ಕನ್ನಡ ನೆಲದಲ್ಲಿ ಧರ್ಮ & ಅಧ್ಯಾತ್ಯ: ನಡೆದ ದಾರಿ ಮರೆತಿದೆಯೇ ಕರ್ನಾಟಕ?

Date:

Advertisements

ಜಾಗತಿಕ ಭೂಪಟದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವೈವಿಧ್ಯತೆಗೆ ಭಾರತ ಹೆಸರುವಾಸಿಯಾಗಿದ್ದರೆ, ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭೂಪಟದಲ್ಲಿ ಕರ್ನಾಟಕದ ಸ್ಥಾನ ಎದ್ದು ತೋರುವಂಥದ್ದು. ಭಾರತದ ಮಟ್ಟಿಗೆ ಧರ್ಮ ಮತ್ತು ಅಧ್ಯಾತ್ಮಗಳ ಗೆರೆ ಅತ್ಯಂತ ತೆಳುವಾದ್ದರಿಂದ ಇಲ್ಲಿ ಅಧ್ಯಾತ್ಮ ಅನ್ನುವಾಗಲೇ ಧರ್ಮವೂ ಸೇರಿಕೊಂಡುಬಿಡುವುದು ಮತ್ತು ಧಾರ್ಮಿಕತೆಯೊಡನೆ ಗುರುತಿಸಿಕೊಂಡ ಸಾಧಕರು, ಅವಧೂತರು, ರಹಸ್ಯದರ್ಶಿಗಳು ಆಧ್ಯಾತ್ಮವಾದಿಗಳೆಂಬ ಗುರುತು ಪಡೆಯುವರು. ವಾಸ್ತವದಲ್ಲಿ ಅಧ್ಯಾತ್ಮಕ್ಕೆ ಧರ್ಮದ ಅಗತ್ಯವಿಲ್ಲ. ದೇವರ ಅಗತ್ಯವೂ ಇಲ್ಲ. ಆದರೆ ಧಾರ್ಮಿಕತೆಗೆ ಅಧ್ಯಾತ್ಮದ ಅಗತ್ಯ ಇದೆ. ಈ ಜಗತ್ತು ಕೇವಲ ಮನುಷ್ಯರಿಗೆ…

ಈ ಲೇಖನ ಓದಲು ಈಗಲೇ ಚಂದಾದಾರರಾಗಿ

You must be a member to access this content.

View Membership Levels

Already a member? Log in here
chetan teerthahalli
ಗಾಯತ್ರಿ ಎಚ್. ಎನ್.
+ posts

ತೀರ್ಥಹಳ್ಳಿಯವರಾದ ಗಾಯತ್ರಿ ಎಚ್.ಎನ್ ಅವರು ಲೇಖಕಿಯಾಗಿ ಚೇತನಾ ತೀರ್ಥಹಳ್ಳಿ ಎಂಬ ಹೆಸರಿನಿಂದ ಚಿರಪರಿಚಿತರು. ಅಲಾವಿಕಾ ಹೆಸರಿನಲ್ಲಿ ಒಂದು `ಇ-ಪುಸ್ತಕ’ ಪ್ರಕಟಿಸಿದ್ದಾರೆ. ಉಫೀಟ್ (ಕವನ ಸಂಕಲನ), ಭಾಮಿನಿ ಷಟ್ಪದಿ (ಅಂಕಣ ಕಾದಂಬರಿ), ಗುಟ್ಟು ಬಚ್ಚಿಡಲು ಬರುವುದಿಲ್ಲ (ಕವನ ಸಂಕಲನ), ಸಿದ್ಧಾರ್ಥ (ಅನುವಾದಿತ ಕೃತಿ), ಬಿಸಿಲ ಚೂರಿನ ಬೆನ್ನು (ಪ್ರಬಂಧ ಸಂಕಲನ), ನೀಲಿಬಾನಿನಲ್ಲಿ ಕೆಂಪು ಸೂರ್ಯ (ಜೆ.ಎನ್.ಯು ಭಾಷಣಗಳ ಅನುವಾದ) ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಿಸಿದ್ದಾರೆ. ಕೆಲ ವರ್ಷ ಪತ್ರಕರ್ತೆಯಾಗಿದ್ದ ಅವರು, ಪ್ರಸ್ತುತ ಫ್ರೀಲಾನ್ಸ್ ಕಂಟೆಂಟ್ ಕ್ರಿಯೇಟರ್ ಮತ್ತು ಅನುವಾದಕಿಯಾಗಿದ್ದಾರೆ. ಜೊತೆಗೆ Aralimara.com ಎಂಬ ಅಧ್ಯಾತ್ಮ - ಜೀವನ ಶೈಲಿ ಸಂಬಂಧಿತ ಜಾಲತಾಣ ನಿರ್ವಹಣೆ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಾಯತ್ರಿ ಎಚ್. ಎನ್.
ಗಾಯತ್ರಿ ಎಚ್. ಎನ್.
ತೀರ್ಥಹಳ್ಳಿಯವರಾದ ಗಾಯತ್ರಿ ಎಚ್.ಎನ್ ಅವರು ಲೇಖಕಿಯಾಗಿ ಚೇತನಾ ತೀರ್ಥಹಳ್ಳಿ ಎಂಬ ಹೆಸರಿನಿಂದ ಚಿರಪರಿಚಿತರು. ಅಲಾವಿಕಾ ಹೆಸರಿನಲ್ಲಿ ಒಂದು `ಇ-ಪುಸ್ತಕ’ ಪ್ರಕಟಿಸಿದ್ದಾರೆ. ಉಫೀಟ್ (ಕವನ ಸಂಕಲನ), ಭಾಮಿನಿ ಷಟ್ಪದಿ (ಅಂಕಣ ಕಾದಂಬರಿ), ಗುಟ್ಟು ಬಚ್ಚಿಡಲು ಬರುವುದಿಲ್ಲ (ಕವನ ಸಂಕಲನ), ಸಿದ್ಧಾರ್ಥ (ಅನುವಾದಿತ ಕೃತಿ), ಬಿಸಿಲ ಚೂರಿನ ಬೆನ್ನು (ಪ್ರಬಂಧ ಸಂಕಲನ), ನೀಲಿಬಾನಿನಲ್ಲಿ ಕೆಂಪು ಸೂರ್ಯ (ಜೆ.ಎನ್.ಯು ಭಾಷಣಗಳ ಅನುವಾದ) ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಿಸಿದ್ದಾರೆ. ಕೆಲ ವರ್ಷ ಪತ್ರಕರ್ತೆಯಾಗಿದ್ದ ಅವರು, ಪ್ರಸ್ತುತ ಫ್ರೀಲಾನ್ಸ್ ಕಂಟೆಂಟ್ ಕ್ರಿಯೇಟರ್ ಮತ್ತು ಅನುವಾದಕಿಯಾಗಿದ್ದಾರೆ. ಜೊತೆಗೆ Aralimara.com ಎಂಬ ಅಧ್ಯಾತ್ಮ - ಜೀವನ ಶೈಲಿ ಸಂಬಂಧಿತ ಜಾಲತಾಣ ನಿರ್ವಹಣೆ ಮಾಡುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-2)

(ಮುಂದುವರಿದ ಭಾಗ..) ಅಂಬೇಡ್ಕರ್ ಅವರ ಬರಹವನ್ನು ಓದಿದಾಗ ಪ್ರತಿಬಾರಿಯೂ ಅತ್ಯಂತ ಸ್ಪಷ್ಟವಾಗಿ...

ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)

ಭಾರತದ ರಾಜಕೀಯ ಇತಿಹಾಸದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಚಾರಗಳ ಮತ್ತು...

ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-2)

(ಮುಂದುವರಿದ ಭಾಗ..) ಹಾಗಾದರೆ ಹಿಂದೂ ಮಹಿಳೆಯರ ಅವನತಿಗೆ ನಿಜಕ್ಕೂ ಕಾರಣರಾದವರು ಯಾರು?-...

ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)

"ಒಂದು ಸಮಾಜದ ಪ್ರಗತಿಯನ್ನು ಆ ಸಮಾಜದಲ್ಲಿನ ಮಹಿಳೆಯರು ಸಾಧಿಸಿರುವ ಮುನ್ನಡೆಯ ಮಟ್ಟದಿಂದ...

Download Eedina App Android / iOS

X