ಬಿಜೆಪಿಯ ದುರಾಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಿ ಅವರ ಸೋಲಿಗೆ ಎದ್ದೇಳು ಕರ್ನಾಟಕ ಶ್ರಮಿಸಿದೆ. ಈ ಹೋರಾಟ ಇಷ್ಟಕ್ಕೇ ನಿಲ್ಲೋದಿಲ್ಲ. ಅಧಿಕಾರದಲ್ಲಿದ್ದು ಜನರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡಿದ್ರೆ ಕಾಂಗ್ರೆಸ್ಗೂ ಪಾಠ ಕಲಿಸ್ತೀವಿ, ಎಚ್ಚರಿಕೆ…! ಎನ್ನುತ್ತಿದ್ದಾರೆ ಜನಪರ ಚಳುವಳಿಯ ಮುಖಂಡರು.
ಜನ ವಿರೋಧಿ ಕೆಲಸ ಮಾಡಿದ್ರೆಕಾಂಗ್ರೆಸ್ಗೂ ಪಾಠ ಕಲಿಸ್ತೀವಿ…!
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: