ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಗ್ಯಾರಂಟಿ ಆಶ್ವಾಸನೆಗಳನ್ನು ಸರಿಯಾಗಿ ಈಡೇರಿಸುತ್ತಿಲ್ಲ, ಎದ್ದೇಳು ಕರ್ನಾಟಕ ಸಂಘಟನೆಯವರು ಎಲ್ಲಿದ್ದಾರೆ? ಅಂತ HDK ಖಾರವಾಗಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ “ಎದ್ದೇಳು ಕರ್ನಾಟಕ” ವೇದಿಕೆಯ ಪ್ರತಿನಿಧಿ ರೈತ ನಾಯಕ ವೀರಸಂಗಯ್ಯ ಅವರು ಉತ್ತರಿಸಿದ್ದಾರೆ.
“JDS ಅಭ್ಯರ್ಥಿಗಳ ಪರವಾಗಿಯೂ ದುಡಿದಿದ್ದೇವೆ, ಕುಮಾರಸ್ವಾಮಿಯವರು ತಪ್ಪು ತಿಳಿದಿದ್ದಾರೆ”
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: