ಲಂಡನ್ ಪ್ರೊಫೆಸರ್ ಕಣ್ಣಲ್ಲಿ ಅರಸು ಕಾಲ ಮತ್ತು ಭವಿಷ್ಯದ ಕರ್ನಾಟಕ ರಾಜಕಾರಣ

Date:

Advertisements

ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಾದ ಪ್ರಮುಖ ಬದಲಾವಣೆಗಳು ಯಾವುವು? ಈ ಪ್ರಶ್ನೆಗೆ ಓರ್ವ ವ್ಯಕ್ತಿ ಮಾತ್ರ ನೀಡುವ ಉತ್ತರ ಈ ಲೇಖನದಲ್ಲಿದೆ. ನನ್ನ ಈ ಅಭಿಪ್ರಾಯವನ್ನು ನೀವು ಒಪ್ಪದಿರಬಹುದು. ನಾನು ಗಮನಿಸಿದಂತೆ ಕರ್ನಾಟಕದಲ್ಲಿ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಮುಖ ಮೂರು ಬದಲಾವಣೆಗಳಾಗಿವೆ, ಅವುಗಳಲ್ಲಿ ಎರಡು ರಾಜಕೀಯ, ಮತ್ತೊಂದು ಸಾಮಾಜಿಕ ಬದಲಾವಣೆ. 1970ರ ಮಧ್ಯದಲ್ಲಿ ಒಂದು ವರ್ಷಗಳ ಕಾಲ ಭಾರತದಲ್ಲಿ ಅಧ್ಯಯನ ಮಾಡಲು ನನಗೆ ವಿದ್ಯಾರ್ಥಿವೇತನ ನೀಡಿ ಅವಕಾಶ ಕಲ್ಪಿಸಲಾಗಿತ್ತು. ಕೊಲ್ಕತ್ತಾ ಮತ್ತು ಬೆಂಗಳೂರು ಪೈಕಿ ಒಂದು…

ಈ ಲೇಖನ ಓದಲು ಈಗಲೇ ಚಂದಾದಾರರಾಗಿ

You must be a member to access this content.

View Membership Levels

Already a member? Log in here
james
ಜೇಮ್ಸ್ ಮೇನರ್
+ posts

ಇಂಗ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿರುವ ಜೇಮ್ಸ್ ಮೇನರ್ ಅವರು ಐದು ದಶಕಗಳಿಂದ ಕರ್ನಾಟಕದ ಕುರಿತು ಅಧ್ಯಯನ ನಡೆಸುತ್ತಿರುವ ವಿದ್ವಾಂಸರು. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮಾಡಿದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು. ಕರ್ನಾಟಕ ನನ್ನ ಎರಡನೆಯ ತವರೂರು ಎಂದು ಹೇಳುವ ಈ ಅಮೆರಿಕನ್ ರಾಜಕೀಯ ಶಾಸ್ತ್ರಜ್ಞರ ಸಂಶೋಧನಾ ಪ್ರಬಂಧಗಳು ಕರ್ನಾಟಕದ ರಾಜಕೀಯವನ್ನು ಅಕಾಡೆಮಿಕ್ ಆಗಿ ಅರ್ಥ ಮಾಡಿಕೊಳ್ಳಲು ಬಯಸುವರಿಗೆ ಬಹುಮುಖ್ಯ ಆಕರಗಳಾಗಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಜೇಮ್ಸ್ ಮೇನರ್
ಜೇಮ್ಸ್ ಮೇನರ್
ಇಂಗ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿರುವ ಜೇಮ್ಸ್ ಮೇನರ್ ಅವರು ಐದು ದಶಕಗಳಿಂದ ಕರ್ನಾಟಕದ ಕುರಿತು ಅಧ್ಯಯನ ನಡೆಸುತ್ತಿರುವ ವಿದ್ವಾಂಸರು. ದೇವರಾಜ ಅರಸು ಅವರು ಕರ್ನಾಟಕದಲ್ಲಿ ಮಾಡಿದ ರಾಜಕೀಯ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದವರು. ಕರ್ನಾಟಕ ನನ್ನ ಎರಡನೆಯ ತವರೂರು ಎಂದು ಹೇಳುವ ಈ ಅಮೆರಿಕನ್ ರಾಜಕೀಯ ಶಾಸ್ತ್ರಜ್ಞರ ಸಂಶೋಧನಾ ಪ್ರಬಂಧಗಳು ಕರ್ನಾಟಕದ ರಾಜಕೀಯವನ್ನು ಅಕಾಡೆಮಿಕ್ ಆಗಿ ಅರ್ಥ ಮಾಡಿಕೊಳ್ಳಲು ಬಯಸುವರಿಗೆ ಬಹುಮುಖ್ಯ ಆಕರಗಳಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-2)

(ಮುಂದುವರಿದ ಭಾಗ..) ಅಂಬೇಡ್ಕರ್ ಅವರ ಬರಹವನ್ನು ಓದಿದಾಗ ಪ್ರತಿಬಾರಿಯೂ ಅತ್ಯಂತ ಸ್ಪಷ್ಟವಾಗಿ...

ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ: ಅಂಬೇಡ್ಕರ್ ನೋಡಿದ್ದು ಹೀಗೆ… (ಭಾಗ-1)

ಭಾರತದ ರಾಜಕೀಯ ಇತಿಹಾಸದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಅವರ ವಿಚಾರಗಳ ಮತ್ತು...

ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-2)

(ಮುಂದುವರಿದ ಭಾಗ..) ಹಾಗಾದರೆ ಹಿಂದೂ ಮಹಿಳೆಯರ ಅವನತಿಗೆ ನಿಜಕ್ಕೂ ಕಾರಣರಾದವರು ಯಾರು?-...

ಅರಿವೇ ಅಂಬೇಡ್ಕರ | ಹಿಂದೂ ಮಹಿಳೆಯ ಉನ್ನತಿ ಮತ್ತು ಅವನತಿ: ಅದಕ್ಕೆ ಯಾರು ಕಾರಣ? (ಭಾಗ-1)

"ಒಂದು ಸಮಾಜದ ಪ್ರಗತಿಯನ್ನು ಆ ಸಮಾಜದಲ್ಲಿನ ಮಹಿಳೆಯರು ಸಾಧಿಸಿರುವ ಮುನ್ನಡೆಯ ಮಟ್ಟದಿಂದ...

Download Eedina App Android / iOS

X