ಬೆಂಗಳೂರು | ಕಾರ್ನಾಡ್ ರಂಗೋತ್ಸವ; ‘ರಂಗ ಚಿಂತನೆ’ ಪುಸ್ತಕ ಬಿಡುಗಡೆ

Date:

Advertisements

ರಂಗಭೂಮಿಯ ಪ್ರತಿಯೊಂದು ಪಾತ್ರಗಳು ಚದುರಂಗದ ಆಟ ಇದ್ದಂತೆ. ಮನದ ಮಾತುಗಳನ್ನು ಅಡುವ ಸಂದರ್ಭದಲ್ಲಿ ಕೋರಸ್ ಮರೆಯಾದವು. ರಂಗಭೂಮಿ ಕಾರ್ಯನಿರ್ವಹಿಸುವುದು ಮೆದುಳಿನಿಂದ ಚಿಂತಿಸಿ ಮುನ್ನಡೆಯುವುದಲ್ಲ, ರಂಗಕರ್ಮಿ ದೇಹದ ಮೂಲಕ ಚಿಂತಿಸುವವನು. ಪಾದಗಳಲ್ಲಿ ಇರುವುದನ್ನು ಮೆದುಳಿಗೆ ತರಬೇತಿ ನೀಡಿ ರಂಗಭೂಮಿಯ ಕಾರ್ಯನಿರ್ವಹಿಸುವುದಾಗಿದೆ ಎಂದು ರಂಗ ತಜ್ಞರು ಹಾಗೂ ತುಘಲಕ್ ನಾಟಕದ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹೇಳಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರದಂದು ನಡೆದ ಎರಡನೇ ದಿನದ ಕಾರ್ನಾಡ್ ರಂಗೋತ್ಸವದಲ್ಲಿ ʼರಂಗ ಚಿಂತನೆʼ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಹಿರಿಯ ರಂಗಕರ್ಮಿಗಳಾದ ಸಿ ಕೆ ಗುಂಡಣ್ಣ, ರಂಗಕರ್ಮಿ ಕೀರ್ತಿ ತೊಂಡಗೆರೆ ತುಘಲಕ್ ನಾಟಕದ ಕುರಿತು ಮಾತನಾಡಿದರು.

Advertisements

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವಾಲ್ಮೀಕಿ ಜಯಂತಿ ವೇಳೆ ಅವಮಾನ; ನಾಯಕ ಸಮಾಜದ ಮುಖಂಡರ ಆರೋಪ

ಸಮುದಾಯ ಬೆಂಗಳೂರು ಆಯೋಜಿಸಿದ ಕಾರ್ನಾಡ್ ನೆನಪು, ತುಘಲಕ್ ನೂರರ ಸಂಭ್ರಮದ ಹಿನ್ನಲೆಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ಕಾರ್ನಾಡ್ ರಂಗೋತ್ಸವ ನಡೆಯಿತು. ಎರಡು ದಿನಗಳಲ್ಲಿ ಹಲವು ಗೋಷ್ಠಿಗಳು ನಡೆದವು. ನೂರಾರು ಸಾಹಿತಿಗಳು, ರಂಗಕರ್ಮಿ ಕಲಾವಿದರು ಈ ರಂಗೋತ್ಸವದಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X