ಬೆಳಗಾವಿ | ಕನ್ನಡ ಭವನದಲ್ಲಿ ಮಾತಂಗಿ ದೀವಟಿಗೆ ಚಿತ್ರ ಪ್ರದರ್ಶನ

Date:

Advertisements

ಡಿ ಎಸ್ ಚೌಗಲೆಯವರು ನಾಟಕ, ಸಾಹಿತ್ಯ, ಕಲೆ ಮತ್ತು ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಈಗ ʼಮಾತಂಗಿ ದೀವಟಿಗೆʼ ಚಿತ್ರದ ಮೂಲಕ ಅಭಿನಯದ ಪ್ರತಿಭೆಯನ್ನೂ ತೋರಿದ್ದಾರೆ ಎಂದು ಸಾಹಿತಿ ಡಾ. ಸರಜೂ ಕಾಟ್ಕರ್ ಅಭಿಪ್ರಾಯಪಟ್ಟರು.

ಬೆಳಗಾವಿ ನಗರದ ಕನ್ನಡ ಭವನದಲ್ಲಿ ಡಾ. ಡಿ ಎಸ್ ಚೌಗಲೆ ಅಭಿನಯದ ಸಮತಾ ದೇಶಮಾನೆಯವರ ಆತ್ಮಕತೆ ಆಧರಿಸಿದ ‘ಮಾತಂಗಿ ದೀವಟಿಗೆ’ ಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿತ್ರ ಪ್ರದರ್ಶನದ ನಂತರದ ಸಂವಾದದಲ್ಲಿ ಪ್ರೊ.ಶಿವಪ್ಪ ದಳವಾಯಿ ಮಾತನಾಡಿ, “ಯಾವುದೇ ಸಿನಿಮಾ ಅಥವಾ ನಾಟಕ ವೀಕ್ಷಿಸಿದ ಕೊನೆಗೆ ಪ್ರೇಕ್ಷಕರಲ್ಲಿ ಸಂತೋಷ, ಸಂತೃಪ್ತಿ ಮತ್ತು ಸಮಾಧಾನ ಮೂಡಿಸಬೇಕು. ಈ ಗುಣ ಮಾತಂಗಿ ದೀವಟಿಗೆ ಚಲನಚಿತ್ರದಲ್ಲಿದೆ” ಎಂದರು.

Advertisements

ಈ ಸುದ್ದಿ ಓದಿದ್ದೀರಾ? ಗೌರಿಬಿದನೂರು | ದಲಿತ ವ್ಯಕ್ತಿಗೆ ದೇವಾಲಯ ಪ್ರವೇಶ ನಿರಾಕರಣೆ

ನಿರ್ದೇಶಕ ಮಂಜು ಪಾಂಡವಪುರ ಅನುಭವ ಹಂಚಿಕೊಂಡರು. ಡಾ. ಡಿ ಎಸ್ ಚೌಗಲೆ ಪ್ರಾಸ್ತಾವಿಕ ಮಾತನಾಡಿದರು. ಅನುರಾಧ ಕಾಪಸಿ, ಪ್ರೊ. ಟಿ ವೆಂಕಟೇಶ, ಪ್ರೊ. ಬಿ ಎಸ್ ಗವಿಮಠ, ಡಾ. ಪಿ ಜಿ ಕೆಂಪಣ್ಣವರ, ಬಟ್ಟಲ ಅವರು ಮಾತನಾಡಿದರು.

ಪ್ರೊ. ಜಯಶ್ರೀ ವೈ ಬಿ ಹಿಮ್ಮಡಿ, ಜಗಜಂಪಿ, ಹುಲೆಪ್ಪನವರಮಠ, ದೇಶಮಾನೆ, ಡಾ.ಬಸವರಾಜ ಡಾ.ಗುರುದೇವಿ ಯ ರು ಪಾಟೀಲ, ಪ್ರೊ. ರಾಮಕೃಷ್ಣ ಮರಾಠ, ಪ್ರೊ. ಎ ಬಿ ಘಾಟಗೆ, ಪ್ರೊ. ಎ ಎ ಘೋರ್ಪಡೆ, ಡಾ. ಎಂ ಎಂ. ಜಾಧವ, ಜಗದೀಶ ಪಾಟೀಲ, ಜಗದೀಶ ಹೊಸಮನಿ, ಶೈಲಜಾ ಭಿಂಗೆ, ಸರ್ವಮಂಗಳ ಅರಳಿಮಟ್ಟಿ, ಪಾರ್ವತಿ ಪಿಟಗಿ, ಹೇಮಾ ಸೋನವಳಕರ, ಜ್ಯೋತಿ ಬದಾಮಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X