ಈ ವಿಡಿಯೋದಲ್ಲಿ ದೆಹಲಿಯಲ್ಲಿ ನಡೆದ ನೆಲಮಹಡಿಯ ದುರಂತದ ಬಗ್ಗೆ ಮತ್ತು ಇದಕ್ಕೆ ಪ್ರತಿಕ್ರಿಯಿಸಿದ ದೇಶದ ಪ್ರಮುಖ ಮಾಧ್ಯಮಗಳ ಕುರಿತು ಮತ್ತು ಅದರ ನಿರೂಪಕರ ಅಭಿಪ್ರಾಯಗಳ ಬಗ್ಗೆ ಚರ್ಚಿಸಲಾಗಿದೆ. ಮತ್ತು ಈ ದುರಂತದ ಕುರಿತು ರಾಜಕೀಯ ಪಕ್ಷಗಳು ಕೇವಲ ತಪ್ಪನ್ನ ಇನ್ನೊಬ್ಬರ ಮೇಲೆ ಆರೋಪಿಸುವುದರ ಬಗ್ಗೆಯೂ ಹೇಳ್ತಾ ಜೊತೆಗೆ ಈ ಎಲ್ಲಾ ಸಮಸ್ಯೆಗಳಿಗೆ ಗೋದಿ ಮೀಡಿಯಾಗಳು ಸುಪ್ರೀಂ ನಾಯಕನನ್ನ ಪ್ರಶ್ನಿಸದೇ ಇರೋದರ ಬಗ್ಗೆನೂ ವಿಶ್ಲೇಷಣೆ ಮಾಡಲಾಗಿದೆ. ತಪ್ಪದೇ ವಿಡಿಯೋ ನೋಡಿ.

UPSC ಆಕಾಂಕ್ಷಿಗಳ ಸಾವು: ಮಧ್ಯಮ ವರ್ಗದ ಸಿಟ್ಟು, ನೆಲಕಚ್ಚಿದ Godi Media
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: