ಧಾರವಾಡ | ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಚುನಾವಣೆ; ಸಮಾನ ಮನಸ್ಕರ ತಂಡ ಕ್ಲೀನ್ ಸ್ವೀಪ್

Date:

Advertisements

ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ 2024-2029ನೇ ಅವಧಿಗೆ ನಡೆದ ನಿರ್ದೇಶಕರುಗಳ ಚುನಾವಣೆಯಲ್ಲಿ ಧಾರವಾಡ ಶಹರದ ಪ್ರಬುದ್ಧ ಮತದಾರರು ಪ್ರೌಢಿಮೆ ಮೆರೆದಿದ್ದಾರೆ. ಸಮಾನ ಮನಸ್ಕರ ತಂಡದ 13ಕ್ಕೆ 13 ಅಭ್ಯರ್ಥಿಗಳನ್ನೂ ಗೆಲ್ಲಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದು, ಇದು ಐತಿಹಾಸಿಕ ಅಭೂತಪೂರ್ವ ದಾಖಲೆಯಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ಕೆಎಸ್‌ಪಿಎಸ್‌ಟಿಎ) ಹಾಗೂ ಉರ್ದು ಟೀಚರ್ಸ್ ಅಸೋಸಿಯೇಷನ್, ಅನುದಾನಿತ ಶಿಕ್ಷಕರ ಸಂಘದಿಂದ 13 ಅಭ್ಯರ್ಥಿಗಳು ಹಾಗೂ ಸಮಾನ ಮನಸ್ಕರ ತಂಡದಿಂದ 13 ಅಭ್ಯರ್ಥಿಗಳು ಮತ್ತು ಒಬ್ಬರು ಪಕ್ಷೇತರರು ಸ್ಪರ್ಧಿಸಿದ್ದರು.

ಭಾನುವಾರ ನಡೆದ ಚುನಾವಣೆಯಲ್ಲಿ ಸಮಾನ ಮನಸ್ಕರ ತಂಡದಿಂದ ಗೆದ್ದ ಅಭ್ಯರ್ಥಿಗಳ ವಿವರ

Advertisements
  • ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಹರಳಯ್ಯ ಎಂ ದೊಡ್ಡಮನಿ 179 ಮತಗಳು
  • ಎಸ್‌ಟಿ ಮೀಸಲು ಕ್ಷೇತ್ರದಿಂದ ಶ್ರೀದೇವಿ ದ್ಯಾವನಕೊಂಡ 201 ಮತಗಳು
  • ಹಿಂದುಳಿದ ಅ ವರ್ಗ ಮೀಸಲು ಕ್ಷೇತ್ರದಿಂದ ಎಂ ಆರ್ ಕಬ್ಬೇರ್ 206 ಮತಗಳು
  • ಹಿಂದುಳಿದ ಬ ವರ್ಗ ಮೀಸಲು ಕ್ಷೇತ್ರದಿಂದ ಮಹೇಶ ಬಾಳಗಿ 196 ಮತಗಳು
  • ಮಹಿಳಾ ಮೀಸಲು ಕ್ಷೇತ್ರದಿಂದ ಸುಮಿತಾ ಹಿರೇಮಠ 179 ಮತಗಳು
  • ಜಬೀನಾ ಮ ಹುನಗುಂದ 151 ಮತಗಳು
  • ಸಾಮಾನ್ಯ ವರ್ಗದಲ್ಲಿ ಆಸಿಫ್ ಸವಣೂರ ಅವರು 155 ಮತಗಳು
  • ಇರ್ಫಾನ್ ಕವಲಗೇರಿ 130 ಮತಗಳು
  • ನೀಲಪ್ಪ ರಾ ಕಟ್ಟಿಮನಿ 178 ಮತಗಳು
  • ಪ್ರಕಾಶ ರಾಠೋಡ್ 181 ಮತಗಳು
  • ಪ್ರಭಾವತಿ ನಿಂಬನಗೌಡ್ರ 160 ಮತಗಳು
  • ಮಂಜುಳಾ ಹಾರಿಕೊಪ್ಪ 166 ಮತಗಳು
  • ಶಕುಂತಲಾ ಅರಮನಿ 184 ಮತಗಳು

“ಭರ್ಜರಿ ಅಂತರದಿಂದ ಸಮಾನ ಮನಸ್ಕರ ತಂಡದ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿದ್ದು, ಇದರ ಸಂಪೂರ್ಣ ಯಶಸ್ಸು ನಮ್ಮ ಧಾರವಾಡ ಶಹರದ ಎಲ್ಲ ಸದಸ್ಯರಿಗೂ ಸಲ್ಲುತ್ತದೆ. ಕೊಟ್ಟ ಮಾತಿನಂತೆ ಎಲ್ಲ ಭರವಸೆಗಳನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ” ಎಂದು ಚುನಾಯಿತ ಪ್ರತಿನಿಧಿಗಳು ಭರವಸೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಹೊಸಪೇಟೆ | ಕಲುಷಿತ ನೀರು ಸೇವನೆಯಿಂದ ಮಹಿಳೆ ಸಾವು: ನಗರ ಸಭೆ ಆಯುಕ್ತ ಸೇರಿ ಮೂವರ ಅಮಾನತು

ಈ ಸಂದರ್ಭದಲ್ಲಿ ಸಮಾನಮನಸ್ಕರ ತಂಡದ ವಿ ಎಂ ಪಾಟೀಲ, ಲತಾ ಮುಳ್ಳೂರ್, ಪಿ ಎಫ್ ಗುಡೇನಕಟ್ಟಿ, ವಿ ಜಿ ಸೇತಸನದಿ, ಆರ್ ಎಸ್ ಮುಲ್ಲಾ, ನಾಗರಾಜ್ ತಳವಾರ, ರಾಜು ಮಾಳವಾಡ, ಶಂಕರ್ ಘಟ್ಟಿ,ಚಂದ್ರು ತಿಗಡಿ, ಸುಬೇದಾರ್, ಹೊಂಬಳ ಪ್ರದೀಪ್ ಶೆಟ್ಟಿ, ಆರ್ ಕೆ ಪಿಂಜಾರ್,, ಪ್ರಭಾವತಿ ನವಲೂರ, ವಿ ಪಿ ಬಡಿಗೇರ್, ಭಾಗ್ಯ ಕ್ಯಾಸನೂರ್, ಅಶೋಕ ಬಳಿಗೇರ್, ವಿಕ್ಟೋರಿಯಾ ಫರ್ನಾಂಡೀಸ್, ಶಶಿಕಲಾ ನಾಯ್ಕರ್, ಸಂತೋಷ ಕರಮಳ್ಳವರ, ಎನ್ ಬಿ ದ್ಯಾಪೂರ ಹಾಗೂ ಸರ್ಕಾರಿ ಮತ್ತು ಅನುದಾನಿತ‌ ಎಲ್ಲ ಶಾಲೆ ಶಿಕ್ಷಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

Download Eedina App Android / iOS

X