ಹೊಸ ತಲೆಮಾರಿನ ಕನ್ನಡ ಕತೆಗಾರರಲ್ಲಿ ಶಿವಕುಮಾರ ಮಾವಲಿ ಒಬ್ಬರು. ಶಿವಮೊಗ್ಗ ಜಿಲ್ಲೆಯ ಮಾವಲಿ ಅವರೂರು. ಮೊದಲ ಕಥಾ ಸಂಕಲನ 'ದೇವರು ಅರೆಸ್ಟ್ ಆದ.' ಇತ್ತೀಚಿನ ಪುಸ್ತಕ 'ಟೈಪಿಸ್ಟ್ ತಿರಸ್ಕರಿಸಿದ ಕಥೆ.' ಮಾವಲಿಯವರು 'ಈ ದಿನ'ಕ್ಕಾಗಿ ಕತೆಯೊಂದನ್ನು ಓದಿದ್ದಾರೆ, ಕೇಳಿ
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಸಿಟ್ಟಿನ ಈ ಪುಟ್ಟನ ಕತೆ ನಿಮ್ಮ ಮಗುವಿನದ್ದೂ ಆಗಿರಬಹುದು
ಕಲಾಕೃತಿ ಕೃಪೆ: Unsplash ಜಾಲತಾಣ