ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆ 2: ಮತದಾರರಿಂದ ಧಾರ್ಮಿಕ ಸಹಿಷ್ಣುತೆಗೆ ಗಮನಾರ್ಹ ಬೆಂಬಲ

Date:

Advertisements

ಲೋಕನೀತಿಯು ಸೆಂಟರ್‌ ಫಾರ್‌ ದ ಸ್ಟಡಿ ಆಫ್‌ ಡೆವೆಲ್ಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಸಂಸ್ಥೆಯ ಯೋಜನೆಯಾಗಿದೆ. ಇದರಡಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ವೈಜ್ಞಾನಿಕ ಯತ್ನಗಳನ್ನು ನಡೆಸಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ಚುನಾವಣಾ-ಪೂರ್ವ ಸೂಚಕಗಳನ್ನು ಅರಿಯಲು ಮಾರ್ಚ್‌ 28-ಏಪ್ರಿಲ್‌ 8ರ ನಡುವೆ ನಡೆಸಿದ ಸಮೀಕ್ಷೆಯ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.

ಭಾರತದ 19 ರಾಜ್ಯಗಳಿಗೆ ಸೇರಿದ 100 ಲೋಕಸಭಾ ಕ್ಷೇತ್ರಗಳಲ್ಲಿನ 100 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 400 ಮತದಾನ ಕೇಂದ್ರಗಳಿಗೆ ಸೇರಿದ 10,019 ಮತದಾರರನ್ನು ಈ ಸಮೀಕ್ಷೆ ಒಳಗೊಂಡಿದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಸಿಎಸ್‌ಡಿಎಸ್‌ ಸಂಸ್ಥೆಯ ಜಾಲತಾಣಕ್ಕೆ (https://www.csds.in/) ಭೇಟಿ ನೀಡಬಹುದು. ಸದರಿ ವರದಿಯನ್ನು ಆಯ್ದ ಭಾಗಗಳನ್ನು ‘ದ ಹಿಂದೂ’ ಪತ್ರಿಕೆ ಏಪ್ರಿಲ್‌ 12, 2024ರ ಸಂಚಿಕೆಯಲ್ಲಿ ಪ್ರಕಟಿಸಿದೆ.

ಪ್ರಶ್ನೆ: ನಿಮಗೆ ಎರಡು ಹೇಳಿಕೆಗಳನ್ನು ಓದಿ ಹೇಳುತ್ತೇನೆ. ನೀವು ಯಾವ ಹೇಳಿಕೆಯನ್ನು ಹೆಚ್ಚು ಒಪ್ಪುತ್ತೀರಿ ದಯಮಾಡಿ ತಿಳಿಸಿ:

Advertisements

. ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.

. ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರಿದೆ.

ಕೋಷ್ಟಕ 01

ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ,
ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.
79%
ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರಿದೆ. 11%
ಯಾವುದೇ ಅಭಿಪ್ರಾಯವಿಲ್ಲ 10%

 

ಕೋಷ್ಟಕ 02

  ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.
ಎಲ್ಲರೂ 79
                                                  ಧರ್ಮಾಧಾರಿತವಾಗಿ
ಹಿಂದು 77
ಮುಸ್ಲಿಂ 87
ಇತರೆ ಅಲ್ಪಸಂಖ್ಯಾತರು 81
                                                  ವಯಸ್ಸನ್ನು ಆಧರಿಸಿ
18-25 ವರ್ಷ 81
56 ವರ್ಷಕ್ಕೂ ಹೆಚ್ಚಿನವರು 73

 

ಕೋಷ್ಟಕ 03

  ಭಾರತವು ಕೇವಲ ಹಿಂದೂಗಳಿಗಷ್ಟೇ ಸೇರದೆ, ಎಲ್ಲ ಧರ್ಮೀಯರಿಗೂ ಸಮಾನವಾಗಿ ಸೇರುತ್ತದೆ.
                                       ವಿದ್ಯಾರ್ಹತೆಯ ಮಟ್ಟವನ್ನು ಆಧರಿಸಿ
ಶಾಲಾ ಶಿಕ್ಷಣ ಪಡೆಯದವರು 73
ಕಾಲೇಜು ಶಿಕ್ಷಣ ಮತ್ತು ಅದಕ್ಕಿಂತ ಹೆಚ್ಚು 83
                                                   ವಾಸ ಸ್ಥಳ ಆಧರಿಸಿ
ಹಳ್ಳಿ 76
ಪಟ್ಟಣ 85
ನಗರ 84

 

ಇದನ್ನು ಓದಿದ್ದೀರಾ?: ಲೋಕನೀತಿ-ಸಿಎಸ್‌ಡಿಎಸ್‌ ಸಮೀಕ್ಷೆ ವರದಿ: 2024ರ ಲೋಕಸಭಾ ಚುನಾವಣೆಯಲ್ಲಿ ಆರ್ಥಿಕ ವಿಚಾರಗಳು ಮುನ್ನೆಲೆಗೆ

ಪ್ರಶ್ನೆ: ರಾಮ ಮಂದಿರದ ನಿರ್ಮಾಣದ ನಂತರ ಹಿಂದೂ ಅಸ್ಮಿತೆಗೆ ಮತ್ತಷ್ಟು ಬಲ (ಒಗ್ಗಟ್ಟು) ದೊರೆಯುತ್ತದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಮಂದಿರದ ನಿರ್ಮಾಣದಿಂದ ಹಿಂದೂಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ. ನಿಮ್ಮ ಅಭಿಪ್ರಾಯವೇನು?

ಕೋಷ್ಟಕ 01

                                ರಾಮ ಮಂದಿರದ ನಿರ್ಮಾಣದಿಂದ  %
ಹಿಂದೂ ಅಸ್ಮಿತೆಗೆ ಬಲ ದೊರೆಯುತ್ತದೆ 48
ಅಂತಹ ಪರಿಣಾಮವೇನೂ ಆಗುವುದಿಲ್ಲ 25
ಯಾವುದೇ ಅಭಿಪ್ರಾಯವಿಲ್ಲ 24
ಗಮನಿಸಿ: ಉಳಿದವರಿಗೆ ರಾಮ ಮಂದಿರ ಬಗ್ಗೆ ತಿಳುವಳಿಕೆ ಇರಲಿಲ್ಲ

 

ಕೋಷ್ಟಕ 02

ರಾಮ ಮಂದಿರದ ನಿರ್ಮಾಣ ಹಿಂದೂ ಅಸ್ಮಿತೆಯನ್ನು ಬಲಪಡಿಸಿದೆ
ಎಲ್ಲರೂ 48
ವರ್ಗಾವಾರು ಉತ್ತರ
ಬಡವರು 43
ಕೆಳವರ್ಗದವರು 47
ಮಧ್ಯಮ ವರ್ಗದವರು 49
ಮೇಲ್ವರ್ಗದವರು 58
ಜಾತಿ ಆಧಾರಿತ ಗುಂಪು
ಹಿಂದು ಮೇಲ್ಜಾತಿಯವರು 59
ಹಿಂದೂ ಒಬಿಸಿ 55
ಹಿಂದೂ ಎಸ್‌ಸಿ 46
ಹಿಂದೂ ಎಸ್‌ಟಿ 47

 

ಕೋಷ್ಟಕ 03

ರಾಮ ಮಂದಿರದ ಕುರಿತು ಧರ್ಮಾವಾರು ಭಿನ್ನತೆ

ರಾಮ ಮಂದಿರದ ನಿರ್ಮಾಣ 
ಹಿಂದೂ ಅಸ್ಮಿತೆಯನ್ನು ಬಲಪಡಿಸುತ್ತದೆ ಹಿಂದೂಗಳ ಮೇಲೆ ಪ್ರಭಾವ ಬೀರುವುದಿಲ್ಲ ಯಾವುದೇ ಅಭಿಪ್ರಾಯವಿಲ್ಲ
ಹಿಂದು 54 25 18
ಮುಸ್ಲಿಂ 24 21 50
ಇತರೆ ಅಲ್ಪಸಂಖ್ಯಾತರು 22 36 30

 

ಕೋಷ್ಟಕ 04        

ರಾಮ ಮಂದಿರದ ಕುರಿತು ಭಾರತದ ವಿವಿಧ ಭಾಗಗಳ ಪ್ರತಿಕ್ರಿಯೆ

ರಾಮ ಮಂದಿರದ ನಿರ್ಮಾಣ
ಹಿಂದೂ ಅಸ್ಮಿತೆಯನ್ನು ಬಲಪಡಿಸುತ್ತದೆ ಹಿಂದೂಗಳ ಮೇಲೆ ಪ್ರಭಾವ ಬೀರುವುದಿಲ್ಲ ಯಾವುದೇ ಅಭಿಪ್ರಾಯವಿಲ್ಲ
ಉತ್ತರ ಮತ್ತು ಪಶ್ಚಿಮ ಭಾರತ 51 24 23
ದಕ್ಷಿಣ ಭಾರತ 43 28 23
ಪೂರ್ವ ಮತ್ತು ಈಶಾನ್ಯ ಭಾರತ 45 25 26
ಗಮನಿಸಿ: ಉಳಿದವರಿಗೆ ರಾಮ ಮಂದಿರದ ಕುರಿತು ತಿಳಿವಳಿಕೆ ಇರಲಿಲ್ಲ

 

ಪ್ರಶ್ನೆ: ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣವಾಗಿರುವ ಕುರಿತು ಜನರಲ್ಲಿ ಭಿನ್ನವಾದ ಅಭಿಪ್ರಾಯಗಳಿವೆ. ಕೆಲವರ ಪ್ರಕಾರ ಮಂದಿರ ನಿರ್ಮಾಣ ಹಿಂದು ಮತ್ತು ಮುಸ್ಲಿಮರ ನಡುವೆ ಸಾಮರಸ್ಯ ಮೂಡಿಸುತ್ತದೆ. ಇನ್ನೂ ಕೆಲವರ ಪ್ರಕಾರ ಈ ಸಮುದಾಯಗಳ ನಡುವೆ ಮತ್ತಷ್ಟು ಘಷರ್ಣೆಯನ್ನು ಹೆಚ್ಚಿಸುತ್ತದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಕೋಷ್ಟಕ 05

ರಾಮ ಮಂದಿರದ ನಿರ್ಮಾಣವು ಕೋಮುವಾರು ಸಂಘರ್ಷವನ್ನು ಹೆಚ್ಚಿಸುತ್ತದೆಯೇ?

ರಾಮ ಮಂದಿರದ ನಿರ್ಮಾಣವು
ಹಿಂದು-ಮುಸ್ಲಿಮರ ನಡುವೆ ಸಾಮರಸ್ಯವನ್ನು ಮೂಡಿಸುತ್ತದೆ ಎರಡು ಕೋಮುಗಳ ನಡುವಿನ ಸಂಘರ್ಷವನ್ನು ಹೆಚ್ಚಿಸುತ್ತದೆ ಯಾವುದೇ ವ್ಯತ್ಯಾಸ ತರುವುದಿಲ್ಲ ಯಾವುದೇ ಅಭಿಪ್ರಾಯವಿಲ್ಲ
ಎಲ್ಲರೂ 27 24 26 20
ಹಿಂದು 31 22 27 18
ಮುಸ್ಲಿಂ 13 32 24 26
ಇತರೆ ಅಲ್ಪ ಸಂಖ್ಯಾತರು 14 29 24 23
ಗಮನಿಸಿ: ಉಳಿದವರಿಗೆ ರಾಮ ಮಂದಿರದ ಕುರಿತು ತಿಳಿವಳಿಕೆ ಇರಲಿಲ್ಲ

 

?s=150&d=mp&r=g
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X