(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಕೆ ಎನ್ ಗಣೇಶಯ್ಯ… ಇಷ್ಟನ್ನೇ ಹೇಳಿದರೆ ಎಲ್ಲರಿಗೂ ತಕ್ಞಣ ನೆನಪಾಗದೆ ಇರಬಹುದು ಅಥವಾ ಈ ಹೆಸರನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಅನ್ನಿಸಬಹುದು. ಆದರೆ, ‘ಶಾಲಭಂಜಿಕೆ’ ಅಂತ ಹೇಳಿದರೆ ತಕ್ಷಣ ನೆನಪಾಗೋದು ಖರೆ. ವಿಜ್ಞಾನ, ಚರಿತ್ರೆ ಹಾಗೂ ಕಲ್ಪನೆಗಳನ್ನು ಹದವಾಗಿ ಬೆರೆಸಿದ ವಿಶಿಷ್ಟ ಸ್ಪರ್ಶವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದು ಇದೇ ಗಣೇಶಯ್ಯನವರು. ಅದೇ ಕಾರಣಕ್ಕೆ ಇವರ ಕತೆಗಳು ಮತ್ತು ಕಾದಂಬರಿಗಳು ಜನಪ್ರಿಯ. ಕೋಲಾರ ಜಿಲ್ಲೆಯ ಕೋಟಿಗಾನಹಳ್ಳಿಯವರಾದ ಗಣೇಶಯ್ಯ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿ; ನಂತರ ಅದೇ ವಿಶ್ವವಿದ್ಯಾಲಯದಲ್ಲಿ ಮೇಷ್ಟ್ರು ಆದವರು. ಸಸ್ಯವಿಜ್ಞಾನಿಯೊಬ್ಬರ ಬದುಕಿನ ಕತೆಗಳು ಅವರು ಬರೆವ ಕತೆಗಳಷ್ಟೇ ರೋಚಕವಾಗಿರಬಹುದಾ? ಬನ್ನಿ… ಕೇಳಿಬಿಡೋಣ
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ