ಉಡುಪಿ | ಸಾವಿನಲ್ಲೂ ಅಸ್ಪೃಶ್ಯತೆ ತೋರಿದಿರಲ್ಲಾ ಸುನಿಲ್ ಕುಮಾರ್ ಅವರೇ ಇದು ಸಂವಿಧಾನ ಬಾಹಿರ ಅಲ್ವೇ – ಶ್ಯಾಮರಾಜ್ ಬಿರ್ತಿ

Date:

Advertisements

ಬಜ್ಪೆಯ ಮರವೂರಿನಲ್ಲಿ ಬಡ ದಲಿತ ಯುವಕ ಕೀರ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದಾಗ ದ್ಚನಿಎತ್ತದೆ, ದೊಡ್ಡ ವಿಷಯ ಮಾಡದೇ ಸುಮ್ಮನಿದ್ದಿರಲ್ಲಾ ಈ ಅಮಾಯಕ ದಲಿತ ಯುವಕ ಹಿಂದು ಅಲ್ವೇ ? ಕೊಲೆಯಲ್ಲೂ ಅಸ್ಪೃಶ್ಯತೆ ಮಾಡತ್ತಿರಲ್ಲಾ ಇದು ಸಂವಿಧಾನ ಬಾಹಿರ ಅಲ್ವೇ ? ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಗೆ ಪ್ರಶ್ನಿಸಿದ್ದಾರೆ.

ಕೇವಲ ಮುಸ್ಲಿಮರಿಗೆ ಅದೂ ವಸತಿ ಯೋಜನೆಯಲ್ಲಿ ಹದಿನೈದು ಶೇಖಡ ಮೀಸಲಾತಿ ಕಲ್ಪಿಸಿದ್ದು ಮಾತ್ರವೇ ಸಂವಿಧಾನ ಬಾಹಿರ ಎಂದು ಹೇಳಿರುವ ಕಾರ್ಕಳ ಶಾಸಕ ಸುನೀಲ್ ಕುಮಾರಗ ಹೇಳಿಕೆಗೆ ತಿರುಗೇಟು ನೀಡಿದ ಶಾಮ್ ರಾಜ್ ಬಿರ್ತಿಯವರು ಶತಶತಮಾನಗಳಿಂದ ಈ ದೇಶದ ಸರ್ವ ಸವಲತ್ತುಗಳನ್ನು ಅನುಭವಿಸಿದ, ಶೇಖಡಾ 60ಕ್ಕೂ ಮಿಕ್ಕಿ ದೇಶದ ಪ್ರಮುಖ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರ ಹುದ್ದೆಗಳನ್ನು ಅಲಂಕರಿಸಿರುವ, ದೇಶದ ಜನಸಂಖ್ಯೆಯ ಕೇವಲ ಮೂರು ಶೇಖಡಾ ಇರುವ ಮೇಲ್ವರ್ಗದ ಬ್ರಾಹ್ಮಣರಿಗೆ ಹತ್ತು ಶೇಖಡಾ ಮೀಸಲಾತಿ ಕೊಟ್ಟರಲ್ಲಾ ಇದು ಸಂವಿಧಾನ ಬಾಹಿರ ಅನಿಸಲಿಲ್ವೇ ?

ಕಾರ್ಕಳ ಪರುಶರಾಮ ಥೀಂ ಪಾರ್ಕ್ ನಲ್ಲಿ ತಮ್ಮ ಉಸ್ತುವಾರಿಯಲ್ಲೇ ಉದ್ಘಾಟನೆಗೊಂಡ ಕಂಚಿನ ಮೂರ್ತಿ, ಕೊನೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಲೇಪಿತ ಮೂರ್ತಿ ಎಂದು ಸಾಬೀತಾಗಿ ಈಗ ಕಾನೂನು ಪ್ರಕ್ರಿಯೆ ನಡೆಯುತ್ತಿದೆಯಲ್ಲ, ಇದು ಕಾನೂನು ಬಾಹಿರ ಅಥವಾ ಸಂವಿಧಾನ ಬಾಹಿರ ಅಲ್ವೇ ?

Advertisements

ಕೇವಲ ಮುಸ್ಲಿಮರಿಗೆ ಅದೂ ವಸತಿ ಯೋಜನೆಯಲ್ಲಿ ಹದಿನೈದು ಶೇಖಡ ಮೀಸಲಾತಿ ಕಲ್ಪಿಸಿದ್ದು ಮಾತ್ರವೇ ಸಂವಿಧಾನ ಬಾಹಿರವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X