ವಿಚಾರ

ದಲಿತ ಚಳವಳಿಯ ಹಿರಿಯಣ್ಣ ಪ್ರೊ. ಬಿ ಕೃಷ್ಣಪ್ಪ

ಇಂದು (ಜೂನ್‌ 09) ದಲಿತ ಚಳವಳಿಯ ನಾಯಕ ಪ್ರೊ. ಬಿ ಕೃಷ್ಣಪ್ಪ ಅವರ ಜನ್ಮದಿನ. ರಾಜ್ಯದಲ್ಲಿ ದಲಿತ ಧ್ವನಿಗೂ ವೇದಿಕೆ ಬೇಕು, ಆ ಧ್ವನಿ ವಿಧಾನಸೌಧಕ್ಕೆ ಕೇಳಬೇಕೆಂದು ಶ್ರಮಿಸಿದವರು ಬಿ ಕೃಷ್ಣಪ್ಪ. ಅವರನ್ನು...

ಇಲ್ಲಿ ಕ್ರಿಮಿನಲ್‌ಗಳು, ಅಲ್ಲಿ ಉದ್ಯಮಿಗಳು: ಗುಜರಾತ್‌ನ ಸಂದೇಸರ ಸಹೋದರರ ಕಥೆ

ಸಂದೇಸರ ಸಹೋದರರನ್ನು 5,383 ಕೋಟಿ ರೂಪಾಯಿಗಳ ಆಂಧ್ರ ಬ್ಯಾಂಕ್ ವಂಚನೆಯ ಪ್ರಕರಣದ ಪ್ರಮುಖ ಆರೋಪಿಗಳು ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚುವ ಮೊದಲೇ ಇವರು 2017 ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಈಗ ಅವರು...

ಈ ದಿನ ಕವಿತೆ | ಪಟ್ಟಾಭಿಷೇಕ

ಅರಸನೊಬ್ಬ ರಾಜದಂಡವಿಡಿದು ಗಂಭೀರ ನಡಿಗೆಯಲಿನಡೆದಿದ್ದಾನೆ ತನ್ನ ಪ್ರಭುತ್ವದ ಮಹತಿಯ ಮಹಲಿನಲಿ ಹಿಂದೆ ಮುಂದೆ ಸುತ್ತ ಮುತ್ತ ಖಾಷಾಯ ವಸ್ತ್ರಧಾರಿಗಳುಜಟಾಧಾರಿಗಳು -ಭಸ್ಮ ಕುಂಕುಮ ಭೂಷಿತ ದೇಹಗಳುಸಾವಿರಾರು ಮಂದಿ ವೀಕ್ಷಿಸುತ್ತಾರೆ ಎವೆಯಿಕ್ಕದೆವಿಚಿತ್ರ ದೃಶ್ಯವಿದುಅರಸ ಘೋಷಿಸಿದ್ದಾನೆ-ಈ ಮಹಲು ಪ್ರಜಾಪ್ರಭುತ್ವದ...

“ತಾವು ಕೊಟ್ಟರೆ ಅಮೃತ, ಬೇರೆಯವರು ಕೊಟ್ಟರೆ ವಿಷ”, ಇದು ಬಿಜೆಪಿಯವರ ದ್ವಿಮುಖ ನೀತಿ

ಈಗ ತಾನೇ ಸರಕಾರ ರಚಿಸಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಅನುಷ್ಠಾನವೇ ಆಗುವುದಿಲ್ಲ ಎನ್ನುವ ರೀತಿ ವರ್ತನೆ ಮಾಡುತ್ತಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. ಒಂದು ವೇಳೆ ಸರಕಾರ ಸದರಿ ಗ್ಯಾರಂಟಿಗಳನ್ನು ಅನುಷ್ಠಾನ ಮಾಡದಿದ್ದಲ್ಲಿ ವಿರೋಧ...

ಶತಮಾನದ ನೆನಪಿನಲ್ಲಿ ‘ಡಾ. ಎಚ್ ನರಸಿಂಹಯ್ಯ’ ಎಂಬ ವೈಚಾರಿಕ ಹಣತೆ

ಡಾ. ಎಚ್.ಎನ್ ಅವರಿಗೆ ವೈಚಾರಿಕ, ವೈಜ್ಞಾನಿಕವಾಗಿ ಮನೋಧರ್ಮದ ಮೇಲೆ ಅಪಾರ ನಂಬಿಕೆ ಇತ್ತು. ಮೌಢ್ಯ ವಿರೋಧಿ ನಿಲುವು ತಮ್ಮ ಬದುಕಿನ ಭಾಗವಹಿಸಿಕೊಂಡು ಅನೇಕ 'ಪವಾಡ ಪುರುಷ' ಬಾಬಾಗಳ ಪವಾಡಗಳಿಗೆ ಸವಾಲೆಸೆದು ಮೌಢ್ಯ ಬಿತ್ತುವರ...

ಗ್ಯಾರಂಟಿ ಗಲಾಟೆಯಲ್ಲಿ ಕಾಣೆಯಾಯಿತು ಒಕ್ಕೂಟ ಸರ್ಕಾರ ಮಾಡುತ್ತಿರುವ ಅನ್ಯಾಯದ ಚರ್ಚೆ

ಹದಿನೈದನೆಯ ಹಣಕಾಸು ಆಯೋಗವು ಒಕ್ಕೂಟ ಸರ್ಕಾರ ಒಟ್ಟು ತೆರಿಗೆ ರಾಶಿಯಲ್ಲಿ ಶೇ. 41ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದೆ. ಆದರೆ ಇದನ್ನು ಒಕ್ಕೂಟ ಸರ್ಕಾರ ಪಾಲಿಸುತ್ತಿಲ್ಲ. ಇದರಿಂದ ಕರ್ನಾಟಕಕ್ಕೆ ಬರಬೇಕಾದ ಹಣಕಾಸು...

ಸ್ಮರಣೆ | ಎಲ್ಲಾ ಕಾಲಕ್ಕೂ ಸಲ್ಲುವ ಅರಸು ಚಿಂತನೆ

ಇಂದು ದೇವರಾಜ ಅರಸು ಅವರು ಇಲ್ಲವಾದ ದಿನ. ಅರಸು ಹೇಗಿದ್ದರು, ಎಂತಹವರು, ಅವರ ಕಾಳಜಿ ಏನು, ಅವರ ಆಡಳಿತ ಹೇಗಿತ್ತು ಎನ್ನುವುದನ್ನು ಸಾರುವ ಈ ಪುಟ್ಟ ಪ್ರಸಂಗಗಳನ್ನು `ನಮ್ಮ ಅರಸು’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ....

ಕುಸ್ತಿಪಟುಗಳ ಪ್ರತಿಭಟನೆ | ಸಾಕ್ಷಿ ಮಲಿಕ್, ವಿನೇಶಾ ಪೋಗಟ್ ಅವರದು ಮಾದರಿ ನಾಯಕತ್ವ

ಸಾಕ್ಷಿ ಮಲಿಕ್ ಮತ್ತು ವಿನೇಶಾ ಪೋಗಟ್ ನಿಜವಾದ ನಾಯಕತ್ವ ಹೇಗಿರಬೇಕು ಎನ್ನುವುದನ್ನು ತಮ್ಮ ಹೋರಾಟದ ಕ್ರಮದಲ್ಲಿಯೇ ತೋರಿಸಿದ್ದಾರೆ. ನೈಜ ನಾಯಕರು ಮುಂಚೂಣಿಯಲ್ಲಿ ನಿಂತು, ತನ್ನೊಡನಿರುವ ದುರ್ಬಲರನ್ನು, ಅಸಹಾಯಕರನ್ನು ಕಾಪಾಡಿಕೊಳ್ಳುತ್ತಾರೆ. ಅವರನ್ನು ಪಣಕ್ಕಿಟ್ಟು ತಾವು...

ಎವರೆಸ್ಟ್ ಎತ್ತರ ಅಳೆದ ರೋಚಕತೆ ಮತ್ತು ಏರುವ ಧಾವಂತದಲ್ಲಿ ಪ್ರಾಣ ಕಳೆದುಕೊಳ್ಳುವ ಪರ್ವತಾರೋಹಿಗಳು

ಎವರೆಸ್ಟ್ ಏರಲು ಮುಖ್ಯವಾಗಿ ಎರಡು ದಾರಿಗಳಿವೆ. ನೇಪಾಳದ ಕಡೆಯಿಂದ ಆಗ್ನೇಯ ಪರ್ವತದ ಏಣು ಮತ್ತು ಟಿಬೆಟ್ ಕಡೆಯಿಂದ ಉತ್ತರ ಪರ್ವತದ ಏಣು. ಆಗ್ನೇಯ ದಾರಿಯನ್ನು ಹೆಚ್ಚು ಬಳಸಲಾಗುತ್ತದೆ. ತೇನ್‍ಜಿಂಗ್ ಮತ್ತು ಹಿಲ್ಲರಿ ಎವರೆಸ್ಟ್...

ನಮ್ಮ ಡಿಸಿಎಂ | ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿ ಬೆಳೆದ ಶಿವಕುಮಾರ್‌

ರಾಜಕಾರಣವೆಂದರೆ ಏರಿಳಿತದ ಜತೆಗೆ ಮುಳ್ಳಿನ ಮೇಲಿನ ನಡಿಗೆ ಕೂಡ ಎನ್ನುವುದನ್ನು ಅನುಭವದಿಂದ ಅರಿತಿರುವ ಡಿ ಕೆ ಶಿವಕುಮಾರ್, ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿ ಬೆಳೆದ ರಾಜಕಾರಣಿ. ತಮ್ಮ ರಾಜಕೀಯ ಚಾಣಾಕ್ಷತನ, ದಾಢಸೀತನದ ಜೊತೆಗೆ ಅಹಂಕಾರದ...

ಭಾರತದ ಮುಸ್ಲಿಮರು ಮತ್ತು ಬಹುಪತ್ನಿತ್ವ: ಸತ್ಯ V/s ಮಿಥ್ಯ

ಹಲವು ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುವ ಬಿಜೆಪಿ, ಮುಸ್ಲಿಮರು ಹೆಚ್ಚು ಮಕ್ಕಳನ್ನು ಮಾಡುವುದಕ್ಕೆ ಬ್ರೇಕ್ ಹಾಕಲು ಎನ್ನುತ್ತಲೇ ಇದೆ. ಆದರೆ ವಾಸ್ತವದ ಸಂಗತಿ ಬೇರೆಯದೆ ಆಗಿದೆ. ಮುಸ್ಲಿಮರಲ್ಲಿ ಬಹುಪತ್ನಿತ್ವದ ತೀವ್ರತೆ...

ತೆಂಗಿನ ಕಾಂಡ ಸೋರುವ ರೋಗ; ಪ್ರಕೃತಿಯನ್ನು ಅನುಸರಿಸುವುದೊಂದೇ ಪರಿಹಾರ

ರಸ ಗೊಬ್ಬರ, ಕೀಟನಾಶಕಗಳ ಕಂಪನಿಗಳು, ವೈವಿಧ್ಯಮಯವಾದ ರೋಗನಾಶಕಗಳು ರೈತರ ವಿಭಿನ್ನ ಕೃಷಿ ಪದ್ಧತಿಗಳನ್ನು ಉಳಿಸಿಕೊಡಲಾರವು. ನಿಸರ್ಗವನ್ನು ಅನುಸರಿಸಿ ಅದರ ನಿರ್ದೇಶನದಂತೆ ಕೃಷಿ ಮಾಡಿದಾಗ ಮಾತ್ರ ನಮ್ಮ ಬೆಳೆಗಳು ಉಳಿಯಲು ಸಾಧ್ಯ ಎಂದು ಹೇಳುವ...

ಜನಪ್ರಿಯ

Subscribe