(ಈ ಆಡಿಯೊ ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಮೂಗಪ್ಪ ಹೊಳೆಯಿಂದ ಹೊತ್ತು ತಂದ ರಾಶಿ-ರಾಶಿ ಮೀನುಗಳನ್ನು ನಡ್ಹಟ್ಟಿ ಒಳಗೆ ಸುರಿದು ಬಂದು, "ಯಾರೋ ಶರಣರು ಬಂದಿದ್ದಾರಲ್ಲ?" ಎಂದು ರಾಮವ್ವೆಯನ್ನು ಪ್ರಶ್ನಿಸುತ್ತಾನೆ. "ನಿಮ್ಮನ್ನೇ ಕೇಳಿಕೊಂಡು ಬಂದಿದ್ದಾರೆ. ಸೂರ್ಯ ಹೊಳೆದಂಗೆ ಹೊಳಿತಾವ್ರೆ ನನ್ನಪ್ಪ..." ಎಂದಳು ರಾಮವ್ವ...
ಹೆಚ್ಚಿನ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ: ನುಡಿ ಹಲವು | ಅಂಕಣ | ವೈವಿಧ್ಯ
ತುಂಬಾ ಚೆನ್ನಾಗಿದೆ ಅಣ್ಣಾಜಿ 🙏💛❤️
ತುಂಬಾ ಸೊಗಸಾಗಿ ಮೂಡಿ ಬಂದಿದೆ ಸರ್