ಉಡುಪಿ | ಭಾರತದಲ್ಲಿ ಪ್ರಜಾಪ್ರಭುತ್ವದ ಅಧಪತನ – ಶ್ಯಾಮರಾಜ್ ಬಿರ್ತಿ

Date:

Advertisements

ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ವೂ ಶ್ರೇಣಿಕೃತ ವ್ಯವಸ್ಥೆಯಲ್ಲಿದೆ. ಪ್ರಜೆಯಿಂದ ಪ್ರಜೆಗೆ ಭಿನ್ನವಾಗಿದೆ. ರಾಜಕಾರಣಿಗಳು ಏನೇ ಮಾತನಾಡಿದರೂ ಸರಿ, ಅದು ಆಡಳಿತ ಪಕ್ಷದವರಿರಲೀ ಅಥವಾ ವಿರೋಧ ಪಕ್ಷದವರಿರಲೀ ಎರಡೂ ಕಡೆಯವರೂ ಒಂದಾಗಿ ಬಿಡುತ್ತಾರೆ. ಬಡ ಹೆಣ್ಣು ಮಕ್ಕಳ ಸಾವಿಗೆ, ಅವರ ಮೇಲೆ ನಡೆದ ಅತ್ಯಾಚಾರಕ್ಕೆ, ದೌರ್ಜನ್ಯಕ್ಕೂ ಕೇಳುವವರೇ ಇಲ್ಲವಾಗಿದೆ.

ಪ್ರಶ್ನೆ ಮಾಡಿದವರನ್ನೇ ಜೈಲಿಗಟ್ಟುವ ಸರ್ವಾಧಿಕಾರೀ ವ್ಯವಸ್ಥೆ ನಿರ್ಮಾಣವಾಗಿದೆ. ಈ ಜಾತ್ಯಾತೀತ ಸಂವಿಧಾನ ಅಡಿಯಲ್ಲಿ ಅಧಿಕಾರ ನಡೆಸುವ ಯಾವುದೇ ಸರಕಾರಗಳು ಧರ್ಮದ ವಿಚಾರ ಬಂದಾಗ ಸಮಾನ ನಿಲುವು, ಸಮಾನ ಧೋರಣೆ, ಸಮಾನ ಅನುಕಂಪ, ಸಮಾನ ಆಚರಣೆ, ಸಮಾನ ಅಧಿಕಾರವನ್ನು ಪ್ರಯೋಗಿಸುತ್ತಿದ್ದಾವೆ.

ಸಮಾಜದಲ್ಲಿ ನಡೆಯುವ ವಿಧ್ಯಾಮಾನಗಳನ್ನು ನೋಡಿದಾಗ ಜಾತ್ಯಾತೀತತೆ ಮೂಲೆಗುಂಪಾಗಿ ಧರ್ಮವೇ ಸರಕಾರವನ್ನು ನಡೆಸುತ್ತಿದೆಯೇ ಅಥವಾ ಸರಕಾರವೇ ಧರ್ಮಾಧಿಕಾರಿಗಳಿಗೆ ಶರಣಾಗಿದೆಯೇ ಎನ್ನುವ ಅನುಮಾನ ಮೂಡುತ್ತದೆ. ನಮ್ಮ ಮಕ್ಕಳ ಮುಂದಿನ ಭವಿಷ್ಯದಲ್ಲಿ ಪ್ರಜಾಪ್ರಭುತ್ವ ನಿಜವಾಗಿಯೂ ತನ್ನ ಮೌಲ್ಯಗಳು ಉಳಿಸಿಕೊಳ್ಳುತ್ತದೋ ಎನ್ನುವ ಆತಂಕ ಮೂಡುತ್ತದೆ.

Advertisements

ಉಳ್ಳವನಿಗೊಂದು ನೀತಿ ಇಲ್ಲದವನಿಗೊಂದು ನೀತಿ, ಈ ರೀತಿಯ ಧೋರಣೆಗಳು ಮೇಲ್ಪಂಕ್ತಿಗೆ ಬಂದಿದ್ದಾವೆ. ಅಲ್ವ ಸ್ವಲ್ಪ ಕಾಂಗ್ರೆಸ್ ಮೇಲೆ ಇಟ್ಟ ಆಶಾ ಭಾವನೆಗಳೂ ಕೂಡಾ ಮಣ್ಣು ಪಾಲಾಗುತ್ತಿದೆ.

ಅಶಕ್ತರ, ದೀನದಲಿತರ, ಬಡವರ, ಶೋಷಿತರ ಬಾಳು ಮೂರಾಬಟ್ಟೆ ಆಗುವ ಲಕ್ಷಣಗಳು ಗೋಚರಿಸತೋಡಗಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ವಿಷಾಧ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

Download Eedina App Android / iOS

X