ಅಪ್ಪ – ಮಕ್ಕಳು ಹಾಗೂ ಸಹೋದರರ ಸವಾಲ್‌ನಲ್ಲಿ ಯಾರಿಗೆ ಗೆಲುವು, ಯಾರಿಗೆ ಸೋಲು?

Date:

Advertisements

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಂದೆ ಮಕ್ಕಳು ಹಾಗೂ ಸಹೋದರರು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಯಾರು ಗೆಲುವು ಸಾಧಿಸಿದ್ದಾರೆ, ಯಾರು ಜಯದ ಸಮೀಪವಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ತಂದೆ – ಮಕ್ಕಳು:

  1. ಹೆಚ್‌ ಡಿ ಕುಮಾರಸ್ವಾಮಿ – ಗೆಲುವು – ಚನ್ನಪಟ್ಟಣ ಕ್ಷೇತ್ರ

           ನಿಖಿಲ್‌ ಕುಮಾರಸ್ವಾಮಿ – ಸೋಲು – ರಾಮನಗರ ಕ್ಷೇತ್ರ

Advertisements

          (ಜೆಡಿಎಸ್)

  1. ರಾಮಲಿಂಗಾರೆಡ್ಡಿ – ಗೆಲುವು – ಬಿಟಿಎಂ ಲೇಔಟ್

ಸೌಮ್ಯ ರೆಡ್ಡಿ – ಸೋಲು –ಜಯನಗರ

(ಕಾಂಗ್ರೆಸ್)

  1. ಶಾಮನೂರು ಶಿವಶಂಕರಪ್ಪ – ಗೆಲುವು – ದಾವಣಗೆರೆ ದಕ್ಷಿಣ

ಎಸ್‌ ಎಸ್‌ ಮಲ್ಲಿಕಾರ್ಜುನ – ಗೆಲುವು – ದಾವಣಗೆರೆ ಉತ್ತರ

(ಕಾಂಗ್ರೆಸ್)

  1. ಎಂ ಕೃಷ್ಣಪ್ಪ – ಗೆಲುವು – ವಿಜಯನಗರ

ಪ್ರಿಯ ಕೃಷ್ಣ – ಗೆಲುವು – ಗೋವಿಂದರಾಜನಗರ

(ಕಾಂಗ್ರೆಸ್)

  1. ವಾಲೆ ಮಂಜು – ಗೆಲುವು – ಅರಕಲಗೂಡು (ಜೆಡಿಎಸ್)

ಡಾ ಮಂಥರ್‌ ಗೌಡ – ಗೆಲುವು – ಮಡಿಕೇರಿ (ಕಾಂಗ್ರೆಸ್)

  1. ಕೆ ಹೆಚ್ ಮುನಿಯಪ್ಪ – ಗೆಲುವು – ದೇವನಹಳ್ಳಿ

ರೂಪಕಲಾ ಶೆಶಿಧರ್ – ಗೆಲುವು – ಕೆಜಿಎಫ್

(ಕಾಂಗ್ರೆಸ್)

7. ಜಿ ಟಿ ದೇವೇಗೌಡ – ಗೆಲುವು – ಚಾಮುಂಡೇಶ್ವರಿ

ಜಿ ಟಿ ಹರೀಶ್ – ಗೆಲುವು – ಹುಣುಸೂರು

(ಜೆಡಿಎಸ್)

ಸಹೋದರರು

  1. ಕುಮಾರ್‌ ಬಂಗಾರಪ್ಪ –ಸೋಲು – ಸೊರಬ (ಬಿಜೆಪಿ)

ಮಧು ಬಂಗಾರಪ್ಪ- ಗೆಲುವು – ಸೊರಬ (ಕಾಂಗ್ರೆಸ್)

2. ಹೆಚ್‌ ಡಿ ಕುಮಾರಸ್ವಾಮಿ –ಗೆಲುವು – ಚನ್ನಪಟ್ಟಣ (ಜೆಡಿಎಸ್)

ಹೆಚ್‌ ಡಿ ರೇವಣ್ಣ – ಗೆಲುವು –ಹೊಳೆನರಸೀಪುರ (ಜೆಡಿಎಸ್)

3. ಸತೀಶ್ ಜಾರಕಿಹೊಳಿ – ಗೆಲುವು – ಯಮಕನಮರಡಿ (ಕಾಂಗ್ರೆಸ್)

ರಮೇಶ್ ಜಾರಕಿಹೊಳಿ – ಗೆಲುವು –ಗೋಕಾಕ್ (ಬಿಜೆಪಿ)

ಬಾಲಚಂದ್ರ ಜಾರಕಿಹೊಳಿ – ಗೆಲುವು- ಅರಭಾವಿ (ಬಿಜೆಪಿ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X