ಚಿಕ್ಕಮಗಳೂರು l ಭಾರತ, ಪಾಕಿಸ್ತಾನ ವಿಭಜನೆ ಆಗದಿದ್ದರೆ ಬಿಜೆಪಿಯವರು ಉರ್ದು ಮಾತಾಡುತ್ತಿದ್ದರು; ಸಚಿವ ಸಂತೋಷ್ ಲಾಡ್ 

Date:

Advertisements

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಭಾನುವಾರ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು “ಬಿಜೆಪಿಯವರು, ನೆಹರೂ ಅವರಿಂದ ದೇಶ ಒಡೆದೋಯ್ತು ಪಾಕಿಸ್ತಾನ ಆಯ್ತು ಅಂತ ನೆಹರು ಅವರನ್ನು ತೆಗಳುತ್ತಾರೆ. ಇದರಿಂದ ನಿಮಗೇ ಅನುಕೂಲ ಆಗಿಲ್ವಾ” ನಿಮ್ಮ ಕಚೇರಿಯಲ್ಲಿ ನೆಹರೂ ಫೋಟೋ ಇಟ್ಟುಕೊಳ್ಳಿ ಎಂದು ಬಿಜೆಪಿ ವಿರುದ್ಧ ಕಾರ್ಯಕ್ರಮದಲ್ಲಿ ಮಾತಾಡಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು 

Advertisements

ಪಾಕಿಸ್ತಾನದಲ್ಲಿ 25- 26 ಕೋಟಿ ಮುಸ್ಲಿಮರು ಇದ್ದಾರೆ. ಭಾರತದಿಂದ ವಿಂಗಡನೆ ಆಗದಿದ್ದರೆ, ಇಲ್ಲೇ ಇರುತಿದ್ದರು. ಆಗ ಭಾಷಣಗಳೆಲ್ಲ ಹೇಗಿರುತ್ತಿತ್ತು, ಎಲ್ಲಾರು ಉರ್ದು ಭಾಷೆಯಲ್ಲಿ ಸಲ್ಲಾವುಲಿಲ್ಲಾ ಹಲ್ಲಾವುಲಿಲ್ಲ, ಎಂದು ಬಿಜೆಪಿಯವರು ಉರ್ದು ಭಾಷಣ ಮಾಡುತಿದ್ದರು. ಹಾಗೆಯೇ, ಮೋದಿ ಅವರು ಅಯೋಧ್ಯೆ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ 7 ದಿನ ಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಹಿಂದೂಗಳಲ್ಲಿ ಮೂರ್ತಿ-ಪ್ರಾಣ ಪ್ರತಿಷ್ಠಾಪನೆ ಆಗಬೇಕಾದರೆ, ಬ್ರಾಹ್ಮಣರು ಇರಲೇಬೇಕು, ಆದರೆ ಅದೆಲ್ಲ ಬಿಟ್ಟು ಮೋದಿ ಅವರೇ ಒಬಿಸಿ ನಾಯಕ ಎಂದೇಳಿಕೊಳ್ಳುತ್ತಾರೆ, ಎಂದು ಪ್ರಶ್ನಿಸಿ ಬಿಜೆಪಿಯ ವಿರುದ್ಧ ಸಚಿವ ಸಂತೋಷ್ ಲಾಡ್ ಮಾತಾಡಿದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. That Urdu is the only language of (Karnātaka) muslims is his misconception. Let him read some Linguistics first. Most muslims here have two mother tongues. Even the editors of this ಈ ದಿನ news outlet seem to carry this misconception. Let them join my WhatsApp group ELMZ (English & Language MatterZ) by sending me a full self-introduction @# 9743882120 if they or anyone else wants to know the right things about languages and dialects. If you are really serious about knowing about languages, please publish my number and group in your news outlet. Thank you.

    I am a 60-year-old lecturer in English from ಸಾಗರ ೫೭೭೪೦೧.

  2. ನೀವೇನು ಮಾತನಾಡುತ್ತಿದ್ರಿ ಸಂತೋಷ್ ಅವರೇ? ಸದ್ಯಕ್ಕೆ ಬಿಜೆಪಿ ಬಿಡಿ..
    ನಿಮ್ಮ ಮಾತಿನ ಹಾಗೆ ವಿಭಜನೆ ಆಗದಿದ್ದರೆ, ಇಡಿ ದೇಶವೇ ಸಂತೋಷ್ ಅವರ ಆಸೆಗೆ ತಕ್ಕ ಹಾಗೆ ಪರಿವರ್ತನೆ ಆಗುತಿತ್ತು… ಅಲ್ವಾ ಸಂತೋಷ್ ಅವರೇ.. ಇದು ಬೇಕಾ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X