ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಾಗಿ, 50 ವರ್ಷ ತುಂಬಿರುವ ಈ ಹೊತ್ತಲ್ಲಿ ಈ ದಿನ.ಕಾಮ್, “ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ- ಮುಂದಿನ ದಿಕ್ಕು” ಎಂಬ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ. ಇದು ಈದಿನ.ಕಾಮ್ ನ ವಿಶಿಷ್ಟ ಪ್ರಯತ್ನವಾಗಿದೆ.
ಕಳೆದ ನವೆಂಬರ್ 30ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆದಿದ್ದ ಈ ದಿನ. ಕಾಮ್ ಓದುಗರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಜಿಟಲ್ ಪ್ರತಿಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಿದ್ದರು. ಡಿಸೆಂಬರ್ 29ರಂದು ಸಂಪೂರ್ಣ ಮುದ್ರಣ ಪ್ರತಿಯು ಕನ್ನಡಿಗರಿಗೆ ಲಭ್ಯವಾಗಲಿದೆ.
ಕಳೆದ 50 ವರ್ಷಗಳಲ್ಲಿ ಕರ್ನಾಟಕದ ರಾಜಕಾರಣ, ಸಮಾಜ, ಆರ್ಥಿಕತೆ, ಶಿಕ್ಷಣ, ಸಮಾನತೆಗಾಗಿ – ನ್ಯಾಯಕ್ಕಾಗಿ ಚಳವಳಿಗಳು, ಕೃಷಿ, ಬೆಂಗಳೂರು, ಸಾಹಿತ್ಯ, ಕಾರ್ಮಿಕ ರಂಗ ಇತ್ಯಾದಿ ಎಲ್ಲ ವಲಯಗಳಲ್ಲಿ ಆದ ಬೆಳವಣಿಗೆಗಳು ಹಾಗೂ ಮುಂದಿನ ದಾರಿಗಳ ಬಗ್ಗೆ 60ಕ್ಕೂ ಹೆಚ್ಚು ಪರಿಣಿತರ ಮಹತ್ವದ ಲೇಖನಗಳು ಈ ವಿಶೇಷ ಸಂಚಿಕೆಯಲ್ಲಿವೆ.

ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿಸೆಂಬರ್ 29 ರಂದು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಈ ವಿಶಿಷ್ಟ, ವಿಶೇಷ ಸಂಚಿಕೆಯು ಬಿಡುಗಡೆಯಾಗಲಿದೆ. ಡಿಸೆಂಬರ್ 29ರಂದು ರಾಜ್ಯದ 13 ಕೇಂದ್ರಗಳಲ್ಲಿ ಬಿಡುಗಡೆ ನಿಗದಿಯಾಗಿದ್ದು, ಜನವರಿ 12ರ ಒಳಗೆ ಉಳಿದ ಜಿಲ್ಲಾ ಕೇಂದ್ರಗಳಲ್ಲೂ ಬಿಡುಗಡೆಯಾಗಲಿವೆ. ಈ ವಿಶೇಷ ಸಂಚಿಕೆಯ ಪ್ರತಿಗಳಿಗಾಗಿ ಕಚೇರಿಯ ಮೊಬೈಲ್ ಸಂಖ್ಯೆ: 90350 53818 ಗೆ ಸಂಪರ್ಕಿಸಬಹುದು
ನಮ್ಮ ರಾಜ್ಯಕ್ಕೆ 'ಕರ್ನಾಟಕ' ಎಂದು ಹೆಸರಾಗಿ, 50 ವರ್ಷ ತುಂಬಿರುವ ಈ ಹೊತ್ತಲ್ಲಿ ಈ ದಿನ ಡಾಟ್ ಕಾಮ್, "ನಮ್ಮ ಕರ್ನಾಟಕ, ನಡೆದ 50 ಹೆಜ್ಜೆ – ಮುಂದಿನ ದಿಕ್ಕು" ಎಂಬ ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ. ಇದು ಈದಿನ.ಕಾಮ್ ನ ವಿಶಿಷ್ಟ ಪ್ರಯತ್ನವಾಗಿದೆ. pic.twitter.com/gxFqBZf4a2
— eedina.com ಈ ದಿನ.ಕಾಮ್ (@eedinanews) December 28, 2024
ತುಮಕೂರು, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಅಂಕೋಲದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು.
ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಡಿ.29ರಂದು ನಡೆಯುವ ಕಾರ್ಯಕ್ರಮಗಳ ವಿವರ ಹೀಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ
ಸ್ಥಳ: ಪತ್ರಕರ್ತರ ಭವನ, ಚಿಕ್ಕಬಳ್ಳಾಪುರ
ಸಮಯ: ಬೆಳಗ್ಗೆ 10.30ಕ್ಕೆ
ಸಂಪರ್ಕ ಸಂಖ್ಯೆ: 8088883764
ಉಡುಪಿ ಜಿಲ್ಲೆ
ಸ್ಥಳ: ಆವೆ ಮರಿಯಾ ಹಾಲ್,
ಮದರ್ ಆಫ್ ಸಾರೋಸ್ ಚರ್ಚ್, ಉಡುಪಿ
ಸಮಯ: ಮಧ್ಯಾಹ್ನ 3.30ಕ್ಕೆ
ಸಂಪರ್ಕ ಸಂಖ್ಯೆ: 8050801021
ಬೆಳಗಾವಿ ಜಿಲ್ಲೆ
ಸ್ಥಳ: ಮಾನವ ಬಂಧುತ್ವ ವೇದಿಕೆ, ಕೊಲ್ಹಾಪುರ ಸರ್ಕಲ್ ಹತ್ತಿರ, ಬೆಳಗಾವಿ
ಸಮಯ: ಬೆಳಗ್ಗೆ 10.30
ಸಂಪರ್ಕ ಸಂಖ್ಯೆ: 81054 61078
ದಾವಣಗೆರೆ
ಸ್ಥಳ: ರೋಟರಿ ಕ್ಲಬ್ ಬಾಲಭವನ,
ದಾವಣಗೆರೆ, ಸಮಯ: ಬೆಳಗ್ಗೆ 11ಕ್ಕೆ
ಸಂಪರ್ಕ ಸಂಖ್ಯೆ: 97400 09706
ಮಂಡ್ಯ ಜಿಲ್ಲೆ
ಸ್ಥಳ: ಸಂಜಯ ಪ್ರಕಾಶನ, ಗೋವಿಂದಪ್ಪ ರಸ್ತೆ, ಶ್ರೀರಂಗಪಟ್ಟಣ
ಸಮಯ: ಸಂಜೆ 5ಕ್ಕೆ
ಸಂಪರ್ಕ ಸಂಖ್ಯೆ: 8951859376
ಶಿವಮೊಗ್ಗ ಜಿಲ್ಲೆ
ಸ್ಥಳ: ಶ್ರೀಕಲಾ ಕೌಶಲ್ಯಭಿವೃದ್ಧಿ ಕೇಂದ್ರ,
ನಿವೃತ್ತ ನೌಕರರ ಸಂಘ, ಪತ್ರಿಕಾ ಭವನದ ಎದುರು
ಆರ್ ಟಿ ಓ ಕಚೇರಿ ರಸ್ತೆ, ಶಿವಮೊಗ್ಗ
ಸಮಯ: ಬೆಳಗ್ಗೆ 10:30ಕ್ಕೆ
ಸಂಪರ್ಕ ಸಂಖ್ಯೆ: 99025 54618
ಕೊಡಗು ಜಿಲ್ಲೆ
ಪೆಗ್ಗೊಲಿ, ಹೊದ್ದೂರು ಗ್ರಾಮ ಪಂಚಾಯಿತಿ,
ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ
ಸಮಯ: 10.30ಕ್ಕೆ
ಸಂಪರ್ಕ ಸಂಖ್ಯೆ: 93532 64162
ಚಿಕ್ಕಮಗಳೂರು ಜಿಲ್ಲೆ
ಸ್ಥಳ: ಕುವೆಂಪು ಕಲಾ ಮಂದಿರ,
ಹೇಮಾಂಗಣ, ಚಿಕ್ಕಮಗಳೂರು
ಸಮಯ: ಬೆಳಗ್ಗೆ 10.30ಕ್ಕೆ
ಸಂಪರ್ಕ ಸಂಖ್ಯೆ: 7676070552
ವಿಜಯಪುರ ಜಿಲ್ಲೆ
ಸ್ಥಳ: ಕಂದಾಯ ಇಲಾಖೆ ನೌಕರರ ಭವನ,
ಜಿಲ್ಲಾಧಿಕಾರಿ ಕಚೇರಿ ಹತ್ತಿರ, ವಿಜಯಪುರ
ಸಮಯ: ಬೆಳಗ್ಗೆ 10.30ಕ್ಕೆ
ಸಂಪರ್ಕ ಸಂಖ್ಯೆ: 9035053801
1. ಚಿಕ್ಕಬಳ್ಳಾಪುರ ಜಿಲ್ಲೆ: ಸ್ಥಳ: ಪತ್ರಕರ್ತರ ಭವನ, ಚಿಕ್ಕಬಳ್ಳಾಪುರ, ಸಮಯ: ಬೆಳಗ್ಗೆ 10.30ಕ್ಕೆ

2. ಉಡುಪಿ ಜಿಲ್ಲೆ: ಸ್ಥಳ: ಆವೆ ಮರಿಯಾ ಹಾಲ್, ಮದರ್ ಆಫ್ ಸಾರೋಸ್ ಚರ್ಚ್, ಉಡುಪಿ ಸಮಯ: ಮಧ್ಯಾಹ್ನ 03.30ಕ್ಕೆ

3. ಬೆಳಗಾವಿ: ಸ್ಥಳ: ಮಾನವ ಬಂಧುತ್ವ ವೇದಿಕೆ, ಕೊಲ್ಹಾಪುರ ಸರ್ಕಲ್ ಹತ್ತಿರ, ಬೆಳಗಾವಿ ಸಮಯ: ಬೆಳಗ್ಗೆ 10.30

4. ಧಾರವಾಡ: ಸ್ಥಳ: ನಿವೃತ್ತ ನೌಕಕರ ಭವನ, ಧಾರವಾಡ ಸಮಯ: ಬೆಳಗ್ಗೆ 09.30ಕ್ಕೆ

5. ದಾವಣಗೆರೆ: ಸ್ಥಳ: ರೋಟರಿ ಕ್ಲಬ್ ಬಾಲಭವನ, ದಾವಣಗೆರೆ ಸಮಯ: ಬೆಳಗ್ಗೆ 11ಕ್ಕೆ

6.ಮಂಡ್ಯ ಜಿಲ್ಲೆ: ಸ್ಥಳ: ಸಂಜಯ ಪ್ರಕಾಶನ, ಗೋವಿಂದಪ್ಪ ರಸ್ತೆ, ಶ್ರೀರಂಗಪಟ್ಟಣ ಸಮಯ: ಸಂಜೆ 5ಕ್ಕೆ

7. ಶಿವಮೊಗ್ಗ ಜಿಲ್ಲೆ ಸ್ಥಳ: ಶ್ರೀಕಲಾ ಕೌಶಲ್ಯಭಿವೃದ್ಧಿ ಕೇಂದ್ರ, ನಿವೃತ್ತ ನೌಕರರ ಸಂಘ, “ಪತ್ರಿಕಾ ಭವನ” ಎದುರು
ಆರ್ ಟಿ ಓ ಕಚೇರಿ ರಸ್ತೆ, ಶಿವಮೊಗ್ಗ , ಸಮಯ: ಬೆಳಿಗ್ಗೆ 10:30ಕ್ಕೆ

8. ಕೊಡಗು ಜಿಲ್ಲೆ, ಪೆಗ್ಗೊಲಿ, ಹೊದ್ದೂರು ಗ್ರಾಮ ಪಂಚಾಯಿತಿ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಸಮಯ: 10.30ಕ್ಕೆ

9. ಚಿಕ್ಕಮಗಳೂರು ಜಿಲ್ಲೆ ಸ್ಥಳ: ಕುವೆಂಪು ಕಲಾ ಮಂದಿರ, ಹೇಮಾಂಗಣ, ಚಿಕ್ಕಮಗಳೂರು. ಸಮಯ: ಬೆಳಗ್ಗೆ 10.30ಕ್ಕೆ

10. ವಿಜಯಪುರ ಜಿಲ್ಲೆ ಸ್ಥಳ: ಕಂದಾಯ ಇಲಾಖೆ ನೌಕರರ ಭವನ, ಜಿಲ್ಲಾಧಿಕಾರಿ ಕಚೇರಿ ಹತ್ತಿರ, ವಿಜಯಪುರ ಸಮಯ: ಬೆಳಗ್ಗೆ 10.30ಕ್ಕೆ

