ತುಂಬಿ ಹರಿಯುತ್ತಿವೆ ನದಿಗಳು; ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ ಹೀಗಿದೆ

Date:

Advertisements

ಮಲೆನಾಡು, ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಮಾತ್ರವಲ್ಲದೆ, ಕರ್ನಾಟಕದ ಗಡಿಗೆ ಹೊಂದಿರುವ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತೊರೆ, ನದಿಗಳು ತುಂಬಿ ಹರಿಯುತ್ತಿವೆ. ರಾಜ್ಯದ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ.

ರಾಜ್ಯದ ಪ್ರಮುಖ ನದಿಗಳಲಾದ ತುಂಗಾಭದ್ರ, ಕೃಷ್ಣ, ಕಾವೇರಿ, ಹೇಮಾವತಿ, ಕಾಳಿ, ಮಲಪ್ರಭಾ, ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಅಣೆಕಟ್ಟುಗಳ ಪ್ರಸ್ತುತ ನೀರಿನ ಮಟ್ಟ ಹೀಗಿದೆ;

ಜಲಾಶಯಗಳು ಮತ್ತು ನೀರಿನ ಮಟ್ಟ
ಪ್ರಮುಖ ಜಲಾಶಯಗಳು ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ  519.6 123.08 95.47 24.41 61683 17221
ತುಂಗಭದ್ರಾ ಜಲಾಶಯ  497.71 105.79 35.47 9.51 28153 377
ಮಲಪ್ರಭಾ ಜಲಾಶಯ 633.8 37.73 13.46 6.76 5865 194
ಕೆ.ಆರ್.ಎಸ್  38.04 49.45 29.38 15.51 25933 2289
ಲಿಂಗನಮಕ್ಕಿ ಜಲಾಶಯ  554.44 151.75 58.37 23.54 77911 50.55
ಕಬಿನಿ ಜಲಾಶಯ 696.13 19.52 18.47 11.78 22840 23333
ಭದ್ರಾ ಜಲಾಶಯ  657.73 71.54 30.14 27.78 27839 166
ಘಟಪ್ರಭಾ ಜಲಾಶಯ 662.91 51 27.85 6.9 15601 567
ಹೇಮಾವತಿ ಜಲಾಶಯ 890.58 37.1 23.84 16.03 14027 250
ವರಾಹಿ ಜಲಾಶಯ 594.36 31.1 8.7 4.69 10581 0
ಹಾರಂಗಿ ಜಲಾಶಯ 871.38 8.5 6.55 4.55 12827 18750
ಸೂಫಾ  564 145.33 8.7 4.69 10581 0
ನಾರಾಯಣಪುರ ಜಲಾಶಯ 492.25 33.31 24.68 13.99 22621 205
ವಾಣಿವಿಲಾಸ ಸಾಗರ 652.24 30.42 17.99 24.79 0 147

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕಾವೇರಿ ನೀರು ಬಿಡದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆಯಂತೆ ತಮಿಳುನಾಡು ಸರ್ಕಾರ.
    ಕಾವೇರಿ ತುಂಬಿ ತುಳುಕುತ್ತಿದೆ. ಉಕ್ಕಿ ಹರಿಯುತ್ತಿದೆ.
    ತಮಿಳುನಾಡಿಗೆ ನೀರು ಬಿಡಲು ನಮಗೇನು ಕಷ್ಟ ?
    ಬಿಟ್ಟರೆ ಕರ್ನಾಟಕಕ್ಕೇನು ನಷ್ಟ ?

    ಭಾರತವು ನನ್ನ ದೇಶ. ಭಾರತೀಯರೆಲ್ಲರೂ ನನ್ನ ಸಹೋದರರು ಮತ್ತು ಸಹೋದರಿಯರು…!
    ಸಹೋದರರು ಮತ್ತು ಸಹೋದರಿಯರಿಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ ?
    ಮಾಡೋಣ ಸಹಾಯ ! ಮೆರೆಯೋಣ ಭಾತೃತ್ವ ! ಪಡೋಣ ಸಂತೋಷ !

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ, ದಾವಣಗೆರೆ | ಭದ್ರಾ ಬಲದಂಡೆಯಿಂದ ಕುಡಿಯುವ ನೀರು ಹರಿಸಲು ಐಐಎಸ್‌ಸಿ ವರದಿ, ನಾಲೆ ಜಲಾಶಯಕ್ಕೆ ತೊಂದರೆ ಇಲ್ಲ

ಭದ್ರಾ ಜಲಾಶಯದ ಬಲದಂಡೆ ನಾಲೆಯಿಂದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಹಾಗೂ ಚಿಕ್ಕಮಗಳೂರು...

ನವದೆಹಲಿಯಲ್ಲಿ ದೇವನಹಳ್ಳಿ ರೈತ ಹೋರಾಟದ ಸದ್ದು: ಜೆಪಿಸಿ ಸಭೆಯಿಂದ ಬಿಜೆಪಿ ಸದಸ್ಯರ ಪಲಾಯನ

ದೇವನಹಳ್ಳಿ ರೈತರ ಭೂ ಸ್ವಾಧೀನ ಕುರಿತ ಭೂ ಒತ್ತುವರಿ ಪರಿಶೀಲನೆಯ ಜಂಟಿ...

ಹೆಚ್ಚುತ್ತಿರುವ ಹೃದಯಾಘಾತ | ಡಾ. ರವೀಂದ್ರನಾಥ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚನೆ

ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತಕ್ಕೆ ಒಳಗಾಗಿ...

ಪತ್ರಿಕಾ ದಿನಾಚರಣೆ | ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ: ಸಿಎಂ ಸಿದ್ದರಾಮಯ್ಯ

ಇಂದಿನ ಬಹುತೇಕ ಮಾಧ್ಯಮಗಳು ಸುಳ್ಳು ಸುದ್ದಿಗೆ ಹೆಚ್ಚು ಒತ್ತು ನೀಡಿವೆ. ಇದರಿಂದ...

Download Eedina App Android / iOS

X