ಬಡವರಿಗೆ ನೀಡುವ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುವುದಾದರೆ, ಉದ್ಯಮಿಗಳ ಮಾಡಿರುವ ವಂಚನೆಯಿಂದ ದೇಶದ ಬ್ಯಾಂಕುಗಳು ದಿವಾಳಿಯಾಗಲ್ವಾ? ಅದಾನಿ-ಅಂಬಾನಿಯಂತಹ ಉದ್ಯಮಿಗಳಿಗೆ ಮೋದಿ ಸರ್ಕಾರ ಎರಡು ಲಕ್ಷಕೋಟಿ ರೂಪಾಯಿ ಕಾರ್ಪೊರೇಟ್ ತೆರಿಗೆ ಕಡಿತ ಮಾಡಿರೋದ್ರಿಂದ ದೇಶ ದಿವಾಳಿಯಾಗೋದಿಲ್ವಾ?
ಲೂಟಿಕೋರ ಉದ್ಯಮಿಗಳನ್ನ ಮೋದಿ ಸರ್ಕಾರ ಜೈಲಿಗಟ್ಟುವುದೇ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: