲಾಗದ ಚಾರಣ ಅನುಭವವನ್ನು ನೀಡುತ್ತದೆ ಎನ್ನುವುದು...

ಯುಗಧರ್ಮ | ಬಿಹಾರದಲ್ಲಿ ಮತದಾರರ ಪಟ್ಟಿ ವಿವಾದ; ಒಂಬತ್ತು ಮಿಥ್ಯೆಗಳು ಮತ್ತು ಒಂದು ಸತ್ಯ

ಬಿಹಾರದ ಒಟ್ಟು ಜನಸಂಖ್ಯೆ ಸುಮಾರು 13 ಕೋಟಿ. ಇವರಲ್ಲಿ, ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕಾದ ಸುಮಾರು 8 ಕೋಟಿ ವಯಸ್ಕರಿದ್ದಾರೆ. ಇವರಲ್ಲಿ, ಕೇವಲ 3 ಕೋಟಿ ಜನರ ಹೆಸರುಗಳು 2003ರ ಮತದಾರರ ಪಟ್ಟಿಯಲ್ಲಿದ್ದವು....

ಒಳದನಿ | ಸಂಪ್ರದಾಯದ ಕೋಟೆ ಮುರಿದ ಕೋಟೇಶ್ವರಮ್ಮ

1931ರಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿದ್ದ ಹತ್ತು ವರ್ಷದ ಬಾಲೆಯೊಬ್ಬಳು ಶಾಲೆಯಿಂದ ಮರಳಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಸಾರ್ವಜನಿಕ ಸಭೆಯೊಂದು ನಡೆದಿತ್ತು. ಆ ಸಭೆಗೆ ಮಹಾತ್ಮ ಗಾಂಧಿಯವರು ಬಂದಿದ್ದರು. ಗಾಂಧಿಯವರನ್ನು ಸ್ವಾಗತಿಸಲು ಮಹಿಳೆಯರು ಸಾಲುಗಟ್ಟಿ...

ನುಡಿಯಂಗಳ | ಬ್ಯಾಂಕ್, ಬೇಂಕ್, ಬೈಂಕ್ – ಯಾವುದು ಸರಿ?

ನಾವು ಬಹಳ ಕಾಲದಿಂದ ಸಂಸ್ಕೃತದಿಂದ ಸಾವಿರಾರು ಪದಗಳನ್ನು ಎರವಲು ಪಡೆದಿದ್ದೇವೆ. ಕೆಲವನ್ನು ತತ್ಸಮವಾಗಿ, ಇನ್ನು ಕೆಲವನ್ನು ತದ್ಭವಗಳಾಗಿ ಬಳಸುತ್ತೇವೆ. ದೇವನಾಗರಿ ಲಿಪಿಯಲ್ಲಿ ಬರೆಯಬೇಕಿದ್ದ ತತ್ಸಮ ಪದಗಳನ್ನು ನಾವು ಕನ್ನಡ ಲಿಪಿಯಲ್ಲಿ ಬರೆಯುತ್ತೇವೆ. ಬಹಳ...

ಭೂಮ್ತಾಯಿ | ಮದುವೆ ಊಟದ ತಟ್ಟೆಯಲ್ಲಿ ಹವಾಮಾನ ವೈಪರೀತ್ಯದ ಸುಳಿಗಾಳಿ!

ಸಾಮಾಜಿಕ ಸಮಾರಂಭವಾಗಿದ್ದ ಮದುವೆ ಯಾವಾಗ ಶ್ರೀಮಂತಿಕೆ ಪ್ರದರ್ಶನದ ವೇದಿಕೆಯಾಯಿತೋ, ಅಲ್ಲಿಂದ  ಹಲವಾರು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿ ಈಗ ಅವುಗಳು ಈವರೆಗೆ ಗಣನೆಗೆ ತೆಗೆದುಕೊಳ್ಳದೆ ಇದ್ದ ಹವಾಮಾನ ವೈಪರೀತ್ಯಕ್ಕೆ ಮೂಲವಾಗುವವರೆಗೂ ಮುಟ್ಟಿದೆ. ಜಾಗತಿಕ ಹಸಿವು ಸೂಚ್ಯಂಕದ...

ಅಲ್ಲಮನ ಅನನ್ಯ ಪದಪ್ರಯೋಗಗಳು | ರೂಪ ನಿರೂಪ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ರೂಪ ನಿರೂಪರೂಪನೆ ಕಂಡರು, ನಿರೂಪನೆ ಕಾಣರು. ತನುವನೆ...

ದಿಲ್ಲಿ ಮಾತು | ಋತುಸಂಹಾರ- ಗ್ರೀಷ್ಮ ಋತುವಿಗೆ ಉಲ್ಬಣಿಸಿದ ಉನ್ಮತ್ತತೆ

ಇಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಜನ ಮನೆಯ ಅಂಗಳದಲ್ಲಿ ಇಲ್ಲಾ ತಾರಸಿಯ ಮೇಲೆ ಚಾರ್ಪಾಯಿ ಹಾಕಿಕೊಂಡು ಮಲಗುತ್ತಾರೆ. ತಂಪಾಗಿಸಲು ಸಾಯಂಕಾಲ ನೀರು ಹಾಕಿ ತೊಳೆದು ತಣಿಸಿದರೂ ಧಗೆ ಕಡಿಮೆಯಾಗಿರುವುದಿಲ್ಲ. ಸಂಜೆ ಬೇಗ ಅಡುಗೆ ಮಾಡಿ...

ವಚನಯಾನ | ಬೌದ್ಧಿಕ ದಾರಿದ್ರ್ಯದ ಸಂಕೇತವೇ ಸನಾತನಿಗಳ ವೈದಿಕ ಪುರಾಣಗಳು

ಭಾರತದಲ್ಲಿನ ಪುರಾಣದ ಕಥೆಗಳು ಆರಂಭದಲ್ಲಿ ಸಾಮಾನ್ಯ ಜನರ ಮನರಂಜನೆಯ ಮಾಧ್ಯಮವಾಗಿದ್ದವು. ಕಾಲಕ್ರಮೇಣ ಅವು ಭಾರತೀಯರ ನಂಬಿಕೆಗಳಾಗಿ ಮಾರ್ಪಟ್ಟವು. ಯಾವಾಗ ಭಾರತೀಯರು ವೈದಿಕ ಪುರಾಣಗಳನ್ನು ನಂಬತೊಡಗಿದರೊ ಆವಾಗಿನಿಂದ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕ...

ಯುಗಧರ್ಮ | ಟ್ರಂಪ್ vs ಮೋದಿ: ಯಾರ ಸುಳ್ಳುಗಳು ಅತ್ಯಂತ ಪ್ರಬಲವಾಗಿವೆ ?

ಟ್ರಂಪ್ ಸತ್ಯವನ್ನು ಹೇಳುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸಿದಂತೆ, ಮೋದಿಜಿ ಅಂತಹ ಯಾವುದೇ ಭರವಸೆಯನ್ನು ನೀಡಿಲ್ಲ. ಈ ವಿಷಯದಲ್ಲಿ ಅವರು ಪರಿಸ್ಥಿತಿಯ ಮೇಲೆ ಅವಲಂಬಿತರಾಗಿದ್ದಾರೆ - ಸತ್ಯದ ಸ್ನೇಹಪರರೂ ಅಲ್ಲ ಅಥವಾ ಸತ್ಯಕ್ಕೆ ವಿರೋಧಿಗಳೂ...

ಕುದಿ ಕಡಲು | ಕೃಷ್ಣರಾಜ ಸಾಗರದ ಬೆನ್ನಲ್ಲಿ ಅರ್ಥವಿಲ್ಲದ ಮೋಜಿನ ಪಾರ್ಕ್‌

ಈ ಅಣೆಕಟ್ಟೆಯ ಪ್ರಾಮುಖ್ಯತೆ ಸಿಎಂ ಸಿದ್ಧರಾಮಯ್ಯನವರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದರೆ ಡಿಸಿಎಂ ಡಿ ಕೆ ಶಿವಕುಮಾರ್‌ ಅವರ ಯೋಚನಾ ಲಹರಿ ಮಾತ್ರ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಕೃಷ್ಣರಾಜ ಸಾಗರದ ಸಮೀಪದಲ್ಲಿಯೇ 198...

ರಾಯಭಾರ | ಬಿಜೆಪಿ ಏಕೆ ಸಂವಿಧಾನದ ಬಗ್ಗೆ ಮಾತನಾಡಬಾರದು?

ಬಿಜೆಪಿ ಸಂವಿಧಾನದ ಹೆಸರಿನಲ್ಲಿ ನಡೆಸಿರುವ ಈ ಕುಚೇಷ್ಟೆ ಕಳ್ಳನೇ ಪೊಲೀಸರಿಗೆ ತಿರುಗಿಸಿ ಬಯ್ಯಲು ಹೋದಂತಿದೆ. ಸಂವಿಧಾನವನ್ನು ಮುಂದಿರಿಸಿಕೊಂಡು ತನ್ನ ಬಾಯಿ ಮುಚ್ಚಿಸಲು ಯತ್ನಿಸುವ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ನಡೆಗೆ ಧಿಮಾಕಿನ ಉತ್ತರ ಕೊಡುವ ಪ್ರಯತ್ನವಾಗಿ ಬಿಜೆಪಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X