ಹೆಣಬಾಕತನ – ಮಿಕ್ಕ ಯಾವ ವಿಚಾರಕ್ಕೂ ಪ್ರತಿಕ್ರಿಯಿಸದೇ ತಮ್ಮ ರಾಜಕೀಯ ಅಜೆಂಡಾಗೆ ಹೊಂದುವ ಹೆಣ ಸಿಕ್ಕಾಗ – ಅದೆಷ್ಟೇ ದುರಂತಮಯ ಸಾವಾಗಿದ್ದರೂ – ಅಲ್ಲಿಗೆ ಧಾವಿಸುವ ಪ್ರವೃತ್ತಿಯೊಂದಿದೆ. ಇದಕ್ಕೆ ಕರ್ನಾಟಕವೂ ಬಲಿಯಾಗುತ್ತಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ಡಾ.ವಾಸು ಎಚ್ ವಿ ಅವರು ನೇಹಾ ಪ್ರಕರಣ ಮತ್ತು ಅದರ ನಂತರದ ಬೆಳವಣಿಗೆಗಳನ್ನು ವಿಶ್ಲೇಷಿಸಿದ್ದಾರೆ.
Neha murder case | ಹತ್ಯೆಯ ಸುತ್ತಲಿನ ರಾಜಕೀಯ ಅಧರ್ಮದ್ದು, ಅಮಾನವೀಯವಾದದ್ದು! Politics of Death
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: