ಹಾಸನದ ರಾಜಕೀಯದಲ್ಲಿ ದೇವೇಗೌಡರ ಕುಟುಂಬ ಬೆಳೆಯಲಿಕ್ಕೆ ದಲಿತರು ಮುಸ್ಲಿಮರ ಅಚಲ ಬೆಂಬಲ ಕಾರಣ. ದಶಕಗಳಿಂದಲೂ ದೇವೇಗೌಡರ ಪರವಾಗಿ ದುಡಿದ ದಲಿತ ನಾಯಕ ಎಚ್.ಕೆ.ಸಂದೇಶ್ ಅವರು ಗೌಡರ ಕುಟುಂಬದ ರಾಜಕೀಯ ಅಧಃಪತನದ ಬಗ್ಗೆ ತೀಕ್ಷ್ಣವಾಗಿ ಮಾತಾಡಿದ್ದಾರೆ. ದೇವೇಗೌಡರ ರಾಜಕೀಯ ಅವನತಿಯ ಬಗ್ಗೆ ಎಚ್ಚರಿಸಿದ್ದಾರೆ.
‘ದೇವೇಗೌಡರೆ, ಐಟಿಯಿಂದ ಮಕ್ಕಳ ರಕ್ಷಣೆಯೇ ಮುಖ್ಯ ಆಯ್ತಾ? ನಿಮ್ಮ ನೊಗ ಹೊತ್ತ ದಲಿತರು ಮುಸ್ಲಿಮರು ನೆನಪಾಗ್ಲಿಲ್ವಾ?’
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: