ನನ್ನ ಮತ |ಕೆಟ್ಟದ್ದನ್ನು ಕಿತ್ತೊಗೆಯಲು ಮತದಾನವೊಂದೇ ನಾಗರಿಕರಿಗೆ ಇರುವ ಏಕೈಕ ಅಸ್ತ್ರ

Date:

Advertisements
ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಅಭಿಪ್ರಾಯ ಪ್ರಕಟವಾಗಲಿದೆ. ಇಂದಿನ ನನ್ನ ಮತದಲ್ಲಿ ಹಿರಿಯ ರಂಗಕರ್ಮಿ ಚಿಂತಕ ಮ ಶ್ರೀ ಮುರಳಿಕೃಷ್ಣ ಅವರ ಮಾತುಗಳು

ಮತ ಚಲಾವಣೆ ಎಷ್ಟು ಮುಖ್ಯ?
ಉತ್ತಮ ಸರ್ಕಾರವನ್ನು ಸ್ಥಾಪಿಸಲು, ಕೆಟ್ಟದ್ದನ್ನು ಕಿತ್ತೊಗೆಯಲು ಮತದಾನವೊಂದೇ ನಾಗರಿಕರಿಗೆ ಇರುವ ಏಕೈಕ ಅಸ್ತ್ರ. ಆದುದರಿಂದ ಅದನ್ನು ಝಳಪಿಸಲೇಬೇಕು!

ಈ ಬಾರಿಯ ಚುನಾವಣೆ ಏಕೆ ಮುಖ್ಯ?
ಅನೈತಿಕ ಮಾರ್ಗದಿಂದ ಆಡಳಿತ ಗದ್ದುಗೆಗೆ ಏರಿದ ಮತಾಂಧ, ಜನವಿರೋಧಿ ಸರ್ಕಾರ ಪತನಗೊಳ್ಳಬೇಕು. ಆದುದರಿಂದ ಈ ಚುನಾವಣೆ ಮುಖ್ಯ.

ಬರಲಿರುವ ಸರ್ಕಾರ ಹೇಗಿರಬೇಕೆಂದು ಬಯಸುವಿರಿ?
ಮುಂಬರುವ ಸರ್ಕಾರ ನಿಜಾರ್ಥದಲ್ಲಿ ಜನಪರವಾಗಿರಬೇಕು. ಯಾವುದೇ ಕಾರಣಕ್ಕೂ ಮತ, ಜಾತಿ ಮತ್ತಿತರ ಭಾವನಾತ್ಮಕ ವಿಷಯಗಳ ಬೆಂಕಿ ಹಚ್ಚಿ, ಜನತೆಯ ನಡುವೆ ಒಡಕನ್ನುಂಟು ಮಾಡಬಾರದು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನನ್ನ ಮತ | ಮಹಿಳಾಪರ, ಜನಪರ, ಮಾನವೀಯತೆಯ ಪರವಾಗಿರುವ ಸರ್ಕಾರ ನಮಗೆ ಬೇಕು

'ನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಅಧಿಕಾರ ವಂಚಿತರಿಗೆ ರಾಜಕೀಯ ಸ್ಥಾನಮಾನ ನೀಡುವಂಥ ಸರ್ಕಾರ ಬರಬೇಕು

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ...

ನನ್ನ ಮತ | ದ್ವೇಷ ಬೆಳೆಸುವವರನ್ನು ಸೋಲಿಸುವ ದೃಷ್ಟಿಯಿಂದ ಮತದಾನ ಮುಖ್ಯ

‘ನನ್ನ ಮತ’ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...

ನನ್ನ ಮತ | ಸಂವಿಧಾನದ ಉಳಿವಿಗೆ, ಪ್ರಜಾಸತ್ತೆಯ ರಕ್ಷಣೆಗೆ ಮತದಾನ ಮಾಡೋಣ

ʼನನ್ನ ಮತʼ ಅಂಕಣದಲ್ಲಿ ಚುನಾವಣೆ ಮುಗಿಯುವವರೆಗೂ ವಿವಿಧ ಕ್ಷೇತ್ರದ ಪ್ರಮುಖ ವ್ಯಕ್ತಿಗಳ...

Download Eedina App Android / iOS

X