ಮೋದಿಯವರು ಅಧಿಕಾರದಾಸೆಗೆ, ದುರಾಸೆಗೆ ಬಿದ್ದು ಸುಳ್ಳು ಹೇಳಿದರೆ, ಆ ಸುಳ್ಳಿನ ಹೇಳಿಕೆಗಳಿಗೆ ಪ್ರಚಾರ ಕೊಟ್ಟ ಪತ್ರಕರ್ತರು, ದೇಶದ ಜನರನ್ನು ದಾರಿ ತಪ್ಪಿಸಿದರು. ಹೀಗಾಗಿ ದೇಶ ಸುಳ್ಳು ಸೃಷ್ಟಿಸುವವರ ಸ್ವರ್ಗವಾಗಿದೆ. ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ. ದೇಶದ ಮಾನ ಕಾಪಾಡಲು ಮತದಾರರೇ ಮುಂದೆ ಬರಬೇಕಾಗಿದೆ, ಸುಳ್ಳುಗಾರರನ್ನು ಸೋಲಿಸಿ ಗಟಾರಕ್ಕೆ ಎಸೆಯಬೇಕಾಗಿದೆ. ಮೋದಿ ಹೇಳಿದ ಸುಳ್ಳುಗಳ ಸರಣಿಯ ಒಂದು ತುಣುಕು ಈ ವಿಡಿಯೋದಲ್ಲಿದೆ.
ಮೋದಿಯವರು ಹೇಳಿದ ‘ಮುಸ್ಲಿಂ ಮೀಸಲು’ ವಿಷಯ ಅಪ್ಪಟ ಸುಳ್ಳು
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: