ವರಿಷ್ಠರ ತೀರ್ಮಾನಕ್ಕೆ ಹೆದರಿದ ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!!!

Date:

Advertisements

ವರಿಷ್ಠರ ತೀರ್ಮಾನಕ್ಕೆ ಹೆದರಿದ ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!!!

ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ಆಂತರಿಕ ರಾಜಕಾರಣದ ಗುಟ್ಟುಗಳನ್ನು ಮತ್ತಷ್ಟು ಬಹಿರಂಗಪಡಿಸುತ್ತಿವೆ. ಸದ್ಯ ಸಾಮೂಹಿಕ ನಾಯಕತ್ವದ ಜಪ ಹೌದು ಎಂದರೂ, ನಿಜಕ್ಕೂ ಯಾರ ಕೈಗೆ ನಾಯಕತ್ವ ನೀಡಿದರೆ ಉತ್ತಮ ಎಂಬ ಪ್ರಶ್ನೆಗೆ ಹೈಕಮಾಂಡ್ ನಾಯಕರಲ್ಲಿ ಸ್ಪಷ್ಟ ಉತ್ತರವಿಲ್ಲ. ಕೇಂದ್ರ ಹಾಗೂ ರಾಜ್ಯದ ನಾಯಕರ ಒಳ ಜಗಳಗಳು ಹೆಚ್ಚಾದ ಕಾರಣ, ತಾತ್ಕಾಲಿಕ ಶಮನಕ್ಕಾಗಿ ಮತ್ತೆ ಯಡಿಯೂರಪ್ಪನವರನ್ನೇ ಆಶ್ರಯಿಸಿರುವಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಯಡಿಯೂರಪ್ಪನವರನ್ನು ಭೇಟಿಯಾಗಿರುವುದು. ಈ ಭೇಟಿಯ ಹಿಂದೆ ಕೇವಲ ಶಿಷ್ಟಾಚಾರದ ನೆಪವಿರಲಿಲ್ಲ, ಅದರ ಹಿಂದೆ ಪಕ್ಷದಲ್ಲಿ ನಡೆಯುತ್ತಿರುವ ಹಲವು ಭಿನ್ನ ಚಟುವಟಿಕೆಗಳು ಕಾರಣವಾಗಿದ್ದವು. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌!

ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಇಂದಿರಾ ಆಹಾರ ಕಿಟ್‌! | Indira Food...

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!?

ಇಸ್ರೇಲ್‌ನ ಈ ಕೆಟ್ಟ ಚಾಳಿ ಶಾಂತಿವಾದಿ ಟ್ರಂಪ್‌ಗೆ ಗೊತ್ತಿಲ್ವಾ!? ಕಂಡಕಂಡ ದೇಶಗಳ ಮೇಲೆರಗಿ...

ಬಾಹ್ಯಾಕಾಶಯಾನದ ಖರ್ಚನ್ನು ಬಡವರಿಗೆ ಕೊಡಬಹುದಲ್ವಾ?

ಬಾಹ್ಯಾಕಾಶಯಾನದ ಖರ್ಚನ್ನು ಬಡವರಿಗೆ ಕೊಡಬಹುದಲ್ವಾ? ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಸೇನೆಯ...

ವಚನಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ

ವಚನಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಬೆಂಗಳೂರು ಗ್ರಾಮಾಂತರ ಜಿಲ್ಲೆ...

Download Eedina App Android / iOS

X