ಹಿಂದೆ ಬಿಟ್ಟಿ ಚಾಕರಿ ಮಾಡಿಸ್ತಿದ್ದವರೇ ಈಗ ಬಿಟ್ಟಿ ಭಾಗ್ಯ ಅಂತ ಹಿಯ್ಯಾಳಿಸುತ್ತಿದ್ದಾರೆ

Date:

‘ಹಿಂದಿನ ಕಾಲದಲ್ಲಿ ಬಡಜನರಿಂದ ಬಿಟ್ಟಿ ಚಾಕರಿ ಮಾಡಿಸಿಕೊಳ್ಳುತ್ತಿದ್ದ ವರ್ಗಗಳೇ ಈಗ ಬಡವರ ಪರವಾದ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಬಿಟ್ಟಿ ಭಾಗ್ಯ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಈ ಮಂದಿ ಮೀಸಲಾತಿ ವಿರೋಧಿಗಳು, ಸಮಾನತೆ ವಿರೋಧಿಗಳು. ಬಡವರನ್ನು ಮತ್ತಷ್ಟು ಕೆಳಕ್ಕೆ ತುಳಿಯಲು ಬಯಸುವ ಮನಸ್ಥಿತಿಯ ಹೃದಯಹೀನ ಜನ’ ಎಂದು ವಿವರಿಸಿದ್ದಾರೆ ನಾಡಿನ ಹೆಸರಾಂತ ಜನಪರ ಚಿಂತಕ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related