ವಿಶೇಷ

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ: ರಾಜಕೀಯ ಲಾಭ ಸಿಗುತ್ತಾ?

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು...

ಅಸ್ಸಾಂ, ಬಿಹಾರ ಕತ್ತಲಲ್ಲಿ ಮುಳುಗಿದಾಗ ಮೋದಿಗೆ ‘ಆಶೀರ್ವಾದ್ ಕಾ ದಿಯಾ’ ಅರ್ಪಣೆ!

ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು...

ಚುನಾವಣಾ ಕಳ್ಳತನ: ಎದುರಾಳಿಗಳೇ ಮಾಯವಾದರೆ! ನಂದಿಗ್ರಾಮದ ಟ್ರೇಲರ್ – ಯುಪಿಯಲ್ಲಿ ಸಿನಿಮಾ ಆಗುವುದೇ?

ಮತದಾನಕ್ಕೂ ಮುನ್ನ ಎದುರಾಳಿಯೇ ಕಣದಿಂದ ಮಾಯವಾದರೆ, ಅದನ್ನು ಚುನಾವಣೆ ಎನ್ನಬಹುದೇ? ನಂದಿಗ್ರಾಮದ...

ಡಿಜಿಟಲ್ ಇಂಡಿಯಾಕ್ಕೆ ಹಿನ್ನಡೆ; ಮೋದಿ ನೀತಿಯಿಂದ ಮತ್ತೆ ನಗದಿನತ್ತ ಭಾರತ

ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಿಗೆ ಎಷ್ಟು ಕಿರಿಕಿರಿ ಉಂಟುಮಾಡಿದೆ ಎಂಬುದನ್ನು 'ಲೋಕಲ್...

ಲಕ್ಷ್ಮಣ್ @ 89: ‘ಅಚಲ’ ಆಶಾವಾದಿ – ಹಸಿರು ಕಾವಲುಗಾರನ ಕಥನ

89ನೇ ವಸಂತಕ್ಕೆ ಕಾಲಿಡುತ್ತಿರುವ ಎ.ಸಿ. ಲಕ್ಷ್ಮಣ್ ಅವರು ಭರವಸೆ ಮತ್ತು ಆಶಾವಾದದ...

ಟಾಟಾ ಸನ್ಸ್ ಬೋರ್ಡ್ ರೂಮ್ ಕಲಹದ ಆಳ ಅಗಲವೇನು ಬಲ್ಲಿರಾ?

ಭಾರತದ ಭಾರೀ ಉದ್ಯಮ ಬ್ರ್ಯಾಂಡ್‌ಗಳಲ್ಲಿ ಒಂದು ಟಾಟಾ. ಉಪ್ಪಿನಿಂದ ಹಿಡಿದು ಉಕ್ಕು,...

ESA ತೂಗುಗತ್ತಿ: ಕಸ್ತೂರಿ ರಂಗನ್ ವರದಿ ಕುರಿತು ಅರಣ್ಯ ಭೂಮಿ ಹಕ್ಕು ವೇದಿಕೆ ಹೇಳುವುದೇನು?

“ಗ್ರಾಮದ ಕನಿಷ್ಠ 20 ಪ್ರತಿಶತದಷ್ಟು ಪ್ರದೇಶವು ‘ಪರಿಸರ ಸೂಕ್ಷ್ಮ ಪ್ರದೇಶ’ (ESA)...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ ಗಾಜಾ ತಾಯಿ ಏನು ಮಾಡುವಳು?

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು...

ಎಐ ಯುಗದಲ್ಲಿ ನಿಜವಾದ ಬರಹಕ್ಕೆ ಎಲ್ಲಿದೆ ಸ್ಥಾನ?

ಎಐಯಿಂದ ಬರಹಗಾರರ ಸ್ಥಾನ ಉಳಿಯುತ್ತದೆಯೇ? ಎಂಬುದಲ್ಲ. ಬದಲಾಗಿ, ಎಐಯ ನೆರವಿನ ನಡುವೆಯೂ...

ಹಿಂದೂ ಕೋಡ್ ಬಿಲ್ ಹೋರಾಟಕ್ಕೆ 75 ವರ್ಷ: ಸಮಾನತೆಯ ಸಾಕಾರಕ್ಕಾಗಿ ಅಧಿಕಾರ ತ್ಯಜಿಸಿದ್ದರು ಡಾ....

ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಹಿಂದೂ ಕೋಡ್ ಬಿಲ್ ಕೇವಲ ಮಹಿಳಾ ಹಕ್ಕುಗಳ...

UPI ಮೇಲಿನ ಶುಲ್ಕದ ನೆರಳು: ಜನರ ವಿಶ್ವಾಸವಿಲ್ಲದ ಡಿಜಿಟಲ್ ಕ್ರಾಂತಿ ಸಾಧ್ಯವೇ?

ಡಿಜಿಟಲ್ ಭಾರತವೆಂದರೆ ಕೇವಲ ಮೊಬೈಲ್‌ನಲ್ಲಿ ಕಾಣಿಸುವ QR ಕೋಡ್ ಅಲ್ಲ; ಬದಲಿಗೆ...

ಚಾಮರಾಜ ಕ್ಷೇತ್ರದ ಮೇಲೆ ‘ನಿರುದ್ಯೋಗಿ’ ಪ್ರತಾಪ್ ಸಿಂಹ ಕಣ್ಣು; ಹಿಂದುತ್ವವೇ ಅಸ್ತ್ರ

ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಈಗ 2028ರ ಚಾಮರಾಜ ವಿಧಾನಸಭಾ...

ಬೆಳಗಾವಿ | ಕೆಡಿಪಿ ಸಭೆಗೆ 13 ಶಾಸಕರು ಗೈರು: ರೈತರ ಸಮಸ್ಯೆಗಳಿಗೆ ಧ್ವನಿ ಯಾರು?

ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಬೆಳೆ ವಿಮೆ, ಪರಿಹಾರ ಹಾಗೂ ನೀರಿನ...

ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ, 13 ವರ್ಷಗಳಿಂದ ಬೀದಿಯಲ್ಲೇ ಬದುಕು!

ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡಿರುವುದು...

ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?

ಮಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಸಚಿವ ಸಂಪುಟ ಸಭೆಯು ಕೇವಲ ಆಡಳಿತಾತ್ಮಕ...

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ ರಾಜಕೀಯ ತಂತ್ರ

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ....

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ ರೈತರ ಒತ್ತಾಯ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು...

ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆಂದು ಹೇಳಿದ ಪೆರಿಯಾರ್ ಯಾರು?

ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ...

ʼಕ್ಯಾಷ್‌ಲೆಸ್‌ ಎಕಾನಮಿʼ ಹೆಸರಲ್ಲಿ ಸುಲಿಗೆ; ನೋಟು ಬ್ಯಾನ್‌ನಿಂದ UPI ವರೆಗೆ ಮೋದಿ ಸರ್ಕಾರದ ಎಡವಟ್ಟುಗಳು

ಈ ಅಸಮರ್ಪಕ ಆರ್ಥಿಕ ಹೊಡೆತದ ವಿರುದ್ಧ ‘ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ’...

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ ಪ್ಯಾಟ್ರಿಷಿಯೊ ಗುಜ್ಮಾನ್

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ...

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ: ಲೆಕ್ಕಾಚಾರವೇನು?

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ ಶಕ್ತಿಗೆ ಕತ್ತರಿ

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ...

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ ಯಾರಿಗೆ?

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌...

ಬಾಹ್ಯಾಕಾಶದಲ್ಲಿ ಆಯುಧಗಳನ್ನು ಇರಿಸಿದ್ದನ್ನು ಒಪ್ಪಿಕೊಂಡ ಅಮೆರಿಕ

ಉಪಗ್ರಹವನ್ನು ಸ್ಫೋಟಿಸದಿದ್ದರೂ ಬಾಹ್ಯಾಕಾಶದಲ್ಲಿ ಜಾಮರ್‌ಗಳು ಸಹ ಅತ್ಯಂತ ಮಾರಕವಾಗಿ ಪರಿಣಮಿಸಬಹುದು. ಇಂದಿನ...

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು ಬೆಸೆಯಲಿ

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ...

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ ಗಾಯ

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ...

ನಡು ಮುರಿದ ಕಾಂಗ್ರೆಸ್ಸನ್ನು ಮತ್ತೆ ಕಟ್ಟಬಲ್ಲರೇ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ ಅಮ್ಮ’

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ...

ಧಾರವಾಡ | ಹುಲಕೊಪ್ಪ‌ ಶಾಲೆ ಶೌಚಾಲಯ ಕಾಮಗಾರಿ ಅಪೂರ್ಣ; ವಿದ್ಯಾರ್ಥಿಗಳಿಗೆ ಬಯಲೇ ಗತಿ

ಧಾರವಾಡ ಜಿಲ್ಲೆಯ ಕಲಘಟಗಿ ಪ್ರಾಥಮಿಕ ಶಾಲೆಯಲ್ಲಿ‌ ಶೌಚಾಲಯ ಸೇರಿದಂತೆ ಮೂಲಭೂತ...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಮತ್ತು ಸದ್ಯದ ಬಿಕ್ಕಟ್ಟುಗಳು

ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ. ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್...

ಉಮರ್ ಖಾಲಿದ್ ಕುರಿತ ‘ಕೈದಿ‌ ನಂ. 626710 ಈಸ್ ಪ್ರೆಸೆಂಟ್’ ಸಾಕ್ಷ್ಯಚಿತ್ರ ಪ್ರದರ್ಶನ ರದ್ದಾಗಿದ್ದು...

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (NLSIU) ಜವಾಹರಲಾಲ್...

ರಾಮಮಂದಿರದ ಬಾಣ ಖಾಲಿ: 2029ರ ಲೋಕಸಭೆಗೆ ‘ಯುಸಿಸಿ’ ಅಸ್ತ್ರಕ್ಕಾಗಿ ತಡಕಾಡುತ್ತಿರುವ ಅಮಿತ್ ಶಾ

ರಾಮಮಂದಿರದ ಭಾವನಾತ್ಮಕ ಅಲೆ ಚುನಾವಣೆಯಲ್ಲಿ ತಣಿಯುತ್ತಿದ್ದಂತೆ, 'ಮೋಶಾ' ಜೋಡಿ 2029ಕ್ಕಾಗಿ ಸಮಾನ...

ಸ್ತಬ್ಧ ಚಿತ್ರ ಮಾತಾಡಿದಂತೆ, ಶಬ್ದ ಕಣ್ಣಿಗೆ ಕಾಣಿಸುವಂತೆ- ಸಿನೆಮಾದ ತೆರೆಮರೆಯ ತಾತ್ವಿಕತೆ

ಆಫ್-ಸ್ಕ್ರೀನ್ ಶಬ್ದ ಸಿನೆಮಾದ ಕೇವಲ ತಾಂತ್ರಿಕ ಕುಶಲತೆಯಾಗಿರದೆ, ಅದರ ತಾತ್ವಿಕ ದೃಷ್ಟಿಕೋನವನ್ನೇ...

ತುಮಕೂರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ?: ಹೈಕಮಾಂಡ್ ಮುಂದೆ ಬಣ, ಸಾಮಾಜಿಕ ಸಮೀಕರಣದ ಸವಾಲು

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಂಘಟನಾ ಭವಿಷ್ಯ, ಸಾಮಾಜಿಕ ಸಮೀಕರಣ, ಮಹಿಳಾ ಪ್ರಾತಿನಿಧ್ಯ...

ಪಿ. ಚಿದಂಬರಂ ಅವರ ಲೇಖನ | GDP ಅಂಕಿಅಂಶಗಳಿಗೆ ಹಿಡಿದ ಕನ್ನಡಿ

ತಮ್ಮ ಸುತ್ತಮುತ್ತಲಿನ ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನೋಡಿ ಇಂದಿನ ಯುವಪೀಳಿಗೆ (Gen...

ಲಿಂಗ್ಡೋ ಸಮಿತಿ ನಿಯಮ ಪಕ್ಕಕ್ಕೆ; ಕ್ಯಾಂಪಸ್ ಪ್ರಜಾಪ್ರಭುತ್ವಕ್ಕೆ ಕತ್ತರಿ: ವಿದ್ಯಾರ್ಥಿ ಸಂಘಟನೆಗಳ ದೂರವಿಡಲು ಸರ್ಕಾರದ...

ಕಾಗದಕ್ಕಷ್ಟೇ ಸೀಮಿತವಾಯಿತೇ ಲಿಂಗ್ಡೋ ಸಮಿತಿ ಶಿಫಾರಸುಗಳು? ಸಮಿತಿಯ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳಿದ್ದರೂ...

ರಾಜ್ಯದ ಅಡಿಕೆ ಬೆಳೆಗಾರರಿಗೆ ಆಮದು ಕಂಟಕ; ಕ್ಯಾಂಪ್ಕೊ ಕಳವಳ

ದೇಶದ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇಕಡಾ 70ಕ್ಕೂ ಹೆಚ್ಚು ಪಾಲು ಹೊಂದಿರುವ...

ನಾಗರ ಪಂಚಮಿಯಿಂದ ಗೌರಿ ಗಣೇಶನವರೆಗೆ: ಹಬ್ಬಗಳ ಹಿಂದಿನ ಕೃಷಿ ವಿಜ್ಞಾನ, ಆರ್ಥಿಕ ಚಕ್ರ

ನಾನು ಸಣ್ಣವನಾಗಿದ್ದಾಗ ಕೇಳಿದ ಕಥೆಗಳು ಈಗ ವೈಚಾರಿಕ ಹಿನ್ನೆಲೆಯ ಲೇಖನಗಳಾಗಿ ಮಾರ್ಪಡುತ್ತಿವೆ....

ಕಲಬುರಗಿ | ಸಂಭ್ರಮದ ಹಿಂದಿನ ಶ್ರಮ: ಗಣಪನ ಮೂರ್ತಿ ತಯಾರಕರ ಬದುಕು-ಬವಣೆ

ಗಣೇಶ ಚತುರ್ಥಿ ಎಂದರೆ ಭಕ್ತಿ, ಸಂಭ್ರಮ, ಮೆರವಣಿಗೆ, ಅಲಂಕಾರ ಮತ್ತು ಗಣಪತಿ...

ಹತ್ತಿಕ್ಕುವ ಶಕ್ತಿಗಳ ಮೆಟ್ಟಿ ʼಸ್ಕೂಲ್‌ ಠೀಕ್‌ ಕರೋʼ ಮುಂದುವರೆಸುತ್ತಿರುವ ಸಿಜೆಪಿ; ಬೇಕಿದೆ ಬೆಂಬಲ

ದೇಶದ ಸರ್ಕಾರಿ ಶಾಲೆಗಳ ದುಃಸ್ಥಿತಿಯನ್ನು ಸಾರ್ವಜನಿಕರ ಹಾಗೂ ಸರ್ಕಾರದ ಗಮನಕ್ಕೆ ತರುವ...

ಬ್ರಿಕ್ಸ್ ಅಂಗಳದಲ್ಲಿ ಭಾರತದ ಪಾತ್ರ: ಸುಮ್ಮನೆ ನೋಡುವುದೋ ಅಥವಾ ಸೂತ್ರಧಾರಿಯೋ?

ಡಾಲರ್ ಏಕಸ್ವಾಮ್ಯವನ್ನು ಎದುರಿಸಿ, ಗ್ಲೋಬಲ್ ಸೌತ್‌ ದೇಶಗಳಿಗೆ ನೈಜ ಶಕ್ತಿ ನೀಡುವ...

ಮೋದಿಯ ಕೃತಕ ಪ್ರಚಾರದ ಅಬ್ಬರದ ನಡುವೆ ರಾಹುಲ್ ಪರವಾಗಿ ಮೊಳಗಿದ ಲಕ್ಷಾಂತರ ಯುವಕರ ದನಿ

ಸೆಪ್ಟೆಂಬರ್ 19ರಂದು ನಡೆಯಲಿರುವ ‘ಛಾತ್ರೋಂ ಕೀ ಗೂಂಜ್’ ಕೇವಲ ಒಂದು ಸಾಂಪ್ರದಾಯಿಕ...

BRICS ವೇದಿಕೆಯಲ್ಲಿ ಭಾರತದ ವಿರೋಧಾಭಾಸ; ಅತ್ತ ಚೀನಾ- ಇತ್ತ ಅಮೆರಿಕ; ಇರಾನ್ ವಿಚಾರದಲ್ಲೂ ದ್ವಂದ್ವ

BRICS+ ವೇದಿಕೆಯ ಅಧ್ಯಕ್ಷತೆ ಕುರ್ಚಿಯಲ್ಲಿ ಭಾರತ ಕುಳಿತಿದೆ. ಈ ಹೊತ್ತಿನಲ್ಲಿ ಭಾರತದ...

ಡಿಜಿಟಲ್ ಮಾಧ್ಯಮದಲ್ಲಿ ಮಹಿಳೆ: ಅವಕಾಶಗಳು, ಸವಾಲುಗಳು

ಡಿಜಿಟಲ್ ಮಾಧ್ಯಮ ಮಹಿಳೆಯರಿಗೆ ಅವಕಾಶವೂ ಹೌದು, ಸವಾಲೂ ಆಗಿದೆ. ಒಂದೆಡೆ ಸಾಂಪ್ರದಾಯಿಕ...

ಮೋದಿ ಸರ್ಕಾರದ ಕೈಗಾರಿಕಾ ನೀತಿಯ ಸಂಪೂರ್ಣ ವೈಫಲ್ಯ: ಐಫೋನ್ ತಯಾರಿಕೆಯ ಹಿಂದಿನ ಸತ್ಯ

ಐಫೋನ್ ಉತ್ಪಾದನೆಯ ಕಥೆಯನ್ನು ಕೇಂದ್ರ ಸರ್ಕಾರದ ಕೈಗಾರಿಕಾ ನೀತಿಯ 'ಮಹಾನ್ ಯಶಸ್ಸು'...

ಗ್ರೌಂಡ್ ರಿಪೋರ್ಟ್ | ಬೆಂಗಳೂರಿನಲ್ಲಿ ಬೆಂಗಾಲಿಗಳ ಬದುಕು ತತ್ತರ; ಕಸ ಮಾಫಿಯಾದಲ್ಲಿ ಬಾಂಗ್ಲಾ ಡಾನ್‌ಗಳು?

ಬೆಂಗಳೂರಿನಲ್ಲಿರುವ ಬೆಂಗಾಲಿ ಮೂಲದ ವಲಸೆ ಕಾರ್ಮಿಕರ ಬಿಕ್ಕಟ್ಟು ಸಂಕೀರ್ಣವಾದದ್ದು. ಭಾಷೆಯ ಕಾರಣಕ್ಕೆ...

ʻಆ್ಯಕ್ಷನ್–ಕಟ್’ ರಾಜಕಾರಣದಿಂದ ಹೊರಬನ್ನಿ ಮೋದಿಯವರೇ…

ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳ ಮಧ್ಯೆ ಕುಳಿತು ಅವರ ಸಮಸ್ಯೆಗಳನ್ನು ಕೇಳುತ್ತಾರೆ. ಮೋದಿಯವರು...

ಇರ್ಫಾನ್: ಹೊಟ್ಟೆ ತುಂಬಾ ಊಟ ಸಿಕ್ಕರೆ ಮಾತ್ರ ಜೀವನವಲ್ಲ; ದೇಶ ನನ್ನ ಮಾತನ್ನೂ ಕೇಳಬೇಕು

ದೆಹಲಿಯ ಕೊಳೆಗೇರಿಯಲ್ಲಿ ವಾಸಿಸುವ 35 ವರ್ಷದ ದಿನಗೂಲಿ ಕಾರ್ಮಿಕ ಇರ್ಫಾನ್, CJPಯ ಪ್ರತಿಭಟನೆಯ ಸಂದರ್ಭದಲ್ಲಿ ನೀಡಿದ ಸಂದರ್ಶನದಿಂದಾಗಿ...

ವಿಶ್ವವೇ ತಲೆಬಾಗಿದ ದಿನ: ವಿವೇಕಾನಂದರ ಐತಿಹಾಸಿಕ ಚಿಕಾಗೋ ಉಪನ್ಯಾಸ

1893ರ ಸೆಪ್ಟೆಂಬರ್ 11ರಂದು ಚಿಕಾಗೋದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು...

SIR | ಚು. ಆಯೋಗದ ಕೃತ್ಯ ಬಟಾಬಯಲು; ತಪ್ಪುಗಳ ಮೇಲೆ ತಪ್ಪು; ಸ್ಪಷ್ಟೀಕರಣದಲ್ಲೂ ಎಡವಟ್ಟು!

ಮತದಾರನ ಹೆಸರಿನ ಒಂದು ಅಕ್ಷರ ತಪ್ಪಿದರೆ ಮತದಾರರಿಗೆ ನೋಟಿಸ್; ಚುನಾವಣಾ ಆಯೋಗವೇ...

ಹಸ್ದೇವ್ ಅರಣ್ಯ ಉಳಿಸಿ ಎಂದ ಜನ; ಹರಾಜಾದ ʼತಾರಾʼ; ಕಲ್ಲಿದ್ದಲು ಕದನದಲ್ಲಿ ಗೆದ್ದವರು ಯಾರು?

ಛತ್ತೀಸ್‌ಗಢದ ಹಸ್ದೇವ್ ಅರಣ್ಯ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಕೇವಲ...

ಅನುಮೋದನೆ ಇಲ್ಲದೆ 8 ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭ: ಜಾನಪದ ವಿವಿಗೆ ಉನ್ನತ ಶಿಕ್ಷಣ...

ಪ್ರಸ್ತುತ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸುವುದು, ಪರೀಕ್ಷೆ ಬರೆಯುವುದು ಹಾಗೂ ಪದವಿ...

ಜೂಠ್ ಕಿ ಗೂಂಜ್: ಗಾಜಿನ ಮನೆಯಲ್ಲಿ ಕುಳಿತು ನೆರೆಮನೆಗೆ ಕಲ್ಲು ಬೀಸಬೇಡಿ ಮೋದೀಜೀ…

ಅಸಲಿಗೆ ಛಾತ್ರೋಂ ಕಿ ಗೂಂಜ್ 2026ರ ಜೂನ್ 17ರಂದು ರಾಜಸ್ಥಾನದ ಕೋಟಾದಲ್ಲಿ...

ಬಾಗಲಕೋಟೆ ಕಾಂಗ್ರೆಸ್‌ಗೆ ಹೊಸ ಸಾರಥಿ: ದಯಾನಂದ ಪಾಟೀಲ ಹೆಗಲಿಗೆ ನಾಯಕತ್ವದ ಹೊಣೆ

ಹಲವು ವರ್ಷಗಳ ಬಳಿಕ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಂಘಟನೆಯ ಸಾರಥ್ಯ ಬದಲಾಗಿದೆ....

ಮೋದಿಯ ‘ಗುಜರಾತ್ ಕೇಂದ್ರಿತ’ ರಾಜಕಾರಣ: ಬೃಹತ್‌ ಯೋಜನೆಗಳಿಂದ ಸಿನಿಮಾ ಪ್ರಶಸ್ತಿಯವರೆಗೆ…

ಕ್ರಿಕೆಟ್ ವಿಶ್ವಕಪ್ ಪಂದ್ಯಗಳು, ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ವಿದೇಶಿ ರಾಷ್ಟ್ರಾಧ್ಯಕ್ಷರ ಭೇಟಿಯಂತಹ...

ಹಳೇ ಮೈಸೂರು: ಆಡಳಿತ, ನೀರಾವರಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಎಚ್.ಎಂ....

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಧಿಕಾರವನ್ನು ವೈಯಕ್ತಿಕ ಪ್ರತಿಷ್ಠೆಗಾಗಿ ಬಳಸದೆ, ಅದನ್ನು ಸಾರ್ವಜನಿಕ...

ಬರದ ಹೊಡೆತಕ್ಕೆ ಕರ್ನಾಟಕ ತತ್ತರ; ₹18 ಸಾವಿರ ಕೋಟಿ ನಷ್ಟ, ಸಿಗುವುದೇ ಕೇಂದ್ರದ ನೆರವು?

ಕರ್ನಾಟಕ ಮತ್ತೊಮ್ಮೆ ಪ್ರಕೃತಿಯ ಮುನಿಸಿಗೆ ತತ್ತರಿಸಿದೆ. ಮುಂಗಾರು ಕೈಕೊಟ್ಟ ಪರಿಣಾಮ ಬರದ...

ಈ ದಿನ ಕವಿತೆ | ಓದದ ಪುಟ- ಅಲಿ ಸರ್ದಾರ್‌ ಜಾಫ್ರಿ

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಅಲಿ ಸರ್ದಾರ್ ಜಾಫ಼್ರಿ ಅವರ...

ಅವಳಿಯಾಗಿ ಹುಟ್ಟಿದ್ದು ತಪ್ಪೇ? ನಾಗರಿಕತ್ವವನ್ನು ಪ್ರತಿದಿನ ಸಾಬೀತುಪಡಿಸಬೇಕಾದ ಕಾಲವೇ ಇದು!

ಇತ್ತೀಚೆಗೆ ಮಂಡ್ಯದ ಹಿರಿಯ ಗಾಂಧಿವಾದಿ ಸಂತೋಷ್ ಕೌಲಗಿಯವರು ತಮ್ಮ ಅವಳಿ ಮಕ್ಕಳಿಗೆ...

​ಶಿವಕುಮಾರ್ ಆಡಳಿತಕ್ಕೆ 100 ದಿನ: ವೇಗ, ಮಹತ್ವಾಕಾಂಕ್ಷೆ, ತಪ್ಪು ತಿದ್ದಿಕೊಂಡ ಜಾಣ್ಮೆ, ಯೋಜನೆಗಳ ಜಾರಿಯದ್ದೇ...

ಡಿ.ಕೆ. ಶಿವಕುಮಾರ್ ಸರ್ಕಾರದ ನೂರು ದಿನಗಳ ಆಡಳಿತವು ರಾಜಕೀಯವಾಗಿ ಕೆಲವು ಏರಿಳಿತಗಳನ್ನು...

ಮಾತೃಭಾಷೆಯೇ ಜ್ಞಾನಭಾಷೆ: ಶಿಕ್ಷಣ ಯಾರ ಹಕ್ಕು?

ಶಿಕ್ಷಣ ಅಂಕಗಳಿಗಾಗಿ ಅಲ್ಲ; ಮನುಷ್ಯನನ್ನು ರೂಪಿಸುವುದಕ್ಕಾಗಿ. ಅದು ಮಾರುಕಟ್ಟೆಯ ಸರಕಲ್ಲ; ಪ್ರತಿಯೊಂದು...

ಬಣ್ಣದ ವೇದಿಕೆ, ಬರಿದಾದ ಭರವಸೆ: ‘ಜೆನ್-ಝೀ’ ಎದುರು ಮಂಕಾದ ಮೋದಿಯ ಮೋಡಿ

ಬಾಹ್ಯ ಆಕರ್ಷಣೆ ಎಷ್ಟೇ ಇದ್ದರೂ ವೇದಿಕೆಯ ಮೇಲಿನ ವಾಸ್ತವ ಬೇರೆಯದೇ ಇತ್ತು....

ಅನಧಿಕೃತ ಕಾನೂನು ಕಾವಲುಗಾರರು

ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅಧಿಕಾರ ಮತ್ತು ಪ್ರಭಾವವನ್ನು ಉಳಿಸಿಕೊಳ್ಳಲು ರಾಷ್ಟ್ರಭಕ್ತಿ, ಧರ್ಮ...

ವಿಜಯಪುರ | ಪಾಟೀಲ–ನಾಡಗೌಡರ ವಾಕ್ಸಮರಕ್ಕೆ ಹೊಸ ತಿರುವು: ಆಪ್ತರ ನಡುವೆ ಹೆಚ್ಚಿದ ರಾಜಕೀಯ ಅಂತರ

ಪಾಟೀಲ–ನಾಡಗೌಡರ ನಡುವಿನ ವಾಕ್ಸಮರ ಕೇವಲ ಇಬ್ಬರು ನಾಯಕರ ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಸೀಮಿತವಾಗದೆ,...

ಆಹಾರ ಕಿಟ್‌ ಸ್ಥಗಿತ, ರೇಷನ್‌ ಖರೀದಿಗೆ ಕೈಗಡ; ಕಾಡಂಚಿನ ಸಿದ್ದಿಗರ ಗೋಳು ಕೇಳುವರಾರು?

ಜಿಲ್ಲೆಯ ಅರಣ್ಯದಂಚಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಸಾವಿರಾರು...

ದೆಹಲಿ SIR | ಮತದಾನಕ್ಕೂ ಮುನ್ನವೇ ಮತದಾರರೇ ಕಣ್ಮರೆ: 70ರಲ್ಲಿ 68 ಕ್ಷೇತ್ರಗಳಲ್ಲಿ ಭಾರೀ...

ಚುನಾವಣೆಯಲ್ಲಿ ಯಾರು ಗೆದ್ದರು, ಯಾರು ಸೋತರು ಎಂಬುದನ್ನು ಮತದಾನದ ಬಳಿಕ ಎಣಿಕೆಯ...

ತುಮಕೂರು | 33 ಡಿಗ್ರಿ ತಲುಪಿದ ಉಷ್ಣಾಂಶ; ರೈತರಿಗೆ ಬೆಳೆ ರಕ್ಷಣೆಯೇ ಸವಾಲು

ತುಮಕೂರು ಜಿಲ್ಲೆಯಾದ್ಯಂತ ಆಗಸ್ಟ್‌ ಕೊನೆಯಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ತಾಪಮಾನ,...

ನ್ಯಾಯಾಂಗ ನಿಂದನೆ, ನಾಗರಿಕ ಹಕ್ಕುಗಳ ದಮನ: ಐಎಎಸ್ ಅಧಿಕಾರಿ ಮೇಧಾ ರೂಪಂ ಆಡಳಿತದ ಕರಾಳ...

ಸುಳ್ಳು ಪೊಲೀಸ್ ದಾಖಲೆಗಳ ಸೃಷ್ಟಿಗೆ ಕುಮ್ಮಕ್ಕು ನೀಡುವುದು, ಭಿನ್ನಮತವನ್ನು ಹತ್ತಿಕ್ಕಲು 'ರಾಷ್ಟ್ರೀಯ...

ಜಾನುವಾರುಗಳಿಗೆ ಪೌಷ್ಟಿಕ ಮೇವು: 12,000 ಅಜೋಲಾ ಘಟಕ ಸ್ಥಾಪನೆಗೆ ತಯಾರಿ

ರಾಜ್ಯದಲ್ಲಿ ಜಾನುವಾರುಗಳಿಗೆ, ಅದರಲ್ಲೂ ವಿಶೇಷವಾಗಿ ಹಾಲು ನೀಡುವ ದನ-ಕರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ...

ಬಡ ದಲಿತ vs ಶ್ರೀಮಂತ ದಲಿತ ನಾಯಕ; ಬಿಹಾರದಲ್ಲಿ ಮೀಸಲಾತಿ ಲಾಭ ಯಾರ ಪಾಲಿಗೆ?

ಬಿಹಾರದಲ್ಲಿ ದಲಿತ ಒಳಮೀಸಲಾತಿ ಕುರಿತು ರಾಜಕೀಯ ತಿಕ್ಕಾಟ ಜೋರಾಗಿದೆ. ಇದೇ ಸಂದರ್ಭದಲ್ಲಿ...

ತೇಜಸ್ವಿ ಕಥನಗಳ ಜ್ಞಾನ ಮೀಮಾಂಸೆ: ಪ್ರತಿಭೆ, ಅನುಭವ ಹಾಗೂ ಅಳಿದುಳಿದ ಸತ್ಯ

ಆಧುನಿಕ ಜ್ಞಾನ ಪದ್ಧತಿ ಸರ್ವಶ್ರೇಷ್ಠ ಎಂಬ ಅಹಂಕಾರವನ್ನೂ ನಿರಾಕರಿಸುತ್ತ, ಸ್ಥಳೀಯ ಜ್ಞಾನ...

ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ BJP-JDS ಪಟ್ಟು, ಸಾಹುಕಾರ್-ಕನ್ನಾಳೆ ವಿಚಾರದಲ್ಲಿ ಮೌನವೇಕೆ?

ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ...

ಜೆನ್ ಜ಼ಿ ಕೇವಲ ಒಂದು ಪೀಳಿಗೆಯ ಹೆಸರಲ್ಲ; ಬದಲಾಗುತ್ತಿರುವ ಜಗತ್ತಿನ ಹೊಸ ಚಿಂತನೆಯ ಪ್ರತಿಬಿಂಬ

ತಂತ್ರಜ್ಞಾನದ ವೇಗಕ್ಕೆ ಮಾನವೀಯತೆ, ಆಧುನಿಕ ಚಿಂತನೆಗೆ ಸಂಸ್ಕೃತಿಯ ಅರಿವು, ಸ್ವಾತಂತ್ರ್ಯಕ್ಕೆ ಜವಾಬ್ದಾರಿ...

ವಿದೇಶದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವ RSS-ಮೋಹನ್‌ ಭಾಗವತ್ ಭಾರತದಲ್ಲಿ ಮಾಡುತ್ತಿರುವುದೇನು?

ಲಂಡನ್‌ನಲ್ಲಿ ನಿಂತು "ಭಾರತದ ಒಗ್ಗಟ್ಟಿಗೆ ಏಕರೂಪತೆ ಅಗತ್ಯವಿಲ್ಲ" ಎಂದು ಸೌಹಾರ್ದದ ಮಂತ್ರ...

ದಸರಾ ಸಿನಿಮೋತ್ಸವ: ಸಂಸ್ಕೃತಿಯ ವಿಕೇಂದ್ರೀಕರಣ ಮತ್ತು ದೃಶ್ಯ ಪ್ರಜ್ಞೆಯ ಉಳಿವು

ಸಿನಿಮೋತ್ಸವಗಳನ್ನು ಲಾಭ-ನಷ್ಟದ ವ್ಯಾಪಾರಿ ಕನ್ನಡಕದಿಂದ ನೋಡುವುದು ಸರಿಯಲ್ಲ. ದಸರೆಯ ಸಾಂಸ್ಕೃತಿಕ ಘನತೆಯ...

ರಾಯಚೂರು | ಜಾಗೃತಿ ನಡುವೆಯೂ ತಗ್ಗದ ಬಾಲ್ಯವಿವಾಹ: ಮೂರು ವರ್ಷಗಳಲ್ಲಿ 285 ದೂರು, 19...

ಬಾಲ್ಯವಿವಾಹ ತಡೆಯುವುದು ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ; ಅದು ಇಡೀ ಸಮಾಜದ ಜವಾಬ್ದಾರಿ....

ಭೂಹೀನರ ಬೆನ್ನೆಲುಬು ಪಶುಪಾಲನೆ: ಈ ಆರ್ಥಿಕತೆಯತ್ತ ಗಮನ ಹರಿಸುವರೆ ಸಚಿವರು?

ಇಂದು ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕತೆ ಪೊರೆಯುತ್ತಿರುವುದು ಪಶುಪಾಲನಾ ಕ್ಷೇತ್ರ. ಇದೇ...

ಹಾವೇರಿ | ಪ್ರತಿ ಟನ್ ಕಬ್ಬಿಗೆ ರೂ. 5,500 ದರ ನಿಗದಿಗೆ ಆಗ್ರಹ; ಬೃಹತ್...

ಕಳೆದ ವರ್ಷ ಬೆಳಗಾವಿ ರೈತರಿಗೆ ಸಿಕ್ಕ ಕಬ್ಬಿನ ನಿಗದಿತ ದರ ಹಾವೇರಿ...

ಜೆಡಿಎಸ್‌ನಿಂದ ಜಿಟಿಡಿ ದೂರ ದೂರ; ಕಾಂಗ್ರೆಸ್‌ನಲ್ಲಿ ಹೊಸ ನೆಲೆ ಹುಡುಕಾಟವೇ?

ಕರ್ನಾಟಕದ ರಾಜಕೀಯ ಅಖಾಡದಲ್ಲಿ, ವಿಶೇಷವಾಗಿ ಹಳೆಯ ಮೈಸೂರು ಭಾಗದ ಬಲಿಷ್ಠ ಒಕ್ಕಲಿಗ...

ಅಡಚಣೆಗಳ ನಡುವೆ ಉದ್ಯೋಗ ಸೃಷ್ಟಿಯೋ, ದಾಖಲೆಯ ನಿರುದ್ಯೋಗವೋ: ಮೋದಿ ಹೇಳಿಕೆಯ ಹಿಂದಿನ ನಿಜಾಂಶವೇನು?

ಕೇವಲ ಜೀವನಾಧಾರಕ್ಕಾಗಿ ಮಾಡುವ ಸಣ್ಣಪುಟ್ಟ ಕೆಲಸಗಳು ಅಥವಾ ಸಾಮಾಜಿಕ ಭದ್ರತೆಯಿಲ್ಲದ ಗಿಗ್...

ತುಮಕೂರು | 14,360 ಬಿಪಿಎಲ್ ಕಾರ್ಡ್‌ಗಳಿಗೆ ಕೋಕ್, ಅರ್ಹರ ಹೊಸ ಅರ್ಜಿಗಳಿಗಿಲ್ಲ ಸ್ಪಂದನೆ

ತುಮಕೂರು ಜಿಲ್ಲೆಯಲ್ಲಿ ಪಡಿತರ ಚೀಟಿಗಳ ಪರಿಶೀಲನೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಜನರ ಮತವಿಲ್ಲ, ನಾಯಕರ ಸುಳಿವಿಲ್ಲ! ಆದರೂ ಖಾತೆಯಲ್ಲಿ ನೂರಾರು ಕೋಟಿ; ಯಾವುವು ಈ ‘ಪೇಪರ್...

ಬಿಬಿಸಿ ತನಿಖಾ ವರದಿಯ ಪ್ರಕಾರ, ಗುಜರಾತ್ ಮೂಲದ ಆರಕ್ಕೂ ಹೆಚ್ಚು ನೋಂದಾಯಿತ...

ನೀಟ್‌ ಮುಕ್ತ ವೈದ್ಯಕೀಯ ಶಿಕ್ಷಣ: ರಾಜ್ಯಗಳ ಸ್ವಾಯತ್ತತೆ ಮರುಸ್ಥಾಪನೆಗೆ ಹೋರಾಟ ಅಗತ್ಯ

ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ...

BSP | ಪದೇ ಪದೇ ಬದಲಾಗುತ್ತಿರುವ ಉತ್ತರಾಧಿಕಾರಿಗಳು; ಗೊಂದಲದಲ್ಲಿ ಕಾರ್ಯಕರ್ತರು

ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಂ ಅವರು ಅಂದು ಯುವತಿಯಾಗಿದ್ದ ಮಾಯಾವತಿಯರಿಗೆ ತಪ್ಪುಗಳಿಂದ ಪಾಠ...

ಬಾಗಲಕೋಟೆ | 4 ಪಿಎಚ್‌ಸಿ ನಿರ್ವಹಣೆಗೆ ಒಬ್ಬ ವೈದ್ಯಾಧಿಕಾರಿ; ಹಳಿ ತಪ್ಪಿದ ಆರೋಗ್ಯ ಸೇವೆ

ಒಂದೆಡೆ ವೈದ್ಯರ ಕೊರತೆ, ಮತ್ತೊಂದೆಡೆ ನಾಲ್ಕು ಆರೋಗ್ಯ ಕೇಂದ್ರಗಳ ಆಡಳಿತದ ಹೊಣೆ....

ಮೃತರ ಸ್ಮರಣೆಯಲ್ಲಿ ಠೇವಣಿ, ಮಕ್ಕಳ ಭವಿಷ್ಯಕ್ಕೆ ಬೆಳಕು: ಕರಿಕಟ್ಟಿ ಪ್ರೌಢಶಾಲೆಗೆ ರಾಜ್ಯಮಟ್ಟದ ಉತ್ತಮ ಶಾಲಾ...

ಮೃತರ ಸ್ಮರಣೆಯಲ್ಲಿ ಶಾಲೆಗೆ ಠೇವಣಿ ನೀಡುವಂಥಹ ವಿಶಿಷ್ಟ ಸಂಪ್ರದಾಯ, ಸಮುದಾಯದ ಸಹಕಾರದಿಂದ...

ಮೋಡ ಬಿತ್ತನೆ ಮತ್ತು ಮಾಯಾ ಬಜಾರಿನ ತೆನೆ!

ಶ್ರಾವಣದ ನಂತರ ಹುಬ್ಬಿ, ಉತ್ತರಿ ಮಳೆ ಸುರುವಾದಾಗ ಆಕಾಶ ಮತ್ತೆ ಬಣ...

ʼಮಹಿಳೆಯರ ಪಾತ್ರ ಮನೆಯೊಳಗೆ ಮಾತ್ರʼ ಎಂದಿದ್ದ ಅಬೂಬಕರ್‌ ಮುಸಲಿಯಾರ್‌ ಯಾರು?

ಮಹಿಳೆಯರ ಸಾರ್ವಜನಿಕ ಬದುಕಿನ ಕುರಿತ ಹೇಳಿಕೆಯಿಂದ ʼಕಾಂತಾಪುರಂʼ ಎಂದೇ ಖ್ಯಾತರಾಗಿರುವ ಕೇರಳದ...

ಗೌರಿ ಲಂಕೇಶ್ | ಜೆನ್ ಝಿ ಪೀಳಿಗೆಯ ಕನಸು ಕಂಡಿದ್ದ ’ದತ್ತು’ ತಾಯಿ!

ಒಂದಂತೂ ಸತ್ಯ, ಯಾವ ಯುವಪೀಳಿಗೆಯ ಮೇಲೆ ಕನಸು ನೆಟ್ಟು, ತನ್ನ ಕೈಲಾದ...

ಬೆಂಗಳೂರು | ಲಾಲ್‌ಬಾಗ್ ಕೆಳಗೆ ಸುರಂಗ, ಮೇಲೆ ಆತಂಕ; ಟನಲ್ ತಂದ ಸಂಚಕಾರ ಬಿಚ್ಚಿಟ್ಟ...

ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಹೆಬ್ಬಾಳ–ಸೆಂಟ್ರಲ್...

ಕುಸಿದ ಮೋದಿ ಜನಪ್ರಿಯತೆ – ʼಪ್ರಜಾಪ್ರಭುತ್ವ ಅಪಾಯದಲ್ಲಿದೆʼ ಎನ್ನುತ್ತಿರುವ ಜನತೆ; ಸಮೀಕ್ಷಾ ವರದಿ ಬಿಚ್ಚಿಟ್ಟ...

ಭಾರತದ ರಾಜಕೀಯ ಹವಾಮಾನದಲ್ಲಿ ನಿಧಾನವಾಗಿ ಪಲ್ಲಟವಾಗುತ್ತಿರುವ ಮುನ್ಸೂಚನೆಗಳು ದಟ್ಟವಾಗಿ ಗೋಚರಿಸುತ್ತಿವೆ. ದಶಕದಿಂದ...

ಸಿಜೆಪಿ ಪ್ರತಿಭಟನೆ : ಪೊಲೀಸ್ ಮಾರುವೇಷದಲ್ಲಿ ಗೂಂಡಾಗಳನ್ನು ಕಳಿಸಿದವರು ಯಾರು?

ದೇಶದ ರಾಜಧಾನಿ ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯ ಸರ್ಕಾರಕ್ಕಲ್ಲ, ಬದಲಾಗಿ...

ವಿಜಯಪುರ | ಮಹಿಳಾ ವಿವಿ ಗೋಲ್‌ಮಾಲ್‌; ಮರುತನಿಖೆಗೆ ನೂತನ ಸಮಿತಿ ರಚನೆ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಪ್ರವೇಶಾತಿ ಶುಲ್ಕ ಪಾವತಿ ಪ್ರಕ್ರಿಯೆಯಲ್ಲಿ ನಡೆದಿರುವುದಾಗಿ...

‘ಶಿಕ್ಷಣದಲ್ಲಿ ಒಳಗೊಳ್ಳುವಿಕೆ-ಒಳಗೊಳ್ಳುವಿಕೆಯಲ್ಲಿ ಶಿಕ್ಷಣ’

ಶಿಕ್ಷಣವೆಂದರೆ ಕೇವಲ ಶಾಲೆಗೆ ಹೋಗುವುದು, ಪರೀಕ್ಷೆ ಬರೆಯುವುದು, ಅಂಕ ಗಳಿಸುವುದು ಮತ್ತು...

ಮಹಿಳಾ ಹೋರಾಟಕ್ಕೆ ಹೊಸ ದಿಕ್ಕು ಕೊಟ್ಟ ಈ ಸ್ತ್ರೀವಾದಿಗೆ CIA ಸಂಪರ್ಕವಿತ್ತು!

ಅಮೆರಿಕದ ಸ್ತ್ರೀವಾದಿ ಚಳವಳಿಯ ಅತ್ಯಂತ ಪ್ರಭಾವಿ ಮುಖಗಳಲ್ಲಿ ಒಬ್ಬರಾಗಿದ್ದ ಗ್ಲೋರಿಯಾ ಸ್ಟೀನೆಮ್‌...

ಬರಪೀಡಿತ ತಾಲೂಕು ಘೋಷಣೆ: ಸರ್ಕಾರದ ಮಾನದಂಡಗಳು ಎಷ್ಟು ಸಮರ್ಪಕ?

ಕಳೆದ ಒಂದೆರಡು ತಿಂಗಳಿನ ಅವಧಿಯಲ್ಲಿ ಹಾವೇರಿ ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ  ಇಬ್ಬರು...

ಅಶಾಂತಿಯ ಕಣಿವೆಯಲ್ಲಿ ನಿಲ್ಲದ ಸಂಘರ್ಷ: ಮಣಿಪುರದ ಪ್ರಜಾಪ್ರಭುತ್ವಕ್ಕೆ ಸವಾಲಾದ ಜನಾಂಗೀಯ ಸಮರ

ಮುಂದಿನ ವರ್ಷ ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾಸತ್ತಾತ್ಮಕ...

ಏಷ್ಯನ್ ಗೇಮ್ಸ್ | ಟೀಂ ಇಂಡಿಯಾಗೆ ‘ವೆರಿ ವೆರಿ ಸ್ಪೆಷಲ್’; ವಿವಿಎಸ್‌ ಲಕ್ಷ್ಮಣ್ ಹೆಡ್‌...

ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ, ಶ್ರೇಯಸ್ ಅಯ್ಯರ್ ಹಾಗೂ...

ಸಿ. ಪಾರ್ವತಮ್ಮ: ಸಾಮಾಜಿಕ ಮಾನವಶಾಸ್ತ್ರಜ್ಞೆಯ ಪ್ರಶ್ನೆಗಳು

ಪಾರ್ವತಮ್ಮನವರು ತಮ್ಮ ಅಧ್ಯಯನದ ಮೂಲಕ ಬ್ರಾಹ್ಮಣವಾದಿ ಸಮಾಜಶಾಸ್ತ್ರ ಚಿಂತನೆಗಳ ಎಲ್ಲಾ ಪದರುಗಳನ್ನು...

ಬ್ರಾಹ್ಮಣ್ಯದ ಪರಮಾಧಿಕಾರ ಸ್ಥಾಪಿಸಿದ್ದ ಮನುಸ್ಮೃತಿ

ಭಾರತದ ಅತ್ಯಂತ ವಿವಾದಾತ್ಮಕ ಪ್ರಾಚೀನ ಗ್ರಂಥಗಳಲ್ಲಿ ಒಂದಾದ 'ಮನುಸ್ಮೃತಿ'ಯು ಇದೇ ಮನು...

ಈ ದಿನ ಕವಿತೆ | ಮೋಡಗಳು- ಪ್ರದೀಪ್‌ ಬಿಸ್ವಾಲ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ವಾರ ಒಡಿಯಾ ಕವಿ ಪ್ರದೀಪ್...

ಉರಿಬಿಸಿಲು, ಸುದೀರ್ಘ ದುಡಿಮೆ, ಆತಂಕಕಾರಿ ಆರೋಗ್ಯ ಸಮಸ್ಯೆಗಳು: ಗಿಗ್ ಕಾರ್ಮಿಕರ ಬದುಕು ದುಸ್ತರ

ಆಧುನಿಕ ನಗರ ಪ್ರದೇಶಗಳ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಗಿಗ್ ಕಾರ್ಮಿಕರ...

ಮುಧೋಳ | ಮಳೆ ಅಭಾವ, ಒಣಗಿದ ಬೆಳೆ; ಬರ ಪಟ್ಟಿ ಪರಿಷ್ಕರಣೆಗೆ ರೈತರ ಆಗ್ರಹ

ಮುಂಗಾರು ಕೈಹಿಡಿಯಲಿದೆ, ಬಿತ್ತನೆ ಮಾಡಿದ ಬೆಳೆ ಕೈತುಂಬ ಫಸಲು ನೀಡಲಿದೆ ಎಂಬ...

ಚಪ್ಪಲಿ ಕೈಯಲ್ಲಿ, ಗುರಿ ಕಣ್ಣಲ್ಲಿ: ಪುತ್ರಿಯರ ಶಿಕ್ಷಣಕ್ಕಾಗಿ ಬರಿಗಾಲಲ್ಲಿ ಓಡಿ ಗೆದ್ದ 47ರ ರಮಾಬಾಯಿ

​​ಮಹಾರಾಷ್ಟ್ರದ ಅಂಬಾಜೋಗೈನಲ್ಲಿ ನಡೆದದ್ದು ಕೇವಲ ಒಂದು ಓಟದ ಸ್ಪರ್ಧೆಯಲ್ಲ; ಅದು ಬಡತನದ...

ಶೇ.7.8 ಜಿಡಿಪಿ ಅಪ್ಪಟ ಕಣ್ಕಟ್ಟು ಎಂದರು ನಿವೃತ್ತ ಅಧಿಕಾರಿ ಸುಭಾಷ್ ಗರ್ಗ್!

ದೇಶದಲ್ಲಿ ಯಾವುದೇ ನೈಜ ಆರ್ಥಿಕ ಬೆಳವಣಿಗೆ ನಡೆಯುತ್ತಿಲ್ಲ ಎಂಬ ಕಟು ಸತ್ಯವನ್ನು...

ಅನುಚ್ಛೇದ 142: ಸುಪ್ರೀಂ ಕೋರ್ಟ್‌ನ ವಿಶೇಷಾಧಿಕಾರ, ನ್ಯಾಯದ ಸಂಜೀವಿನಿ!

ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ, ಯುವಜನರ ಬೃಹತ್...

ಉದ್ಯಾನ ಪರಭಾರೆ: ಅರಸು ಮಾಡಿದ್ದೇನು, ಡಿಕೆ ಮಾಡುತ್ತಿರುವುದೇನು?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 1ರಂದು ಉದ್ಯಾನ ಪರಭಾರೆ ವಿಧೇಯಕವನ್ನು...

ಹಳೇ ಮೈಸೂರಿನ ‘ನೀರ್ ಸಾಬ್’: ನೀರಿನಿಂದ ಪಂಚಾಯತ್ ರಾಜ್‌ವರೆಗೆ ಜನರ ಬದುಕಿಗೆ ದಾರಿ ತೋರಿದ...

ಅಬ್ದುಲ್ ನಜೀರ್ ಸಾಬ್ ಎಂಬ ಹೆಸರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೇವಲ...

‘ಮಿರ್ಜಾಪುರದ ಸಿಂಗಂ’ ದಿವ್ಯಾ ಮಿತ್ತಲ್ ರಾಜೀನಾಮೆ ನೀಡಿದ್ದೇಕೆ?

ಮಹಿಳಾ ಅಧಿಕಾರಿಯಾಗಿ ದಿವ್ಯಾ ಮಿತ್ತಲ್ ಕೈಗೊಂಡ ನಿರ್ಧಾರಗಳು ಸದಾ ಜನರ ಮೆಚ್ಚುಗೆಗೆ...

‘ಜೂಟ್ ಕೀ ದುಕಾನ್’ – ಕಳೆದೊಂದು ದಶಕದಿಂದ ಬಿಜೆಪಿ ಕಟ್ಟಿದ ಸುಳ್ಳುಗಳ ಮಳಿಗೆ

ಮೋದಿ ಸರ್ಕಾರ ಕೊಂಡುಕೊಂಡ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಬಿಜೆಪಿ ಸರ್ಕಾರದ...

ಮುಂಗಾರು ಬಿತ್ತನೆ ಅವಧಿ ಅಂತ್ಯ: ರಾಜ್ಯದಲ್ಲಿ ಶೇ.80ರಷ್ಟು ಬಿತ್ತನೆ, ಇಳುವರಿ ಕುಂಠಿತವಾಗುವ ಸಾಧ್ಯತೆ

ದೇಶಾದ್ಯಂತ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ 16 ಪ್ರತಿಶತ ಮಳೆ ಕಡಿಮೆಯಾಗಿದ್ದು, ಜೂನ್-ಆಗಸ್ಟ್‌ನಲ್ಲಿ 14...

ನೂರಾರು ವಿವಾದ, ಅದಕ್ಕೂ ಮೀರಿದ ಮನುಷ್ಯತ್ವ: ಮೆಸ್ಸಿಯ 21 ವರ್ಷದ ಪಯಣದತ್ತ ಒಂದು ಹಿನ್ನೋಟ

ಲಿಯೋನೆಲ್ ಮೆಸ್ಸಿ ಎಂಬ ದಂತಕಥೆಯನ್ನು ನಾವು ಅತ್ಯಂತ ಸಮತೋಲಿತ ದೃಷ್ಟಿಕೋನದಿಂದ ನೋಡಬೇಕಾಗಿದೆ....

ಮನೆಯ ಕೆಲಸ ಕೇವಲ ಹೆಣ್ಣಿನ ಜವಾಬ್ದಾರಿಯೇ? ಸ್ತ್ರೀ ಸಮಾನತೆ ಮನೆಯಿಂದಲೇ ಶುರುವಾಗಲಿ

ಇತ್ತೀಚಿನ ಹೈಕೋರ್ಟ್ ತೀರ್ಪು ಈ ಪ್ರಶ್ನೆಗೆ ಕಾನೂನಿನ ಭಾಷೆಯಲ್ಲಿ ಉತ್ತರ ನೀಡಿದೆ....

ʼವಿವಿಗಳು ಪ್ರಶ್ನಿಸುವ ತಾಣವಾಗಲಿ; ನ್ಯಾಯಾಂಗವೇನೂ ವಿಮರ್ಶೆಗೆ ಹೊರತಲ್ಲʼ: ನ್ಯಾ ಭುಯಾನ್‌ ಹೀಗಂದದ್ದು ಯಾಕೆ?

ಪ್ರಜಾಪ್ರಭುತ್ವದ ದೇಶದಲ್ಲಿ ಯಾವ ಸಂಸ್ಥೆಯೂ ಪ್ರಶ್ನಾತೀತವಲ್ಲ. ವಿಶ್ವವಿದ್ಯಾಲಯಗಳು ಅಧಿಕಾರವನ್ನು ಪ್ರಶ್ನಿಸುವ, ಭಿನ್ನಮತವನ್ನು...

ಬೋಸ್ನಿಯಾದ ʼನರಹಂತಕʼ ರಾಟ್ಕೊ ಮ್ಲಾಡಿಚ್‌ ಅಂತ್ಯ; ಮುಗಿದದ್ದು ಕರಾಳ ಅಧ್ಯಾಯ ಮಾತ್ರ!…

ಬೋಸ್ನಿಯಾ ಯುದ್ಧದ ರಕ್ತಸಿಕ್ತ ಅಧ್ಯಾಯದ ಪ್ರಮುಖ ರೂವಾರಿ ರಾಟ್ಕೊ ಮ್ಲಾಡಿಚ್. ‘ಬುಚರ್...

ತೇಜಸ್ವಿ ಸೂರ್ಯ | ಟನಲ್ ವಿರುದ್ಧ ಹುಲಿ – ಮೋದಿ ಬಳಿ ಅನುದಾನ ಕೇಳಲಾಗದ...

ಭಾರತದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ, ಹೆಚ್ಚು ತೆರಿಗೆ ಕೊಡುಗೆ, ಐಟಿ ರಫ್ತು,...

ದಿ ಗ್ರೇಟ್ ಹಿಮಾಲಯನ್ ಚಾಲೆಂಜ್: ಹಿಮಪರ್ವತಗಳ ಎಚ್ಚರಿಕೆ ಗಂಟೆ—ಆಲಿಸಿದರೆ ಉಳಿವು, ಕಿವುಡರಾದರೆ ಅಳಿವು!

ನೇಪಾಳದಲ್ಲಿ ನಡೆದ ಈ ದುರಂತವು ಕೇವಲ ಆ ದೇಶಕ್ಕಷ್ಟೇ ಸೀಮಿತವಾದ ಬಿಕ್ಕಟ್ಟಲ್ಲ....

ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ಮಸೂದೆ 2026 | ಮಲಗಿದ ಗುಮ್ಮ ಮತ್ತೆ ಏಳಬಹುದೇ?

ಭಾರತದ ಸಾವಿರಾರು ಸ್ವಯಂಸೇವಾ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಪಡೆದು ಸಹಸ್ರಾರು ಅಭಿವೃದ್ಧಿ...

ಬಯಲಾಟದ ಉಳಿವಿಗೆ ಬೇಕಿದೆ ಹೊಸ ದಾರಿ: ಯುವಪೀಳಿಗೆ ಕೈ ಹಿಡಿದಾಗಲೇ ಜನಪದ ರಂಗಕಲೆಗೆ ಭವಿಷ್ಯ

ಕಲೆಯನ್ನು ಉಳಿಸುವ ಮೊದಲ ಹೆಜ್ಜೆ ಕಲಾವಿದನನ್ನು ಉಳಿಸುವುದು; ಪರಂಪರೆಯನ್ನು ಉಳಿಸುವ ಮುಂದಿನ...

ವಿಜಯನಗರ | ಗಂಡನಷ್ಟೇ ಹೆಂಡತಿಗೂ ಗೌರವ, ಘನತೆ ಇದೆ: ಬಲವಂತದ ಮನೆಗೆಲಸ ಸಲ್ಲದು: ರೈತ...

ಮನೆಗೆಲಸವು ಮಹಿಳೆಯೊಬ್ಬಳ ಹೊಣೆಗಾರಿಕೆ ಮಾತ್ರವಲ್ಲ; ಕುಟುಂಬದ ಎಲ್ಲ ಜವಾಬ್ದಾರಿಗಳಂತೆಯೇ ಅದನ್ನೂ ಗಂಡ–ಹೆಂಡತಿ...

ಧರೆಯ ಗರ್ಭದಿಂದ ಸಂವಿಧಾನದವರೆಗೆ: ಅಸ್ಪೃಶ್ಯತೆಯ ಬೇರು ಸವರಲು ಬಸವ-ಭೀಮ ಮಾರ್ಗ

 ‘ಜೈ ಭೀಮ್’ ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದು ನಮ್ಮೊಳಗಿನ ಕ್ರಾಂತಿಯ...

ಹರಿಯಾಣ ಖಾಪ್‌ ಪಂಚಾಯತ್‌ಗಳನ್ನು ‘ಜೆನ್‌ ಝೀ’ ವಿರೋಧಿಸುತ್ತಿರುವುದೇಕೆ?

ಈ ಖಾಪ್‌ ಪಂಚಾಯತ್‌ಗಳಿಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ. ಆದರೂ ಸ್ಥಳೀಯ...

ಕಾರ್ಪೊರೇಟ್ ಕುಳಗಳಿಗೆ ಲಕ್ಷಾಂತರ ಕೋಟಿ, ರೈತನ ಕೊರಳಿಗೆ ನೇಣುಹಗ್ಗ; ಇದು ಮೋದಿ ಸರ್ಕಾರದ ‘ಇಬ್ಬಗೆ...

ಕಳೆದ ಒಂದು ದಶಕದ ಮೋದಿ ಸರ್ಕಾರದ ಆರ್ಥಿಕ ನೀತಿಯು 'ಬಂಡವಾಳಶಾಹಿಗಳಿಗೆ ಬೆಣ್ಣೆ,...

ವಿಜಯಪುರ | ಬೆಲೆ ಏರಿಕೆ: ಲಾಭದ ನಿರೀಕ್ಷೆಯಲ್ಲಿ ರೈತ, ನೀರಾವರಿ ಪ್ರದೇಶದಲ್ಲಿ ಈರುಳ್ಳಿ ನಾಟಿ

ವಿಜಯಪುರ ಜಿಲ್ಲಾದ್ಯಂತ ಕಾಲುವೆ ನೀರು ಹರಿದು ಜಮೀನುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿರುವ...

ಸಂಕಲನವೆಂಬ ಮಾಯೆ: ಘನೀಭವಿಸಿದ ಕಾಲ ಮತ್ತು ಚಲಿಸುವ ಬಿಂಬ

ಸಂಕಲನವೆಂದರೆ ಕೇವಲ ಕಾಲವನ್ನು ಕತ್ತರಿಸಿ ಜೋಡಿಸುವುದಲ್ಲ, ಅದು ದೃಶ್ಯಗಳಿಗೆ ಜೀವ ತುಂಬುವ...

ರಾಮಕೃಷ್ಣ ಹೆಗಡೆ @ 100 | ಪಂಚಾಯತ್‌ ರಾಜ್‌ ವ್ಯವಸ್ಥೆಯ ಹರಿಕಾರ; ವಿವಾದಗಳ ಹೊದ್ದ...

ಪಂಚಾಯತ್‌ ರಾಜ್‌ ಮತ್ತು ಅಧಿಕಾರ ವಿಕೇಂದ್ರೀಕರಣದ ಮೂಲಕ ಕರ್ನಾಟಕದ ಆಡಳಿತಕ್ಕೆ ಹೊಸ...

ನೈಸ್ ರಸ್ತೆಯ ಟಾಕ್ಸಿಕ್ ಮನರಂಜನೆ

ಸದ್ಯ ಚಿತ್ರರಂಗದಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ....

ಬದಲಾಗುತ್ತಿದೆಯೇ ಯುವಜನರ ರಾಜಕೀಯ ಚಿತ್ತ; ಲೋಕನೀತಿ ಅಧ್ಯಯನ ಹೇಳುವುದೇನು?

ಇತ್ತೀಚೆಗೆ ಜಂತರ್‌ಮಂತರ್‌ನಲ್ಲಿ ನಡೆದ ಪ್ರತಿಭಟನೆ, ಉಪಚುನಾವಣೆಯ ಫಲಿತಾಂಶಗಳು ದೇಶದ ಯುವಜನರ ರಾಜಕೀಯ...

ಮೋದಿ ಸರ್ಕಾರದ IBC ಕಾನೂನು ಬಂಡವಾಳಶಾಹಿಗಳ ಸಾಲ ಮನ್ನಾಕ್ಕೆ ರಾಜಮಾರ್ಗ

'ನಾ ಖಾವೂಂಗಾ, ನಾ ಖಾನೇ ದೂಂಗಾ' (ನಾನೂ ತಿನ್ನಲ್ಲ, ಬೇರೆಯವರಿಗೂ ತಿನ್ನಲು...

ಕಪ್ಪು ಕನಿಷ್ಠವಲ್ಲ, ಬಿಳುಪು ಶ್ರೇಷ್ಠವಲ್ಲ; ಬಣ್ಣದಾಸೆಗೆ ಬಲಿಯಾಗದಿರಿ!

ಜಗತ್ತು ಅತೀ ವೇಗವಾಗಿ ವಿಜ್ಞಾನ-ತಂತ್ರಜ್ಞಾನದ ಶಿಖರಕ್ಕೇರುತ್ತಿದೆ. ಡಿಜಿಟಲ್ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. ಆದರೂ...

ನಾರಾಯಣ ಗುರುಗಳ ಆದರ್ಶಗಳಿಗೆ ಹೊಸ ಸಾಮಾಜಿಕ ಕ್ರಾಂತಿಯ ಅಗತ್ಯ

ಸಾಮಾಜಿಕ ಪರಿವರ್ತನೆ ಕೇವಲ ಕಾನೂನಿನಿಂದ ಸಾಧ್ಯವಿಲ್ಲ. ಜನರ ಮನಸ್ಸು ಬದಲಾಯಿಸುವ ಮೂಲಕ...

ಈ ದಿನ ಕವಿತೆ | ʼನಾನು ಈ ಭೂಮಿಯ ಭ್ರೂಣʼ- ಡಾ ಜಿತೇಂದ್ರ ವಾಸನ್

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಇಂದು ಬುಡಕಟ್ಟು ಕವಿ ಡಾ.ಜಿತೇಂದ್ರ ವಾಸವ್...

‘ಟಾಕ್ಸಿಕ್’ ಮೇಲೆ ಸಿನಿಪ್ರಿಯರ ಬೇಸರ; ಅಬ್ಬರದ ದೃಶ್ಯಗಳ ನಡುವೆ ಕಳೆದುಹೋದ ಕಥೆ, ಮಹಿಳಾ ಧ್ವನಿ

ಯಶ್ ಅಭಿನಯದ ಬಹುನಿರೀಕ್ಷಿತ  ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’...