ಮುಖ್ಯಮಂತ್ರಿಗಳ 9 ಪುತ್ರರು ಕಣದಲ್ಲಿ: ಯಾರಿಗೆ ಕಹಿ – ಯಾರಿಗೆ ಸಿಹಿ?

Date:

ಕರ್ನಾಟಕ ವಿದಾನಸಭೆ ಚುನಾವಣೆ 2023ರ ಫಲಿತಾಂಶ ಆರಂಭಗೊಂಡಿದ್ದು, ರಾಜ್ಯದ 9 ಮುಖ್ಯಮಂತ್ರಿ ಪುತ್ರರು ಕಣದಲ್ಲಿರುವುದು ವಿಶೇಷ.

  1. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ – ಶಿಗ್ಗಾಂವಿ ಕ್ಷೇತ್ರ – ಬಿಜೆಪಿ (ಹಾವೇರಿ ಜಿಲ್ಲೆ); ಇವರ ತಂದೆ ಎಸ್‌ ಆರ್‌ ಬೊಮ್ಮಾಯಿ 1989ರಲ್ಲಿ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
  2. ಮಾಜಿ ಶಾಸಕ ಮಧು ಬಂಗಾರಪ್ಪ – ಸೊರಬ ಕ್ಷೇತ್ರ- ಕಾಂಗ್ರೆಸ್ (ಶಿವಮೊಗ್ಗ ಜಿಲ್ಲೆ); ಇವರ ತಂದೆ ಎಸ್‌ ಬಂಗಾರಪ್ಪ 1990 -92 ರವರೆಗೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
  3. ಶಾಸಕ ಕುಮಾರ್‌ ಬಂಗಾರಪ್ಪ – ಸೊರಬ ಕ್ಷೇತ್ರ – ಬಿಜೆಪಿ (ಶಿವಮೊಗ್ಗ ಜಿಲ್ಲೆ); ಇವರ ತಂದೆ ಎಸ್‌ ಬಂಗಾರಪ್ಪ 1990 -92 ರವರೆಗೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
  4. ದಿನೇಶ್ ಗುಂಡೂರಾವ್ – ಗಾಂಧಿ ನಗರ ಕ್ಷೇತ್ರ – ಕಾಂಗ್ರೆಸ್ (ಬೆಂಗಳೂರು ಕೇಂದ್ರ); ಇವರ ತಂದೆ ಆರ್ ಗುಂಡೂರಾವ್ 1980 -83 ರವರೆಗೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
  5. ಹೆಚ್‌ ಡಿ ಕುಮಾರಸ್ವಾಮಿ – ಚನ್ನಪಟ್ಟಣ ಕ್ಷೇತ್ರ – ಜೆಡಿಎಸ್ (ಬೆಂಗಳೂರು ಗ್ರಾಮಾಂತರ); ಇವರ ತಂದೆ ಹೆಚ್‌ ಡಿ ದೇವೇಗೌಡ 1994 -96 ರವರೆಗೆ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
  6. ಅಜಯ್ ಧರಂ ಸಿಂಗ್ – ಜೇವರ್ಗಿ ಕ್ಷೇತ್ರ – ಕಾಂಗ್ರೆಸ್ (ಕಲಬುರಗಿ); ಇವರ ತಂದೆ ಧರಂ ಸಿಂಗ್ 2004 -06 ರವರೆಗೆ ಕಾಂಗ್ರೆಸ್ -ಜನತಾ ಪರಿವಾರದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು
  7. ಬಿ ವೈ ರಾಘವೇಂದ್ರ – ಶಿಕಾರಿಪುರ ಕ್ಷೇತ್ರ – ಬಿಜೆಪಿ (ಶಿವಮೊಗ್ಗ); ಇವರ ತಂದೆ ಬಿ ಎಸ್‌ ಯಡಿಯೂರಪ್ಪ 2008 -11 ರವರೆಗೆ ಮುಖ್ಯಮಂತ್ರಿಯಾಗಿದ್ದರು
  8. ಹೆಚ್‌ ಡಿ ರೇವಣ್ಣ – ಹೊಳೆನರಸೀಪುರ ಕ್ಷೇತ್ರ –ಜೆಡಿಎಸ್ (ಹಾಸನ); ಇವರ ತಂದೆ ಹೆಚ್‌ ಡಿ ದೇವೇಗೌಡ 1994 -96 ರವರೆಗೆ ಜನತಾ ಪರಿವಾರದಿಂದ ಮುಖ್ಯಮಂತ್ರಿಯಾಗಿದ್ದರು
  9. ನಿಖಿಲ್ ಕುಮಾರಸ್ವಾಮಿ – ರಾಮನಗರ ಕ್ಷೇತ್ರ – ಜೆಡಿಎಸ್ (ಬೆಂಗಳೂರು ಗ್ರಾಮಾಂತರ); ಇವರ ತಂದೆ ಹೆಚ್‌ ಡಿ ಕುಮಾರಸ್ವಾಮಿ 2006 ಹಾಗೂ 2018ರಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಮುಖ್ಯಮಂತ್ರಿಯಾಗಿದ್ದರು
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಡಗು | ಚಿರತೆ ದಾಳಿಗೆ ಕುರಿ ಬಲಿ; ವಸತಿ ಶಾಲೆಯ ಮಕ್ಕಳಲ್ಲಿ ಆತಂಕ

ಸುಂಟಿಕೊಪ್ಪ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಸಮೀಪದ ಗರಂಗದೂರಿನ ಮೊರಾರ್ಜಿ ದೇಸಾಯಿ ವಸತಿ...

ಬೆಂಗಳೂರು | ಕನ್ನಡಿಗರ ಬಗ್ಗೆ ಅವಹೇಳನಕಾರಿ ಬರಹ; ಪಶ್ಚಿಮ ಬಂಗಾಳ ಮೂಲದ ಯುವಕನ ಬಂಧನ

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಬರಹ...

ಟರ್ಕಿ ಸಂಸತ್‌ನ ಬಳಿ ಆತ್ಮಹತ್ಯಾ ಬಾಂಬ್ ದಾಳಿ: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ

ಟರ್ಕಿ ದೇಶದ ಸಂಸತ್‌ 'ಅಂಕಾರ' ಬಳಿ ಇಂದು ಬೆಳಗ್ಗೆ ಆತ್ಮಹತ್ಯಾ ಬಾಂಬ್...

ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ಸಾಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಹಿರಿಯರ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ನಾವು ಹಿರಿಯರಿಗೆ ನೀಡುವ ಗೌರವ: ಸಿಎಂ 'ಎಷ್ಟು...