87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಪೂರ್ವ ಸಿದ್ಧತೆ ಮಂಡ್ಯ ನಗರದಲ್ಲಿ ನಡೆಯುತ್ತಿದೆ. ಮಂಡ್ಯ ನಗರ ತುಂಬ ದೀಪಾಲಂಕಾರ ಮಾಡಲಾಗಿದೆ.

ಊಟಕ್ಕೆ ಏಳು ಕೋಟಿ ಬಜೆಟ್: ಕೊಡೋದು ನೀರು ಸಾರು. ಮೈಸೂರ್ – ಬೆಂಗಳೂರು ಹೈವೆ ರಸ್ತೆಯಲ್ಲಿಯೂ ಸಹ ಕಣ್ಮನ ಸೆಳೆಯುತ್ತಿರುವ ದೀಪಾಲಂಕಾರ ಮಾಡಿದ್ದಾರೆ. ಹಾಗೂ ಸರ್ಕಾರಿ ಕಚೇರಿಯ ಕಟ್ಟಡ ಮೇಲೆ ಮಂಡ್ಯದ ಐತಿಹಾಸಿಕ ಪ್ರಸಿದ್ಧ ಸ್ಥಳಗಳ ಚಿತ್ರ ಬಿಡಿಸಲಾಗಿದೆ. ನಗರದ ಮುಖ್ಯ ಮೈಸೂರ್ ಬೆಂಗಳೂರು ರಸ್ತೆಗೆ ಹೊಸದಾಗಿ ಡಾಂಬರೀಕರ ರಸ್ತೆ ಮಾಡಲಾಗಿದೆ. ಬು
ನಗರಾದ್ಯಂತ ರಾಜಕಾರಣಿಗಳ ಅನಧಿಕೃತ ಬ್ಯಾನರ್ ಹಾವಳಿ ಹೆಚ್ಚಾಗಿದೆ. ಅಳವಡಿಸಿರುವ ಅನಧಿಕೃತ ರಾಜಕಾರಣಿಗಳ ಬ್ಯಾನರಗಳನ್ನು ನಿಯಂತ್ರಣ ಮಾಡಿ ದಂಡ ವಿಧಿಸಬೇಕು. ಹಾಗೂ ಮಂಡ್ಯ ಮತ್ತು ಮದ್ದೂರು ಪುರಸಭೆಯವರು ಸಹ ಅಂಗಳದಲ್ಲೇ ಬ್ಯಾನರ್ ಹಾಕಿ ಕೊಂಡಿದ್ದಾರೆ. ಶೀಘ್ರ ಪೊಲೀಸರಿಗೆ ದೂರು ಕೊಟ್ಟು ತೆರವು ಗೊಳಿಸಬೇಕಾಗಿದೆ. ಬಿ ಓಪನ್ ಪ್ಲೇಸಸ್ act 1986 ಪ್ರಕಾರ ನಿಯಮ ಬಾಹಿರ ಎಂದು ಪರಿಗಣಿಸಿ ಬ್ಯಾನರ್ ಗಳನ್ನು ತೆಗೆದು ಹಾಕಬೇಕು..ಒಪ್ಪಿಗೆ ಕೊಡದೇ ಇದ್ದರು ಇದಕ್ಕೆ ಸಮ್ಮತಿ ನೀಡಿರುವ ಸಾಹಿತ್ಯ ಸಮ್ಮೇಳನಕ್ಕೆ ದಂಡ ಹಾಕಬೇಕು.
ಕಾರ್ಯಕ್ರಮದ ತಯಾರಿ ಆಗಿದೆಯೇ? ಇನ್ನೂ ಹಲವೆಡೆ ಅನಧಿಕೃತ ಬ್ಯಾನರ್ ಗಳನ್ನೂ ಹಾಕುತ್ತಿದ್ದಾರೆ. ಇನ್ನೂ ಸಿದ್ಧತೆ ಕಾರ್ಯ ಪೂರ್ಣಗೊಂಡಿಲ್ಲ, ಕರೆಂಟ್ , ಹಾಕಬೇಕಿದ್ದ ಬ್ಯಾನರ್ ಇನ್ನು ಹಾಕಿಲ್ಲ. ಸಮ್ಮೇಳನಕ್ಕೆ ಹೋಗುವ ಮುಖ್ಯ ದಾರಿಯಲ್ಲಿ ಕನ್ನಡ ಬಾವುಟ ಅಲಂಕಾರಗೊಂಡಿದೆ. ಮುಖ್ಯ ವೇದಿಕೆಯ ಮುಂಬಾಗಿಲಿನಲ್ಲಿ ಕನ್ನಡಾಂಬೆ ಮತ್ತು ಬಸವಣ್ಣನವರ ಪ್ರತಿಮೆ ಇದೆ. ಮುಂಬಾಗಿಲಲ್ಲಿ ಮುಂದೆ ಯಕ್ಷ ಕವಿ ಕೆಂಪಣ್ಣ ಗೌಡ ಮತ್ತು ಉಭಯ ಕವಿತಾ ವಿಶಾರದ ಕ್ಷಡಕ್ಷರ ದೇವ ಎಂದು ಮಹಾದ್ವಾರಕ್ಕೆ ಹೆಸರನ್ನು ಹಾಕಿದ್ದಾರೆ. ಅಕ್ಕದ್ದಲ್ಲೇ ಕೆ ಆರ್ ಎಸ್ ಅಣೆಕಟ್ಟು ಚಿತ್ರ ಕಾಣಿಸುತ್ತದೆ.

ಮಂಡ್ಯದ ಪರಿಚಯ ಸಾರುವಂತ ಕನ್ನಂಬಾಡಿ ಕಟ್ಟೆ ಚಿತ್ರ ಹಾಕಿದ್ದಾರೆ. ಮಂಡ್ಯ ರೈತ ಚಿತ್ರ ಹಾಕುವ ಬದಲು ಬೇರೆ ಚಿತ್ರ ಹಾಕಿದ್ದಾರೆ. ಚಿತ್ರದಲ್ಲಿರುವ ಹಸು ಮಂಡ್ಯ ತಳಿಯಲ್ಲ, ಬೆಟ್ಟ ಗುಡ್ಡಗಳ ಚಿತ್ರಗಳು ಮಂಡ್ಯದಲ್ಲ, ಮಂಡ್ಯದ ಜನರು ರಾತ್ರಿಯಾದರೂ ಕುಂಬದ ಸಮೇತರಾಗಿ ವೀಕ್ಷಿಸುತ್ತಿದ್ದಾರೆ. ಖುಷಿ ಇಂದ ಛಾಯಾ ಚಿತ್ರ ತೆಗೆದುಕೊಳ್ಳುತ್ತಿದ್ದಾರೆ.ಮಂಡ್ಯದ ಯಾವುದೇ ಕವಿ ,ಲೇಖಕರ ಛಾಯಾ ಚಿತ್ರ ಕಾಣುತ್ತಿಲ್ಲ,
ಇಲ್ಲಿನ ಪ್ರಗತಿಪರ ಸಂಘಟನೆಯವರು ಹೋರಾಟ ಮಾಡಿದರು ಸಮ್ಮೇಳನ ಸಮಿತಿಯಿಂದ ಬಾಡೂಟ ಮಾಂಸವನ್ನು ಕೊಡುವುದಕ್ಕೆ ಒಪ್ಪದ ಕಾರಣ ಮಂಡ್ಯದ ಪ್ರಗತಿ ಪರ ಸಂಘಟನೆಗಳು ಮನೆಗೊಂದು ಕೋಳಿ,ಊರಿಗೊಂದು ಕುರಿ ಅಭಿಯಾನ ನಡೆಸಿದರು.
ಇದನೂ ಓದಿದ್ದೀರಾ?ಹಾಸನ l ಅಂಗನವಾಡಿ ಅಮ್ಮಂದಿರ ಅಹೋರಾತ್ರಿ ಪ್ರತಿಭಟನೆ
7ಕೋಟಿ ಬಜೆಟ್ ಅಲ್ಲಿ ನೀರು ಸಾರು ಮಾಡಿದ್ದಾರೆ. ರೈತರ ಜಮೀನನ್ನು ಸಮತಟ್ಟ ಜಾಗ ಮಾಡಿದ್ದಾರೆ, ಪುನಃ ಸರ್ವ ಮಾಡಿ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಸಾಯಿಸುತ್ತಾರೆ. ಇಲ್ಲಿ ಕೆಲಸ ಮಾಡುವ ಜನರಿಗೆ ಕೆಲಸ ಸರಿಯಾದ ಮಲಗುವ ವ್ಯವಸ್ಥೆ ಮತ್ತು ಉಳಿಯೋಕೆ ಜಾಗವಿಲ್ಲದ ಪರಿಸ್ಥಿತಿಯ ಹಾದಗೆಟ್ಟಿದೆ. ಆಗಾಗಿ ಅವರಿಗೆ ಸ ವ್ಯವಸ್ಥೆ ಮಾಡಿಕೊಂಡಿ ಉದ್ದರು.