ಸಪ್ತಪರ್ಣಿ | ಮಕ್ಕಳನ್ನು ಬೆದರಿಸಲು ನೀವು ಹೇಳುತ್ತಿರುವ ಕಟ್ಟುಕತೆಗಳಿಂದ ಮುಂದೇನಾಗಬಹುದು?

Date:

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ನನ್ನ ಪರಿಚಿತ ಕುಟುಂಬವೊಂದು ಭೇಟಿಗೆ ಬಂದಿತ್ತು. ಅವರಿಗೆ ತಮ್ಮ ಮಗಳು ಮಣ್ಣಲ್ಲಿ ಆಡದಂತೆ, ಗಿಡ-ಮರ ಮುಟ್ಟದಂತೆ, ಸಂಜೆಯಾದೊಡನೆ ತಮ್ಮ ಬಳಿಯೇ ಇರುವಂತೆ ನೋಡಿಕೊಳ್ಳಬೇಕಿತ್ತು. ಅದಕ್ಕಾಗಿ ಅವರು ಹೇಳುತ್ತಿದ್ದ ಪ್ರತೀ ಮಾತೂ ಮೂಢನಂಬಿಕೆಯೇ ಆಗಿತ್ತು. ನೀವೂ ನಿಮ್ಮ ಮಕ್ಕಳಿಗೆ ಇಂತಹ ಕಟ್ಟುಕತೆ ಹೇಳುತ್ತಿರುವಿರಾ?

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಹಿಮಾ ಗೌತಮ್
ಹಿಮಾ ಗೌತಮ್
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ. ಕಾಡಿನ ಮೇಲೆ, ಕಾಡಿನ ಜೀವಸಂಕುಲದ ಮೇಲೆ ಅಪಾರ ಪ್ರೀತಿ ಹೊಂದಿರುವ ಅಪರೂಪದ ಅಧಿಕಾರಿ; ಇವರು ಇಲ್ಲಿ ಹೇಳಿಕೊಳ್ಳಲಿರುವ ಕಾಡಿನ ಕತೆಗಳು ಇದಕ್ಕೆ ಸಾಕ್ಷಿ.

2 COMMENTS

  1. ಅತ್ಯುತ್ತಮವಾದ ವಿಚಾರಗಳನ್ನು ಮಂಡಿಸಿದ್ದೀರಿ ಮೇಡಂ.
    ನಿಜಕ್ಕೂ ಪರಿಸರ ಸವಂರಕ್ಷಣೆಗೆ ಪರಿಸರದ ಬಗ್ಗೆ ಪ್ರೀತಿ ಅತ್ಯವಶ್ಯಕ ಹಾಗೂ ಪರಿಸರದ ಪ್ರೀತಿ ಪರಿಸರವನ್ನು ಸಮೀಪದಿಂದ ನೋಡುವುದರ ಜೊತೆಗೆ ಅದರ ಮೇಲೆ ಅವಲೋಕನ ಮಾಡಿದಾಗ ಮಾತ್ರ ಸಹಜವಾದ ಪರಿಸರ ಪ್ರೇಮ ಹುಟ್ಟಿಕೊಳ್ಳುವುದು ಸಾಧ್ಯ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀಗೊನಿ | ಕೋಡಿ ನೋಡ್ದ… ಕೆಂಪು ಕೆಂಡವೊಂದು ಇವ್ರ ಕಡೀಕೇ ಬರ್‍ತಿತ್ತು!

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಮೈಕ್ರೋಸ್ಕೋಪು | ಹೆಸರು ಬದಲಿಸುವ ಬಿಸಿ-ಬಿಸಿ ಚರ್ಚೆ; ಇಲ್ಲೊಂದು ಇಂಡಿಯಾ, ಅಲ್ಲೆರಡು ದುಂಬಿ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಸಾಲ್ಟ್ & ಪೆಪ್ಪರ್ | ಬನ್ನಿ, ಒಟ್ಟಿಗೆ ಊಟ ಮಾಡೋಣ…

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ವಿಳಾಸವಿರದ ಪ್ರೇಮಪತ್ರಗಳು -1 | ‘ಸಾಕು… ಮಾತಾಡ್ತಿದ್ರೆ ಇನ್ನೂ ಏನೇನೋ ಮಾತಾಡಿಬಿಡಬಹುದು ನಾನು!’

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...