(ಮುಂದುವರಿದ ಭಾಗ..) 1980ರ ದಶಕದ ರಾಮ ಜನ್ಮಭೂಮಿ ಚಳವಳಿ- ಬಲಪಂಥೀಯ ಶಕ್ತಿಯ ವಿರಾಟ್ ರೂಪದ ಸಾರ್ವಜನಿಕ ಅನಾವರಣ: ಕರ್ನಾಟಕದಲ್ಲಿ 1970ರ ದಶಕದಲ್ಲಿ ನಡೆದ ಹಲವು ಚಳವಳಿಗಳ ಭರದ ಕಾರಣಕ್ಕೆ ಅದನ್ನು ‘ಎಡ ಚಳವಳಿಗಳ ದಶಕ’ ಎಂದು ಕರೆಯುವುದು ಸರಿಯಾಗಿದೆ. ಭೂಮಿ ಹಕ್ಕಿನ ಚಳವಳಿಯು ಆಂಶಿಕವಾಗಿಯಾದರೂ ಫಲ ನೀಡಿದ್ದು, ‘ಬೂಸಾ ಚಳವಳಿ’ ದಲಿತರ ಸ್ವಾಭಿಮಾನಿ ಸಂಘಟನೆಗೆ ಕಾರಣವಾದದ್ದು, ‘ಬರಹಗಾರರ ಒಕ್ಕೂಟ’ದ ಪರಿಣಾಮವಾಗಿ ಹೊಮ್ಮಿದ ಎಚ್ಚರದಲ್ಲಿ ಬಂಡಾಯ ಸಾಹಿತ್ಯ ಚಳವಳಿ, ಸಮುದಾಯ ಸಾಂಸ್ಕೃತಿಕ ಚಳವಳಿ, ಎಡಪಂಥದ ವಿದ್ಯಾರ್ಥಿ ಯುವಜನ ಚಳವಳಿ,…

ಕೆ. ಫಣಿರಾಜ್
ಫಣಿರಾಜ್ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರು. 35 ವರ್ಷಗಳ ಕಾಲ ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇಷ್ಟ್ರಾಗಿದ್ದು ವೃತ್ತಿ ವಿಶ್ರಾಂತಿ ಪಡೆದಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದ ಎಡ-ದಲಿತ ಚಳವಳಿಗಳ ಸಂಗಾತಿಯಾಗಿದ್ದಾರೆ