ಬೆಳಗಾವಿ : ಸವದತ್ತಿ ತಾಲೂಕಿನ ಹಲವೆಡೆ ಇಂದು ವಿದ್ಯುತ್ ವ್ಯತ್ಯಯ

Date:

Advertisements

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ 10 ಎಂವಿಎ 110/11 ಕೆವಿ ಪರಿವರ್ತಕ ಅಳವಡಿಕೆ ಹಾಗೂ 110/11 ಮತ್ತು 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು —
ರಾಮಾಪೂರ ಸೈಟ್, ಮಾಮನಿಕೇರಿ ರಸ್ತೆ, ಎಸ್‌ಎಲ್‌ಎಓ ಕ್ರಾಸ್, ಗೋಕಾಕ್ ಮಿಲ್, ಪದಕಿಪುರಂ, ಹೊಸ ಬಸ್ ನಿಲ್ದಾಣ, ತಾಲೂಕು ಆಸ್ಪತ್ರೆ, ಕೆಂಚಲಾರಕೊಪ್ಪ, ಪುರಸಭೆ, ಸೌಗಂಧಿಪುರ, ಕುಂಬಾರ ಓಣಿ, ಕರೀಕಟ್ಟಿ, ಅಸುಂಡಿ, ಶಿಂಗಾರಗೊಪ್ಪ, ಸುತಗಟ್ಟಿ, ಹಿಟ್ಟಣಗಿ, ಏಣಗಿ, ಕುರುವಿನಕೊಪ್ಪ, ಕಟಮಳ್ಳಿ, ಗೊರವನಕೊಳ್ಳ, ಯಡ್ರಾಂವಿ, ಬೆಟಸೂರ, ಹಿರೇಉಳ್ಳಿಗೇರಿ, ಇನಾಮಹೊಂಗಲ, ಸಂಗ್ರೇಶಕೊಪ್ಪ, ಯಡಹಳ್ಳಿ, ಕೆಂಚರಾಮನಹಾಳ ಹಾಗೂ ಶಿಂಗಾರಗೊಪ್ಪ ಜಾಕವೆಲ್.

Advertisements

ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಅನಾರೋಗ್ಯದಿಂದ  ಬಳಲುತ್ತಿದ್ದ ವ್ಯಕ್ತಿಯನ್ನು 8 ಕಿ.ಮೀ ಹೊತ್ತುಕೊಂಡು ನಡೆದರು

ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರವರೆಗೆ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು —
ಕೆಹೆಚ್‌ಬಿ ಕಾಲೊನಿ, ಬಸವ ಸದನ, ರೇಣುಕಾ ನಗರ, ಅಂಬೇಡ್ಕರ್ ನಗರ, ಎಪಿಎಂಸಿ, ಕಟಕೋಳ ಬ್ಯಾಂಕ್, ಆನಿ ಅಗಸಿ, ಬಂಡಿ ಓಣಿ, ಶಾಂತಿ ನಗರ, ಯಲ್ಲಮ್ಮನಗುಡ್ಡ, ಯಲ್ಲಮ್ಮಗುಡ್ಡ ತಾಂಡಾ, ಚುಳಕಿ, ಚಿಕ್ಕುಂಬಿ, ಹಿರೇಕುಂಬಿ, ಹಂಚಿನಾಳ, ದಡೇರಕೊಪ್ಪ, ಹರ್ಲಾಪೂರ, ಉಗರಗೋಳ, ಬೆಟಸೂರ, ಯಡ್ರಾಂವಿ, ಗೊರವನಕೊಳ್ಳ, ಕುರುವಿಕೊಪ್ಪ, ಕಟಮಳ್ಳಿ, ಹಿರೇಉಳ್ಳಿಗೇರಿ, ಚಿಕ್ಕಉಳ್ಳಿಗೇರಿ, ಇನಾಮಹೊಂಗಲ, ಸಂಗ್ರೇಶಕೊಪ್ಪ, ಯಡಹಳ್ಳಿ, ಅಸುಂಡಿ, ಶಿಂಗಾರಗೊಪ್ಪ, ಸುತಗಟ್ಟಿ, ಹಿಟ್ಟಣಗಿ, ಏಣಗಿ.

ಹೆಸ್ಕಾಂ ಅಧಿಕಾರಿಗಳು, ಕಾಮಗಾರಿ ಅವಧಿಯಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.

ee dina logo with tagline copy
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಕ್ ಮತ್ತು ಬಸ್ ನಡುವೆ ಅಪಘಾತ ಗರ್ಭಿಣಿ ಸಾವು

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಠ ರಸ್ತೆಯಲ್ಲಿ ಬಸ್ ಮತ್ತು ಬೈಕ್...

ಬೆಳಗಾವಿ : ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ

ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ...

ಬೆಳಗಾವಿ : ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿಯ ಬಿಮ್ಸ್ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X