ವಿಧಾನಸಭೆ ಪ್ರವೇಶಿಸಲಿರುವ ಕಾಂಗ್ರೆಸ್‌ನ ಹೊಸ ಮುಖಗಳೆಷ್ಟು ಗೊತ್ತೇ?

Date:

Advertisements
  • ವಿಧಾನಸೌಧದ ಪಡಸಾಲೆಗೆ ಕೈ ಪಕ್ಷದ 35 ಹೊಸ ಮುಖಗಳು
  • ಘಟಾನುಘಟಿಗಳಿಗೆ ಸೋಲುಣಿಸಿದ ನೂತನ ಅಭ್ಯರ್ಥಿಗಳು

ಚುನಾವಣೋತ್ತರ ಸಮೀಕ್ಷೆಗಳೆಲ್ಲವನ್ನೂ ಬುಡಮೇಲು ಮಾಡಿರುವ ರಾಜ್ಯ ಕಾಂಗ್ರೆಸ್ ಬರೋಬ್ಬರಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

ಕೈಪಕ್ಷದ ಈ ಸಾಧನೆಯಲ್ಲಿ ಹೊಸ ಮುಖಗಳ ಕೊಡುಗೆಯೂ ಇದೆ. ನಾಡಿನ ಜನ ಹೊಸತನ ಬಯಸಿದ್ದರ ಫಲವಾಗಿ ಘಟಾನುಘಟಿ ನಾಯಕರುಗಳನ್ನೇ ಬದಿಗೆ ಸರಿಸಿ, ದಾಖಲೆ ಬರೆದು ವಿಧಾನಸೌಧದ ಮೆಟ್ಟಿಲೇರಿದ್ದಾರೆ.

ಹೀಗೆ ಟಿಕೆಟ್ ಪಡೆದ 42 ಮಂದಿಯಲ್ಲಿ ಗೆದ್ದು ಶಕ್ತಿಸೌಧದ ಕಡೆ ಹೊರಟವರು ಬರೋಬ್ಬರಿ 35 ಮಂದಿ. ಅವರ ಪಟ್ಟಿ ಈ ಕೆಳಗಿನಂತಿದೆ:

Advertisements

1.ಕುಡಚಿ: ಮಹೇಂದ್ರ ಕೆ.ತಮ್ಮಣ್ಣನವರ್,
2.ಬೆಳಗಾವಿ ಉತ್ತರ: ಆಸಿಫ್ ಸೇಟ್,
3 ಕಿತ್ತೂರು: ಬಾಬಾಸಾಹೇಬ್ ಪಾಟೀಲ್,
4.ಸವದತ್ತಿ ಯಲ್ಲಮ್ಮ: ವಿಶ್ವಸ್ ವಸಂತವೈದ್ಯ,
5.ಬಾದಾಮಿ: ಭೀಮಸೇನ್ ಬಿ ಚಿಮ್ಮನಕಟ್ಟಿ
6.ನಾಗಾಥನ್: ಎಸ್ಸಿ, ವಿಠಲ ಕಟಕದೊಂಡ
7.ಸಿಂದಗಿ: ಅಶೋಕ್ ಎಂ. ಮನಗೂಳಿ

8.ಗುಲ್ಬರ್ಗ ದಕ್ಷಿಣ: ಅಲ್ಲಮಪ್ರಭು ಪಾಟೀಲ್
9.ಶಿರಸಿ :ಭೀಮಣ್ಣ ನಾಯಕ್,
10.ರಾಣೆಬೆನ್ನೂರು: ಪ್ರಕಾಶ್ ಕೋಳಿವಾಡ
11.ಬಳ್ಳಾರಿ ನಗರ: ನಾರಾ ಭಾರತ ರೆಡ್ಡಿ
12.ಕೂಡ್ಲಿಗಿ: ಎಸ್ಟಿ, ಡಾ. ಶ್ರೀನಿವಾಸ್ ಎನ್.ಟಿ
13.ಚಿತ್ರದುರ್ಗ: ಕೆಸಿ ವೀರೇಂದ್ರ
14.ದಾವಣಗೆರೆ -ಜಗಳೂರು: ಬಿ. ದೇವೇಂದ್ರಪ್ಪ
15.ಮಾಯಕೊಂಡ: ಕೆ.ಎಸ್. ಬಸವರಾಜು
16.ಚನ್ನಗಿರಿ: ಬಸವರಾಜು ವಿ ಶಿವಗಂಗಾ
17.ಮೂಡಿಗೆರೆ: ಎಸ್ಸಿ, ನಯನಾ ಮೋಟಮ್ಮ(ಜ್ಯೋತಿ ಝಾವರ್)
18.ಚಿಕ್ಕಮಗಳೂರು: ಎಚ್.ಡಿ. ತಮ್ಮಯ್ಯ
19.ಕಡೂರು: ಆನಂದ್ ಕೆ ಎಸ್
20.ಪಾವಗಡ: ಎಚ್.ವಿ. ವೆಂಕಟೇಶ್
21.ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅಯ್ಯರ್
22.ಪುಲಕೇಶಿನಗರ: ಎಸ್ಸಿ, ಎ.ಸಿ. ಶ್ರೀನಿವಾಸ್
23.ದೇವನಹಳ್ಳಿ: ಕೆಎಚ್ ಮುನಿಯಪ್ಪ, ಮಾಜಿ ಸಂಸದ
24.ನೆಲಮಂಗಲ: ಶ್ರೀನಿವಾಸಯ್ಯ ಎನ್
25.ರಾಮನಗರ: ಇಕ್ಬಾಲ್ ಹುಸೇನ್ ಎಚ್.ಎ.
26.ಮದ್ದೂರು: ಕೆ.ಎಂ. ಉದಯ
27.ಮೇಲುಕೋಟೆ : ದರ್ಶನ್ ಪುಟ್ಟಣ್ಣಯ್ಯ
28.ಮಂಡ್ಯ: ರವಿಕುಮಾರ್ ಗಾಣಿಗ
29.ಪುತ್ತೂರು, ಅಶೋಕ್ ಕುಮಾರ್ ರೈ
30.ಕೊಡಗು-ಮಡಿಕೇರಿ: ಡಾ ಮಂಥರ್ ಗೌಡ
31.ವಿರಾಜಪೇಟೆ: ಎ.ಎಸ್. ಪೊನ್ನಣ್ಣ
32.ಕೃಷ್ಣರಾಜನಗರ: ಡಿ. ರವಿಶಂಕರ್
33.ನಂಜನಗೂಡು: ದರ್ಶನ್ ಧ್ರುವನಾರಾಯಣ
34. ಕೃಷ್ಣರಾಜನಗರ : ಕೆ.ಹರೀಶ್ ಗೌಡ
35.ಗುಂಡ್ಲುಪೇಟೆ: ಎಚ್.ಎಂ. ಗಣೇಶ್ ಪ್ರಸಾದ್

ಇದೇ ರೀತಿ ಬಿಜೆಪಿ ಹೊಸತನದ ಪ್ರಯೋಗವಾಗಿ 72 ಹೊಸ ಮುಖಗಳಿಗೆ ಅವಕಾಶ ನೀಡಿತ್ತು. ಇದರಲ್ಲಿ 19 ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X