ಮನಸ್ಸಿನ ಕತೆಗಳು – 14 | ಬೆಸ ಸಂಖ್ಯೆಗಳಿಗೆ ಹೆದರಿ ಶಾಲೆಗೆ ಹೋಗುವುದನ್ನು ಬಿಟ್ಟ ಶಿಕ್ಷಕಿಯೊಬ್ಬರ ಕತೆ

Date:

ಸಂಖ್ಯೆಗಳಿಗೆ ಅವುಗಳದ್ದೇ ಆದ ಮಹತ್ವ ಇರುತ್ತದೆ ನಿಜ. ಆದರೆ, ಸಂಖ್ಯೆಗಳ ಬಗೆಗಿನ ಕಾಳಜಿ ಅತಿರೇಕಕ್ಕೆ ಹೋಗಿ, ಅದೇ ಒಂದು ಗೀಳಾಗಿಬಿಟ್ಟರೆ? ನಿತ್ಯದ ಕೆಲಸಗಳಿಗೂ ತೊಂದರೆಯಾಗುವಷ್ಟರ ಮಟ್ಟಿಗೆ ಸಂಖ್ಯೆಗಳನ್ನು ಮನಸ್ಸಿಗೆ ಹಚ್ಚಿಕೊಂಡರೆ? ಶಿಕ್ಷಕಿಯ ವಿಷಯದಲ್ಲಿ ಆಗಿದ್ದೇನು? ಇದರಿಂದ ಆಚೆ ಬರೋದು ಹೇಗೆ? ಆಡಿಯೊ ಕೇಳಿ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)
ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 12 | ಮನೆಯಿಂದ ಹಾಸ್ಟೆಲ್‌ಗೆ ಹೋಗುತ್ತಿದ್ದಂತೆ ‘ರಾಜ’ನಾಗಿ ಬದಲಾಗುತ್ತಿದ್ದ ಶರತ್!

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 13 | ಗೂಗಲ್‌ನಲ್ಲಿ ಹುಡುಕಿಕೊಂಡು ಕ್ಲಿನಿಕ್‌ಗೆ ಬಂದಿದ್ದ ಅಮ್ಮ-ಮಗಳು

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಡಾಕ್ಟರ್ ಕೆ ಎಸ್ ಶುಭ್ರತಾ
ಡಾಕ್ಟರ್ ಕೆ ಎಸ್ ಶುಭ್ರತಾ
ಜನಸಾಮಾನ್ಯರ ಒಡನಾಟದಿಂದ ಸದಾ ಹೊಸತನ್ನು ಕಲಿಯುವ ಹಂಬಲವಿರುವ ಮತ್ತು ಅದೇ ಜನರ ಮಾನಸಿಕ ಸಮಸ್ಯೆಗಳ ಬಗೆಗೆ ಸದಾ ಆಲೋಚಿಸುವ ಮನೋವೈದ್ಯೆ. ಕಲಿತದ್ದು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ. ಸದ್ಯ ಶಿವಮೊಗ್ಗ ನಿವಾಸಿ. ಮಕ್ಕಳ ಮಾನಸಿಕ ಆರೋಗ್ಯದ ಕುರಿತು ವಿಶೇಷ ಪರಿಣತಿ. ಬರವಣಿಗೆ ಬಗೆಗೆ ಸಿಕ್ಕಾಪಟ್ಟೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವರ್ತಮಾನ | ಕನ್ನಡ ಬರಹಗಾರರನ್ನು ಬೆಳೆಸಬೇಕು ನಿಜ; ಆದರೆ ಪುಸ್ತಕ ಪ್ರಕಾಶಕರು ಏನಾಗಬೇಕು?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...

ಮೈಕ್ರೋಸ್ಕೋಪು | ಹುಲಿ ಉಗುರು – ಕೆಲವು ರಹಸ್ಯಗಳು ಮತ್ತು ಹಲವು ಮೂಢನಂಬಿಕೆ

ಹುಲಿಯುಗುರು ಎಲ್ಲ ಉಗುರಿನಂತಲ್ಲ. ಅದರ ಒಳಭಾಗದಲ್ಲಿ ಮೂಳೆಯಂತಹ ಗಟ್ಟಿ ಭಾಗವಿರುತ್ತದೆ. ಈ...