ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಯಶಸ್ವಿಯಾಗಿ ನಡೆದಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳು, ಬಿಡುಗಡೆ ಆಗಬೇಕಿರುವ ಜಾತಿ ಗಣತಿ ವರದಿ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮುನ್ನೆಲೆಗೆ ಬಂದಿರುವ ಧರ್ಮ ರಾಜಕಾರಣ- ಈ ಎಲ್ಲವನ್ನೂ ರಾಜ್ಯದ ಜನತೆ ಹೇಗೆ ನೋಡುತ್ತಿದ್ದಾರೆ? ಅವರ ಆದ್ಯತೆ ಯಾವುದು?- ಈ ವಿಡಿಯೊ ನೋಡಿರಿ.
ಶೋಷಿತರ ಸಮಾವೇಶ | ಕಾಂಗ್ರೆಸ್ ಎಂದಿಗೂ ಬಡವರ ಪರ- ಇದು ಶ್ರೀಸಾಮಾನ್ಯರ ಮಾತು
Date:
ಪೋಸ್ಟ್ ಹಂಚಿಕೊಳ್ಳಿ: