ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ. ನವೆಂಬರ್ 27ರಿಂದ ರಾಜ್ಯದ 12 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲೆಯಲ್ಲಿ ವಾಯುಭಾರ ಕುಸಿಯುತ್ತಿದೆ. ದಕ್ಷಿಣ ಅಂಡಮಾನ್ ಭಾಗದಲ್ಲಿ ಚಂಡಮಾರುತದ ಪರಿಚಲನೆ ಉಂಟಾಗುತ್ತಿದೆ. ಹೀಗಾಗಿ, ಕರ್ನಾಟಕವೂ ಸೇರಿದಂತೆ ಕರವಾಳಿ ರಾಜ್ಯಗಳಲ್ಲಿ ಮುಂದಿನ ವಾರ ಮಳೆಯಾಗಲಿ ಎಂದು ಇಲಾಖೆ ಹೇಳಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
BJP ಇಲ್ಲದೆ ಹೋಗಿದ್ದರೆ ಕಾಂಗ್ರೆಸ್ ಯಾವತ್ತೋ ಹಿಂದೂಗಳನ್ನು ಮುಸ್ಲಿಮ ಅವರಿಗೆ ತಲೆ ಇಡಿದು ಬಿಡ್ತಿದ್ರು… ಇವಾಗ ಇಲ್ಲಿ ಕುತ್ಕೊಂಡು ಮತಾಡ್ತಿದಿರಲ್ಲ ಅದು ಕೂಡ ಸಾಧ್ಯ ಆಗ್ತಿರಲಿಲ್ಲ…. ಹಿಂದುಸ್ತಾನ್ ಹೋಗಿ ಮುಸ್ಲಿಂ ಸ್ತಾನ್ ಆಗ್ತಿತ್ತು
ಆಂಗ್ಲರು ಭಾರತ್ ಬಿಟ್ಟು ಹೋದ ಮೇಲೆ ದೇಶದಲ್ಲಿ ಮುಸ್ಲಿಂ ಧರ್ಮದವರು ಇರಲಿಲ್ಲವೇ ಆಗ ಬಿಜೆಪಿ ಏನು ಮಾಡುತ್ತಿತ್ತು
ಮೋದಿ ಬಂದ ಮೇಲೆ ಈ ದೇಶ ಹಿಂದೂಸ್ತಾನ್ ಆಯಿತಾ?
E desha yavathiddru hindusthanave navugalu bharathiyaru e dheshada makkalu .navugalu hindugale e dhesha hage irothe sumne rajakiyadavru janara
madhya desha huttisi dhesha halumadudu