ಮಹಾತ್ಮ ಗಾಂಧೀಜಿ ಕುರಿತು ಹರಡಿದ ಸುಳ್ಳು ಸುದ್ದಿಗಳು

Date:

ಗಾಂಧೀಜಿ ನಮ್ಮನ್ನು ಅಗಲಿ ಇಂದಿಗೆ 74 ವರ್ಷ. ಇಡೀ ಜಗತ್ತಿಗೆ ಸ್ಪೂರ್ತಿ ನೀಡಿದ್ದ ಮಹಾತ್ಮ, ಈಗ ತನ್ನದೇ ದೇಶದಲ್ಲಿ ನಿತ್ಯ ನಿಂದನೆಗೆ ಒಳಗಾಗುತ್ತಿದ್ದಾರೆ. ಕಳೆದ ಒಂದು ದಶಕದಿಂದ ಗಾಂಧೀಜಿಯರವರ ಖಾಸಗಿ ಜೀವನದ ಸುತ್ತ ಸುಳ್ಳಿನ ಸೌಧಗಳನ್ನು ನಿರ್ಮಿಸಿ, ಅವರನ್ನು ಸಂಪೂರ್ಣವಾಗಿ ಜನಮಾನಸದಿಂದ ದೂರಗೊಳಿಸಬೇಕು ಎಂಬ ದೊಡ್ಡ ಮಟ್ಟದ ಸಂಚು ನಡೆಯುತ್ತಿದೆ. ಗಾಂಧೀಜಿ ಕುರಿತು ಹರಡಿದ ಸುಳ್ಳುಗಳ ಕುರಿತು ವರದಿಗಾರರಾದ ಸಪನಾ ಮಾತನಾಡಿದ್ದಾರೆ.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಜಾಪ್ರಭುತ್ವ ಉಳಿವಿಗೆ ಈ ಚುನಾವಣೆ ನಿರ್ಣಾಯಕ ಎಂಬುದನ್ನು ಮರೆಯದಿರಿ!

*ವೋಟ್ ಹಾಕಲು ಹೋಗುವ ಮುನ್ನ ತರಕಾರಿ ಪುಟ್ಟಿಯನ್ನು ಒಮ್ಮೆ ನೋಡಿ *ನಿಮ್ಮ...

ಪ್ರಕರಣದ ಆರೋಪಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು | ಅಖಿಲಾ ವಿದ್ಯಾಸಂದ್ರ

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ...

ಸದಾ ಕಾಮುಕರ ರಕ್ಷಣೆಗೆ ನಿಲ್ಲುವ ಮೋದಿಯವರೇ ನಿಮಗೆ ಕ್ಷಮೆಯಿಲ್ಲ

ಇದುವರೆಗೂ ಬ್ರಿಜ್ ಭೂಷಣ್ ಸಿಂಗ್, ಅಸಾರಾಂ ಬಾಪು, ಬಿಲ್ಕಿಸ್ ಬಾನು ಪ್ರಕರಣದ...

ಮಹಿಳೆಯರ ಮೇಲಿನ ದೌರ್ಜನ್ಯಕ್ಕೂ ಅಧಿಕಾರದ ಮದಕ್ಕೂ ಸಂಬಂಧವಿಲ್ಲವೇ?

ಲೋಕಸಭೆ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಉಳಿದಿದ್ದು, ಹಾಸನದ ಬೀದಿಗಳಲ್ಲಿ...