ಹಿಂದುಳಿದ ಜಾತಿ ಎನಿಸಿರುವ ಕುರುಬರು ಮಾಡಬಹುದಾದ ನಡವಳಿಕೆಯೇ ಇದು?

Date:

Advertisements

ಈ ಕುರುಬರಿಗೆ ದಲಿತರು ನಮ್ಮ ಅಣ್ಣಂದಿರು ಅನ್ನುವುದು ತಿಳಿಯುವುದು ಯಾವಾಗ ? ಮುಸ್ಲಿಮರು ನಮ್ಮ ಸಹೋದರರು ಅನ್ನುವ ನಡೆನುಡಿ ರೂಢಿಸಿಕೊಳ್ಳುವುದು ಯಾವಾಗ ? ಕುರುಬರು ಮಾಡುವ ದಲಿತರ ಮೇಲಿನ ಹಲ್ಲೆಯನ್ನು, ಅಸ್ಪೃಶ್ಯತೆಯನ್ನು ಇನ್ನೂ ಸಹಿಸುತ್ತಾ ಕೂರಬೇಕೆ ?

ಕುರುಬ ಸಮುದಾಯ ಸೆಕ್ಯೂಲರ್ ಆಗಿ, ಜಾತ್ಯತೀತವಾಗಿ ನಡೆದುಕೊಂಡರೆ ಇಡೀ ನಾಡನ್ನೇ ಜಾತೀಯತೆ ಮತ್ತು ಅಸ್ಪೃಶ್ಯತೆಯಿಂದ ಹೊರತರಬಹುದಲ್ಲವೇ ?

ಯಾಕೆಂದರೆ, ಕುರುಬ ಸಮುದಾಯ ಭೌಗೋಳಿಕವಾಗಿ ಇಡೀ ರಾಜ್ಯಾದ್ಯಂತ ಸಮವಾಗಿ ಹರಡಿಕೊಂಡಿದೆ.
ಇನ್ನು ಸಾಮಾಜಿಕವಾಗಿ ನಡು ಮಧ್ಯದಲ್ಲಿ ಕೂತಿದೆ. ಇವರು ಹೇಳಿಕೊಳ್ಳುವುದಕ್ಕೆ ತಿನ್ನುಣುವ ಜಾತಿಗಳ ಮುಂದಾಳುಗಳು. ಇವರಿಗಿರುವ ಈ ಅನುಕೂಲಗಳು ಕರ್ನಾಟಕದ ಯಾವುದೇ ಜಾತಿಗೆ ಇಲ್ಲ!

Advertisements

ತನ್ನ ಕೈಗಳನ್ನು ಸುತ್ತಲೂ ಚಾಚಿ ಬುದ್ಧನ ಕರುಣೆ, ಮೈತ್ರಿಗಳನ್ನು
ತನ್ನ ಒಡಲಲ್ಲಿ ಇಟ್ಟುಕೊಂಡು ಸಕಲೆಂಟು ಸಮುದಾಯಗಳತ್ತ ಪ್ರೇಮಪೂರಿತ
ನಡೆ-ನುಡಿಗಳ ಮೂಲಕ ಒಳಗೊಳ್ಳಬೇಕಲ್ಲವೇ ?
ಸಮಾನತೆಯ ಮೌಲ್ಯ ಕನಕನಿಂದ ಕಲಿಯಬೇಕಿತ್ತಲ್ಲವೇ ?
ಬರೀ ಕನಕದಾಸ ಜಯಂತಿ ಮಾಡಿದರೆ ಸಾಕೆ ?
ಮುಖ್ಯಮಂತ್ರಿಯನ್ನ ಪಡೆದ ಜಾತಿಗಳು ಬಿವೇಹ್ ಮಾಡಿದಂತೆ ಮಾಡಿದರೆ ಇವರನ್ನ ತಬ್ಬಲಿ ಜಾತಿಗಳು ಇವರನ್ನು ನಂಬುವುದು ಹೇಗೆ ?

ಶೋಷಿತ ಸಮುದಾಯಗಳ ಬಿಡುಗಡೆಗೆ ಇವರೇಕೆ ನಾಯಕರಾಗಬೇಕು ? ಆತ್ಮಾವಲೋಕನ ಕಾಲ ಕುರುಬರಿಗೆ ಇನ್ನೂ ಬಂದಿಲ್ಲವೇ ?

(ಲೇಖಕರು ಕುರುಬ ಸಮುದಾಯದ ವೈದ್ಯರು)

‘ನೀನ್ ಮಾದಿಗ ಅಲ್ವಾ? ನಾವ್ ಕುರುಬ್ರು’: ಜಾತಿ ದೌರ್ಜನ್ಯ ಎಸಗಿದವರ ವಿರುದ್ಧ ಕೇಸ್ ದಾಖಲು

?s=150&d=mp&r=g
ಡಾ.ರಘುಪತಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X