ಕಾಂಗ್ರೆಸ್ ಗ್ಯಾರಂಟಿಗಳಿಗೆ ಜನರು ಓಟು ಹಾಕಿಲ್ಲ ಮತ್ತು ಪ್ರಬಲ ಜಾತಿಗಳ ಧ್ರುವೀಕರಣವೇ ಬಿಜೆಪಿ ಜೆಡಿಎಸ್ ಗೆಲುವಿಗೆ ಕಾರಣ ಎಂಬ ವಾದಗಳಿಗೆ ಆಧಾರವಿಲ್ಲ. ಚುನಾವಣೆಗಳ ಅಂಕಿ-ಅಂಶಗಳು ಬೇರೆಯದೇ ಸಂಗತಿ ಹೇಳುತ್ತವೆ ಎಂದು ವಿವರಿಸುತ್ತಾರೆ ಡಾ.ವಾಸು ಎಚ್.ವಿ.
ಕರ್ನಾಟಕದ ಕಳೆದ 40 ವರ್ಷಗಳ ರಾಜಕಾರಣಕ್ಕೆ ಒಂದು ಸುತ್ತು ಬಂದು ಮುಂದಿಟ್ಟಿರುವ ಈ ವಿಡಿಯೋ ನೋಡಿ.
ಕರ್ನಾಟಕಕ್ಕೆ ಬೇಕಿದೆ ಹೊಸ ರಾಜಕೀಯ ಸಾಮಾಜಿಕ ಮೈತ್ರಿ ಮತ್ತು ಕಾರ್ಯಕ್ರಮ | Election analysis
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ



