ಹಾಸನ | ಕಾರೆಕೆರೆ ವಿದ್ಯಾಲಯದಲ್ಲಿ ಬಾಳೆ ಕೃಷಿ ಬಗ್ಗೆ ತಜ್ಞರಿಂದ ತರಬೇತಿ ಶಿಬಿರ

Date:

Advertisements

ಬಾಳೆ ಸಮಗ್ರ ರೋಗ- ನಿರ್ವಹಣಾ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಸಾಲಿನ ರಕ್ಷಣೆ ಒದಗಿಸುವ ಬಗ್ಗೆ ಹಾಗೂ ಬಾಳೆಹಣ್ಣಿನ ಅಂಗಾಂಶ ಕೃಷಿ ಬಗ್ಗೆ ತರಬೇತಿ ಶಿಬಿರವನ್ನು ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿ ಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ವಿದ್ಯಾಲಯದಲ್ಲಿ ಅಯೋಜಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಕೃಷಿಯನ್ನು ಶಾಲಾ ಕಾಲೇಜುಗಳಲ್ಲಿ ಮುಖ್ಯವಾಗಿ ಕಲಿಕೆಯಾಗಿ ಮುಂದುವರಿಸಬೇಕಾಗಿದೆ. ಕೃಷಿಯಲ್ಲಿ ಬರುವ ತೋಟಗಾರಿಕೆ ಬೆಳೆಯಾದ ಬಾಳೆ ಬಗ್ಗೆ ಹಾಗೂ ವಿವಿಧ ಬಾಳೆ ತಳಿಗಳ ಕುರಿತು ಒಳ್ಳೆಯ ಮಾಹಿತಿಯನ್ನು ಶಿಬಿರದಲ್ಲಿ ತಿಳಿಸಲಾಯಿತು.

ವಿಶಿಷ್ಟವಾಗಿ ಗಿಡಗಳನ್ನು ಬೆಳೆಯುವ ಶೈಲಿಯನ್ನು ಮತ್ತು ಕೃಷಿಯು ಪ್ರಸರಣ ತಂತ್ರವಾಗಿ ರೋಗ-ಮುಕ್ತ ನೆಟ್ಟ ವಸ್ತುಗಳನ್ನು ತಯಾರಿಸಲು ದೃಢವಾದ ವಿಧಾನ ಒದಗಿಸುವ ಬಗ್ಗೆ ಕಲಿಸಿಕೊಡಲಾಯಿತು.

Advertisements

ಈ ಸುದ್ದಿ ಓದಿದ್ದೀರಾ? ಹಾಸನ | ಬಾಡಿಗೆಗೆ ಕರೆದೊಯ್ಯುವ ವಿಚಾರ: ಆಸ್ಪತ್ರೆ ಆವರಣದಲ್ಲೇ ಬಡಿದಾಡಿಕೊಂಡ ಆ್ಯಂಬುಲೆನ್ಸ್ ಚಾಲಕರು!

ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳಿಗೆ ಅಂಗಾಂಶ ಕೃಷಿ , ಬಾಳೆ ತಯಾರಿಸುವ ವಿವಿಧ ಹಂತಗಳ ಬಗ್ಗೆ ಹಾಗೂ ಅಂಗಾಂಶ ಕೃಷಿಯಲ್ಲಿ ಉಪಯೋಗಿಸುವ ತಾಯಿ ಸಸ್ಯದ ಭಾಗಗಳು ಯಾವುವು, ಸಾಮಾನ್ಯವಾಗಿ ಬಾಳೆ ಮತ್ತು ಅಂಗಾಂಶ ಬಾಳೆಗೆ ಇರುವ ವ್ಯತ್ಯಾಸ ಏನು ಮತ್ತು ಯಾವ ರೀತಿ ಅಂಗಾಂಶ ಬಾಳೆಯು ಕೀಟ ಮತ್ತು ರೋಗ ರಹಿತವಾಗಿ ಮುಕ್ತಗೊಳಿಸುವ ಬಗ್ಗೆ ತಿಳಿಸಲಾಯಿತು.

ಸಾಮಾನ್ಯ ಬಾಳೆ ಮತ್ತು ಅಂಗಾಂಶ ಬಾಳೆಗೆ ಇರುವ ವ್ಯತ್ಯಾಸ ಏನು ಮತ್ತು ಯಾವ ರೀತಿ ಅಂಗಾಂಶ ಬಾಳೆಯು ಕೀಟ ಮತ್ತು ರೋಗ ರಹಿತ ಬೆಳೆಗಳಾವುವು, ಅಂಗಾಂಶ ಕೃಷಿ ಬಾಳೆ ತಳಿಗಳು ಮತ್ತು ಅವುಗಳು ಸಿಗುವ ಸ್ಥಳಗಳ ಬಗ್ಗೆ ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥರಾದ ಡಾ. ಗೀತಾ ಗೋವಿಂದರವರು ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಶಿಬಿರದಲ್ಲಿ ಮಾಹಿತಿ ತಿಳಿಸಿಕೊಟ್ಟರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X