ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಲಿಂಗಸೂಗೂರು ತಾಲ್ಲೂಕು ಕೋಠಾ ಗ್ರಾಮ ಪಂಚಾಯತ ಪಿಡಿಒ ಗಂಗಮ್ಮ ಅವರನ್ನು ಜಿಲ್ಲಾ ಪಂಚಾಯತ್ ಸಿಒ ರಾಹುಲ್ ಪಾಂಡ್ವೆ ಅಮಾನತು ಆದೇಶ ಹೊರಡಿಸಿದ್ದಾರೆ.
2024 -25 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿ ಬಿಲ್ಲುಗಳಲ್ಲಿ ಕಟಾಯಿಸಲಾದ ಶಾಸನಬದ್ಧ ಕಟಾವಣೆಯಲ್ಲಿ ಹಾಗೂ ವಿವಿಧ ಕಾಮಗಾರಿ ಸೇರಿ 26,71,303 ಮೊತ್ತ ಅನುದಾನ ದುರುಪಯೋಗಪಡಿಸಿಕೊಂಡ ಮೇರೆಗೆ ಅಧಿಕಾರಿಗಳು ತನಿಖೆ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಮಸ್ಕಿ | ಹಳ್ಳ ದಾಟುವಾಗ ಟ್ರಾಕ್ಟರ್ ಸಿಲುಕಿ 15 ಜನರ ರಕ್ಷಣೆ
ಪಿಡಿಒ ಗಂಗಮ್ಮ ಅವರು ಕಾನೂನು ಬಾಹಿರ ಮಾರ್ಗಸೂಚಿ ಉಲ್ಲಂಘಿರುವುದನ್ನು ಕಂಡು ಬಂದ ಕಾರಣ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಅಲ್ರಿ ಸರ , ಒಂದು ಬಾರಿ ಅಮಾನತ್ತು ಅಂತಿರಿ, ಕೊನೆಯಲ್ಲಿ ವಜಾ ಅಂತಿರಿ. ಇವುಗಳ ಮಧ್ಯೆ ಯಾವುದು ನಿಜ ಹೇಳಿ
Good panishment
ಅಮಾನತ್ತು ಮತ್ತು ವಜಾ ಅನ್ನುವ ಎರಡೂ ಹೇಳಿಕೆಗಳಲ್ಲಿ ಬಹಳ ವ್ಯತ್ಯಾಸ ಕಂಡುಬರುತ್ತದೆ. ಆದರೆ ತಾವು ನಖರವಾಗಿ ಜನತೆಗೆ ತಿಳಿಸಿದರೆ ಅನುಕೂಲವಾಗುತ್ತದೆ.
ಅಮಾನತು, ವಜಾ ಈ ಎರಡು ಹೇಳಿ, ಕೊನೆಗೆ ಆರೋಪಿಗೆ ಅನುಕೂಲ ಆಗುವ ಹಾಗೆ ನಡೆಯೋದಕ್ಕೆ ಈ ರೀತೀ ಹೇಳುತ್ತೀರಿ
ಕೊನೆಗೆ ಆರೋಪಿಗೆ ಉಳಿಸಿಬಿಡುತ್ತಿರಿ ಅಷ್ಟೇ.