ಚುನಾವಣೆ 2023 | ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 69 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

Date:

Advertisements
  • ತಮ್ಮ ಉಮೇದುವಾರಿಕೆ ಹಿಂಪಡೆದ 12 ಅಭ್ಯರ್ಥಿಗಳು
  • ಜಿಲ್ಲಾ ಚುನಾವಣಾಧಿಕಾರಿ ಎಂ ಸುಂದರೇಶಬಾಬು ಮಾಹಿತಿ

ಏಪ್ರೀಲ್ 24ರಂದು 12 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಬಳಿಕ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 69 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ ಸುಂದರೇಶಬಾಬು ತಿಳಿಸಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರ

ಸಿ ವಿ ಚಂದ್ರಶೇಖರ (ಜೆಡಿಎಸ್), ಕೆ ಎಸ್ ಮೈಲಾರಪ್ಪ (ಬಿಎಸ್‌ಪಿ), ಎಂ ಕೆ ಸಾಹೇಬ್ ನಾಗೇಶನಹಳ್ಳಿ (ಎಎಪಿ), ಕರಡಿ ಮಂಜುಳಾ (ಬಿಜೆಪಿ), ಕೆ ರಾಘವೇಂದ್ರ ಬಸವರಾಜ ಹಿಟ್ನಾಳ (ಕಾಂಗ್ರೆಸ್), ಅಡವಿ ಹನುಮಪ್ಪ ಗೊಡಚಳ್ಳಿ (ಕೆಆರ್‌ಎಸ್‌), ಮರಿಸ್ವಾಮಿ ಆರ್ ಕನಕಗಿರಿ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಪಕ್ಷೇತರ ಅಭ್ಯರ್ಥಿಗಳಾದ ಗವೀಶ ಸಸಿಮಠ, ಕೋಳೂರ ದೇವೇಂದ್ರಗೌಡ, ಪ್ರಮೋದ ಎಂ ಪಿ, ಮಲ್ಲಿಕಾರ್ಜುನ ಹಡಪದ ಮತ್ತು ಶಶಿಧರ ಕೆ ಎಂ ಅಂತಿಮ ಕಣದಲ್ಲಿದ್ದಾರೆ.

Advertisements

ಯಲಬುರ್ಗಾ ವಿಧಾನಸಭಾ ಕ್ಷೇತ್ರ

ಬಸವರಾಜ ರಾಯರೆಡ್ಡಿ (ಕಾಂಗ್ರೆಸ್), ಕೋನನಗೌಡ್ರ ಮಲ್ಲನಗೌಡ (ಜೆಡಿಎಸ್), ಮೌಲಾಹುಸೇನ್ ಬುಲ್ಡಿಯಾರ (ಎಎಪಿ), ಆಚಾರ ಹಾಲಪ್ಪ ಬಸಪ್ಪ (ಬಿಜೆಪಿ), ಹುಲಗಪ್ಪ ಹಿರೇಮನಿ (ಬಿಎಸ್‌ಪಿ), ರಾಮಲಿಂಗಪ್ಪ ಎಚ್ ಕುಕನೂರ (ಆರ್‌ಪಿಐ(ಬಿ)), ಹರಿ ಆರ್ (ಕಾಂಗ್ರೆಸ್), ಸ್ವತಂತ್ರ ಅಭ್ಯರ್ಥಿಗಳಾದ ನಿರ್ಮಲಾ, ಬಾಳಪ್ಪ ಎಸ್ ವೀರಾಪುರ, ಶಂಕರರಡ್ಡಿ ಸೋಮರೆಡ್ಡಿ, ಶಮಿದ್‌ಸಾಬ್ ಯಮನೂರಸಾಬ ಮುಲ್ಲಾ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರ

ಬಸವರಾಜ ದಡೇಸಗೂರು (ಬಿಜೆಪಿ), ಯರಿಸ್ವಾಮಿ (ಎಎಪಿ), ಪಿ ವಿ ರಾಜಗೋಪಾಲ (ಜೆಡಿಎಸ್‌), ಶಿವರಾಜ ಎಸ್ ತಂಗಡಗಿ (ಕಾಂಗ್ರೆಸ್), ಕೆಂಚಪ್ಪ (ಸಿಪಿಐ(ಎಮ್‌ಎಲ್)(ಎಲ್), ಗಣೇಶ (ಕೆಆರ್‌ಎಸ್‌), ಚಾರುಲ್ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕೆ ಬಾಳಪ್ಪ (ಭಾರತೀಯ ಪ್ರಜಾ ಐಕ್ಯತಾ ಪಾರ್ಟಿ), ಸ್ವತಂತ್ರ ಅಭ್ಯರ್ಥಿಗಳಾದ ರಮೇಶ, ಸಂದೀಪ್, ಎಚ್ ಹುಲಗಪ್ಪ, ಬಿ ಜ್ಞಾನಸುಂದರ ಅಂತಿಮ ಕಣದಲ್ಲಿದ್ದಾರೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರ

ಅಮರೇಗೌಡ ಲಿಂಗನಗೌಡ ಪಾಟೀಲ ಬಯ್ಯಾಪುರ (ಕ್ರಾಂಗ್ರೆಸ್), ಕನಕಪ್ಪ ಮಳಗಾವಿ (ಎಎಪಿ), ದೊಡ್ಡನಗೌಡ ಹನುಮಗೌಡ ಪಾಟೀಲ (ಬಿಜೆಪಿ), ಶರಣಪ್ಪ ಸಿದ್ದಪ್ಪ ಕುಂಬಾರ (ಜೆಡಿಎಸ್‌), ಶಿವಪುತ್ರಪ್ಪ ಮೆಣೆದಾಳ (ಬಿಎಸ್‌ಪಿ), ಸಿ ಎಂ ಹಿರೇಮಠ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಪರಸಪ್ಪ ಭೀಮಪ್ಪ ಗಜ್ಜರಿ (ರಾಣಿ ಚೆನ್ನಮ್ಮ ಪಾರ್ಟಿ), ಶಾಂತರಾಜ ಪಾರ್ಶ್ವನಾಥ ಗೋಗಿ ಜೈನ್ (ನವರಂಗ ಕಾಂಗ್ರೆಸ್ ಪಾರ್ಟಿ), ಸಿದ್ದಪ್ಪ ಕಲಕೇರಿ (ಉತ್ತಮ ಪ್ರಜಾಕೀಯ ಪಾರ್ಟಿ), ಸಿ ಸುರೇಶ ಬಲಕುಂದಿ (ಕೆಆರ್‌ಎಸ್‌), ಪಕ್ಷೇತರರಾಗಿ ಕಾಳಪ್ಪ ಎಚ್ಚರಪ್ಪ ಬಡಿಗೇರ, ಯಲ್ಲನಗೌಡ, ರಾಮನಗೌಡ ಮಾಲಿಪಾಟೀಲ, ಬಿ ವಜೀರ್ ಅಲಿ ಗೋನಾಳ, ಶಿವಕುಮಾರ ಚಿಲ್ಕಾರಾಗಿ ಅಂತಿಮ ಕಣದಲ್ಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗಂಗಾವತಿಯಲ್ಲಿ ಮತ ಬೇಟೆ ಆರಂಭಿಸಿದ ಎಎಪಿ ಮಹಿಳಾ ಮುಖಂಡರು

ಗಂಗಾವತಿ ವಿಧಾನಸಭಾ ಕ್ಷೇತ್ರ

ಇಕ್ಬಾಲ್ ಅನ್ಸಾರಿ (ಕಾಂಗ್ರೆಸ್), ಚನ್ನಕೇಶವ ಹಿರಿಯಾಲ ರಾಮುಲು (ಜೆಡಿಎಸ್‌), ಪರಣ್ಣ ಈಶ್ವರಪ್ಪ ಮುನವಳ್ಳಿ (ಬಿಜೆಪಿ), ಶರಣಪ್ಪ ಸಜ್ಜಿಹೊಲ (ಎಎಪಿ) ಶಂಕರ ಸಿದ್ದಾಪುರ (ಬಿಎಸ್‌ಪಿ), ಕನಕಪ್ಪ ಹನುಮಪ್ಪ ಹುಡೆಜಲಿ (ಕೆಆರ್‌ಎಸ್‌), ಜಿ ಜನಾರ್ಧನ ರೆಡ್ಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕರಡಿ ಬಸವರಾಜ (ಇಂಡಿಯನ್ ಮೂಮೆಂಟ್ ಪಾರ್ಟಿ), ವಿಜಯ ಕುಮಾರ ಅಚಪ್ಪ (ಅಖಿಲ ಭಾರತ ಹಿಂದೂ ಮಹಾಸಭಾ), ವೆಂಕಟೇಶರಾವ್ ಜಿ ಕುಲಕರ್ಣಿ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ), ಶರಣಪ್ಪ ಸಿಂಗನಾಳ (ಉತ್ತಮ ಪ್ರಜಾಕೀಯ ಪಾರ್ಟಿ), ವೆಂಕಟೇಶ್ವರ ಮಹಾಸ್ವಾಮೀಜಿ (ಹಿಂದೂಸ್ಥಾನ ಜನತಾ ಪಾರ್ಟಿ), ಸರಸ್ವತಿ ಕೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಸ್ವತಂತ್ರ ಅಭ್ಯರ್ಥಿಗಳಾಗಿ ಚಕ್ರವರ್ತಿ ನಾಯಕ ಟಿ, ಮಹಮ್ಮದ್ ನಾಥಿಕ್ ಅಲಂ, ಪ್ರಸಾದ ತಾಳೂರಿ, ಶಿವಶಂಕರಯ್ಯ ಸ್ವಾಮಿ ಶೆಟ್ಟರ್, ಷಣ್ಮುಖ ವಾಲ್ಮೀಕಿ ಹಾಗೂ ಸಂಗಮೇಶ ಸುಗ್ರೀವಾ ಅಂತಿಮ ಕಣದಲ್ಲಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X