ಟೆಕ್ಕಿ ಗುರುಪ್ರಸಾದ್ ಆಕೃತಿ ಗುರು ಆಗಿದ್ದೇಗೆ? ಇಲ್ಲಿದೆ ಆಪ್ತ ಮಾತುಕತೆ Akruti Guruprasad | Books | ಜೀವ ಪದ

Date:

Advertisements

ಟೆಕ್ಕಿ ಗುರುಪ್ರಸಾದ್ ಆಕೃತಿ ಗುರು ಆಗಿದ್ದೇಗೆ? ಇಲ್ಲಿದೆ ಆಪ್ತ ಮಾತುಕತೆ Akruti Guruprasad | Books | ಜೀವ ಪದ

ಕನ್ನಡದಲ್ಲಿ ವೈಚಾರಿಕತೆ ಇರುವ, ಸಮಾನತೆ ಸಾರುವ ಪುಸ್ತಕಗಳು ಹೆಚ್ಚಾಗಿ ಬರಬೇಕು ಆ ಮೂಲಕ ಓದುಗರು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂಬ ಆಶಯವನ್ನು ಹೊಂದಿದ ಗುರುಪ್ರಸಾದ್ ಅವರು ಆಕೃತಿ ಪುಸ್ತಕದ ಪ್ರಕಾಶಕರು ಹಾಗೂ ಮಾರಾಟಗಾರರು. ಇವರು ತಮ್ಮ ಪುಸ್ತಕ ಪ್ರೀತಿಯಿಂದಾಗಿ ಸಾಫ್ಟ್‌ವೇರ್ ಉದ್ಯೋಗ ತೊರೆದು ಪುಸ್ತಕ ಮಾರಾಟ ಮತ್ತು ಪ್ರಕಾಶಕರಾದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಸ್ವತಂತ್ರ ಪುಸ್ತಕ ಮಾರಾಟಗಾರರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಗುರುಪ್ರಸಾದ್ ಗೌರಿ.ಕಾಮ್‌ ಮತ್ತು ನ್ಯಾಯಪಥದ ಸಂಪದಾಕರು. ಇಂದು ವಿಶ್ವ ಪುಸ್ತಕ ದಿನಾಚರಣೆ ಪ್ರಯುಕ್ತ ವಿಶೇಷ ಸಂದರ್ಶನ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಲವಂತದ ಕ್ರಮ ಬೇಡ!!! ಇತ್ತೀಚೆಗೆ ಹೆಚ್ಚು ಕೇಳಿಸಿಕೊಂಡ ಸಾಲು

ಬಲವಂತದ ಕ್ರಮ ಬೇಡ!!! ಇತ್ತೀಚೆಗೆ ಹೆಚ್ಚು ಕೇಳಿಸಿಕೊಂಡ ಸಾಲು ರಾಷ್ಟ್ರೀಯ ಹೆದ್ದಾರಿ 48ರಲ್ಲಿ...

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿ – ರಿಪೋರ್ಟ್‌ ಸಲ್ಲಿಕೆ

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿ - ರಿಪೋರ್ಟ್‌...

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌!

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌! | Indira Food...

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!?

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!? ಕಂಡಕಂಡ ದೇಶಗಳ ಮೇಲೆರಗಿ...

Download Eedina App Android / iOS

X