ʼನಮ್ಮ ಮತ, ನಮ್ಮ ಭವಿಷ್ಯ, ನಮ್ಮ ದೇಣಿಗೆ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ ನಿಮ್ಮ ತನು, ಮನ ಧನ,ದಿಂದ ಸಹಾಯಮಾಡ ಬೇಕು ಎಂದು ಕಲ್ಯಾಣ ಕರ್ನಾಟಕ ಅಲೆಮಾರಿ ಅರೆ- ಅಲೆಮಾರಿ ಹಿಂದುಳಿದ ವರ್ಗಗಳ ಸಮುದಾಯಗಳ ಮಾಹಾ ಸಮಿತಿ ಮತ್ತು ಕರ್ನಾಟಕ ಜನ ಸೇವಾ ರಕ್ಷಣೆ ವೇದಿಕೆ ಮನವಿ ಮಾಡಿದೆ.
ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಸಂತೋಷ್ ಸಿಂಧೆ, ಕಾರ್ಯದರ್ಶಿಗಳು, ಅಂಕಿತಾ ಹೆಳವಾರ, ಮಹೇಬೂಬ ಶಾ ದರವೇಶಿ, ವಿಜಯಕುಮಾರ ಚಿಂಚಾನಸೂರಕರ್, ಜಗತ್ ಸಿಂಗ್, ಜಗದೀಶ ಗಾರಮಪಲ್ಲಿ, ಬಾಬುರಾವ ಗುರುಲಿಂಗಾಪ್ಪ್ ಹತ್ತಿ, ಶೇಖ್ ಖಾಜಾಪಾಶಾಜೀ, ಅರುಣಾಬಾಯಿ, ರಗುನಾಥ ಫಾಸ್ಟರ್ ಸತಿಶ್ ತಂಬಾಕೆ, ಇನ್ನಿತರರು ಉಪಸ್ಥಿತರಿದ್ದರು.